ಗಾಂಧಿನಗರ ಚಲನಚಿತ್ರೋತ್ಸವಕ್ಕೆ ಬಿ ಸುರೇಶ್ ಚಾಲನೆ

ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಕನ್ನಡ ಸಿನಿಮಾ ತಾರೆಗಳ ಸಮ್ಮುಖದಲ್ಲಿ ಚಲನಚಿತ್ರೋತ್ಸವ ವರ್ಣರಂಜಿತವಾಗಿ ಆರಂಭವಾಯಿತು. ಕನ್ನಡ ಚಿತ್ರಗಳ ಕ್ರಿಯಾಶೀಲ ನಿರ್ದೇಶಕ ಹಾಗೂ ಸಾಹಿತಿ ಬಿ ಸುರೇಶ್ ಅವರು ಗಾಂಧಿನಗರ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದರು.
ಮಹಾರಾಷ್ಟ್ರ ಮಂಡಲ್ ಸಭಾಂಗಣದಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಪುಟ್ಟಕ್ಕನ ಹೈವೆ, ಕನಸೆಂಬ ಕುದುರೆಯನೇರಿ, ಬಂಧನ ಸೇರಿದಂತೆ ಹಲವು ಚಲನಚಿತ್ರಗಳು ಪ್ರದರ್ಶಿಸಲಾಗಿದೆ. ಕೆ ಅಶೋಕ್ ಕಡಬ, ಕೆಬಿ ಶಿವಕುಮಾರ್ ಹಾಗೂ ಕೆವಿ ವೆಂಕಟೇಶ್ ಈ ಚಲನಚಿತ್ರೋತ್ಸವದ ರೂವಾರಿಗಳು. (ಏಜೆನ್ಸೀಸ್)
More from Filmibeat
English summary
Gandhinagar Film Festival Chitra Samsthe Bangalore will inaugurated on 10th morning at Maharashtra Mandal in Gandhinagar. Kannada films renowned director B Suresh inaugurated festival.
ಬಿ ಸುರೇಶ್ ಚಲನಚಿತ್ರೋತ್ಸವ ಗಾಂಧಿನಗರ ಬೆಂಗಳೂರು ದಿನೇಶ್ ಗುಂಡೂರಾವ್ b suresh film festivsal gandhinagar bangalore dinesh gundu rao


Click it and Unblock the Notifications











