For Quick Alerts
For Daily Alerts
Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೈಲಿಂದ ತಿರುಗಿ ಬಂದ ನಟ ಆನಂದನ ಕಥೆ
News
oi-Sriram
By Sriram
|
ಅವಮಾನ, ಮಾನಸಿಕ ಹಿಂಸೆಗಳಿಂದ ನೊಂದಿದ್ದ ಆನಂದ್ ಆ ಕ್ಷಣದಲ್ಲಿ ಆತ್ಮಹತ್ಯೆಗೆ ಯೋಚಿಸಿದ್ದರಂತೆ. ನಂತರ ಆ ಮನಸ್ಥಿತಿಯಿಂದ ಹೊರಬಂದು ಬದುಕನ್ನು ತಿರುಗಿ ಕಟ್ಟಿಕೊಳ್ಳಲು ಯೋಚಿಸಿ ಅದರಂತೆ ಒಂದ ವರ್ಷ ಜಿಮ್ ನಲ್ಲಿ ದೇಹ ದಂಡಿಸಿ, ಹೊಸ ಆಕಾರ್, ಹೊಸ ಮನಸ್ಥಿತಿಯೊಂದಿಗೆ ಇದೀಗ ಮತ್ತೆ ತೆರೆಗೆ ಬರಲು ರೆಡಿಯಾಗಿದ್ದಾರೆ.
ಇದೀಗ
ಸುಧೀರ್
ಮಗ,
ನಟ
ತರುಣ
ನಿರ್ದೇಶನದಲ್ಲಿ
ಜನವರಿಯಲ್ಲಿ
ಪ್ರಾರಂಭವಾಗಲಿರುವ
ಹೊಸ
ಚಿತ್ರದಲ್ಲಿ
ಆನಂದ್
ನಟಿಸಲಿದ್ದಾನೆ.
ಅದೊಮ್ಮೆ
ಸಾವೇ
ಕೊನೆಯ
ಆಯ್ಕೆ
ಎಂದುಕೊಂಡಿದ್ದ
ಆನಂದ್,
ಇದೀಗ
ಮತ್ತೆ
ವೃತ್ತಿಜೀವನಕ್ಕೆ
ಮರಳಲು
ಸಿದ್ಧರಾಗಿದ್ದಾರೆ.
ಯಾರೂ
ಊಹಿಸಿರದ
ರೀತಿಯಲ್ಲಿ
ಆನಂದ್
ಹೊಸ
ಬದುಕಿನತ್ತ
ಹೆಜ್ಜೆ
ಹಾಕುತ್ತಿದ್ದಾರೆ.
(ಒನ
ಇಂಡಿಯಾ
ಕನ್ನಡ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Actor Anand is now ready for acting. He returned from jail and shaped his body in new look. Acting in actor tharun sudhir's direction movie in January.
Story first published: Saturday, November 5, 2011, 9:42 [IST]
Other articles published on Nov 5, 2011