twitter
    For Quick Alerts
    ALLOW NOTIFICATIONS  
    For Daily Alerts

    ಗಾಂಧಿನಗರ ಚಲನಚಿತ್ರೋತ್ಸವಕ್ಕೆ ಬಿ ಸುರೇಶ್‌ ಚಾಲನೆ

    By Rajendra
    |

    B Suresh
    ಚಲನಚಿತ್ರೋತ್ಸವಗಳು ಗಾಂಧಿನಗರಕ್ಕೆ ಹೊಸದಲ್ಲ. ಆದರೆ ಗಾಂಧಿನಗರ ಹೆಸರಿನಲ್ಲೇ ಕಳೆದ ನಾಲ್ಕು ವರ್ಷಗಳಿಂದ ಚಲನಚಿತ್ರೋತ್ಸವ ನಡೆದುಕೊಂಡು ಬರುತ್ತಿದೆ. ಈಗ ಐದನೇ 'ಗಾಂಧಿನಗರ ಚಲನಚಿತ್ರೋತ್ಸ'ವಕ್ಕೆ ನವೆಂಬರ್ 10ರಂದು ಚಾಲನೆ ನೀಡಲಾಯಿತು

    ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಕನ್ನಡ ಸಿನಿಮಾ ತಾರೆಗಳ ಸಮ್ಮುಖದಲ್ಲಿ ಚಲನಚಿತ್ರೋತ್ಸವ ವರ್ಣರಂಜಿತವಾಗಿ ಆರಂಭವಾಯಿತು. ಕನ್ನಡ ಚಿತ್ರಗಳ ಕ್ರಿಯಾಶೀಲ ನಿರ್ದೇಶಕ ಹಾಗೂ ಸಾಹಿತಿ ಬಿ ಸುರೇಶ್ ಅವರು ಗಾಂಧಿನಗರ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದರು.

    ಮಹಾರಾಷ್ಟ್ರ ಮಂಡಲ್ ಸಭಾಂಗಣದಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಪುಟ್ಟಕ್ಕನ ಹೈವೆ, ಕನಸೆಂಬ ಕುದುರೆಯನೇರಿ, ಬಂಧನ ಸೇರಿದಂತೆ ಹಲವು ಚಲನಚಿತ್ರಗಳು ಪ್ರದರ್ಶಿಸಲಾಗಿದೆ. ಕೆ ಅಶೋಕ್ ಕಡಬ, ಕೆಬಿ ಶಿವಕುಮಾರ್ ಹಾಗೂ ಕೆವಿ ವೆಂಕಟೇಶ್ ಈ ಚಲನಚಿತ್ರೋತ್ಸವದ ರೂವಾರಿಗಳು. (ಏಜೆನ್ಸೀಸ್)

    English summary
    Gandhinagar Film Festival Chitra Samsthe Bangalore will inaugurated on 10th morning at Maharashtra Mandal in Gandhinagar. Kannada films renowned director B Suresh inaugurated festival.
    Thursday, November 10, 2011, 18:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X