ಬಿಬಿಎಂಪಿ ಚುನಾವಣಾ ಕಣಕ್ಕೆ ಚಿತ್ರನಿರ್ಮಾಪಕರು

ಕನ್ನಡ ಚಿತ್ರ ನಿರ್ಮಾಪಕರೇನೋ ಬಿಬಿಎಂಪಿ ಚುನಾವಳತ್ತ ಮುಖ ಮಾಡಿದ್ದಾರೆ. ಆದರೆ ಕಾರ್ಪೊರೇಟರ್ ಗಳಾದ ರವೀಂದ್ರ ಮತ್ತು ಮುನಿರಾಜು ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದಾರೆ. ರವೀಂದ್ರ ಅವರು 'ಅಯ್ಯಂಗಾರ್ಐಪಿಎಸ್' ಚಿತ್ರವನ್ನು ನಿರ್ಮಿಸಿದ್ದರೆ, 'ಮಿನುಗು' ಚಿತ್ರವನ್ನು ಮುನಿರಾಜು ನಿರ್ಮಿಸುತ್ತಿದ್ದಾರೆ.
ಶಿವರಾಜ್ ಕುಮಾರ್ ನಾಯಕ ನಟನಾಗಿರುವ 'ಚೆಲುವೆಯೆ ನಿನ್ನ ನೋಡಲು' ಚಿತ್ರ ಎನ್ ಎಂ ಸುರೇಶ್ ನಿರ್ಮಿಸುತ್ತಿರುವ ಭಾರಿ ಬಜೆಟ್ ಚಿತ್ರ.ಮಲ್ಲೇಶ್ವರಂನ ವಾರ್ಡ್ ನಂ .7ರಿಂದ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಉಳಿದಂತೆ ಕೆ ಮಂಜು, ಸಂಪತ್ ಕುಮಾರ್ ಮತ್ತು ಗಂಗಾಧರ್ ಅಖಾಡಕ್ಕಿಳಿಯಲು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
More from Filmibeat
ಕನ್ನಡ ಸಿನಿಮಾ ಬಿಬಿಎಂಪಿ ಚುನಾವಣೆ k manju bbmp election ಕೆ ಮಂಜು ಎನ್ ಎಂ ಸುರೇಶ್ ಸಂಪತ್ ಕುಮಾರ್ ಗಂಗಾಧರ್ n m suresh sampath kumar


Click it and Unblock the Notifications











