ರೀಮೇಕ್, ಡಬ್ಬಿಂಗ್ ವಿರುದ್ಧ ಸಿಡಿದೆದ್ದ ಪಿ ಶೇಷಾದ್ರಿ

ತಕ್ಷಣ ಇದನ್ನು ತಡೆಯಬೇಕು ಎಂದು ಆಗ್ರಹಿಸಿರುವ ಅವರು ಈ ಸಂಬಂಧ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಗೆ ಗಿರೀಶ್ ಕಾಸರವಳ್ಳಿ ಅವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸುವುದಾಗಿ ತಿಳಿಸಿದರು.
ಸುದ್ದಿಗಾರರನ್ನು ಉದ್ದೇಶಿಸಿ ಅವರು ಬಿಜಾಪುರದಲ್ಲಿ ಮಾತನಾಡುತ್ತಿದ್ದರು. ಡಬ್ಬಿಂಗ್ ಚಿತ್ರಗಳ ಹಾವಳಿಯಿಂದ ಕನ್ನಡದ ಕಲಾವಿದರು, ನಿರ್ಮಾಪಕರು, ಕಾರ್ಮಿಕರು ಬೀದಿಗೆ ಬೀಳುವ ಅಪಾಯವಿದೆ. ಕನ್ನಡ ಚಿತ್ರ ನಿರ್ಮಾಣ ವ್ಯವಸ್ಥೆಯೇ ಕುಸಿದು ಬೀಳಲಿದೆ. ಡಬ್ಬಿಂಗ್ ಸಂಸ್ಕೃತಿಯನ್ನು ತಡೆಯಲು ಎಲ್ಲರೂ ಕೈಜೋಡಿಸೋಣ ಎಂದರು. (ಏಜೆನ್ಸೀಸ್)
More from Filmibeat
English summary
Renowned filmmaker and director in the Kannada cinema industry P Sheshadri supports 'No Dubbing, No Remake in Kannada. He raised voice against the dubbing and its time to fight against Dubbing culture said the director in Bijapur.


Click it and Unblock the Notifications











