ಪಿ ವಾಸು ಪುನೀತ್ ರಾಜ್ ಜುಗಲ್ ಬಂಧಿ

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪಿ ವಾಸು ಅವರು ಆಪ್ತರಕ್ಷಕ ನಿರ್ದೇಶನದ ನಂತರ ಕೊಂಚ ಬ್ರೇಕ್ ತೆಗೆದುಕೊಂಡು, ಈಗ ಮತ್ತೆ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ.ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಾಯಕತ್ವದ ಚಿತ್ರಕ್ಕೆ ವಾಸು ನಿರ್ದೇಶಕರಾಗಲಿದ್ದಾರೆ.
ಚಿತ್ರದ ರೂಪುರೇಷೆ ತಯಾರಾಗಿದ್ದು, ಕಥೆ ಮತ್ತು ಚಿತ್ರಕಥೆ ಇನ್ನೂ ಹಣೆಯಬೇಕಾಗಿದೆ ಎಂದು ವಾಸು ಸಮಾರಂಭವೊಂದರಲ್ಲಿ ಹೇಳಿದ್ದಾರೆ. ದಕ್ಷಿಣ ಭಾರತದ ಅತೀ ಬೇಡಿಕೆಯ ನಿರ್ದೇಶಕರಾಗಿರುವ ವಾಸು ನಿರ್ದೇಶಿಸಿದ್ದ 'ಆಪ್ತಮಿತ್ರ' ಚಿತ್ರ ಕನ್ನಡ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆದಿತ್ತು. ಈ ಚಿತ್ರವನ್ನು ಪಿರಮಿಡ್ ಸಾಯಿ ಮೀರಾ ಸಂಸ್ಥೆ ತನ್ನ ಬ್ಯಾನರ್ ನಲ್ಲಿ ತಯಾರಿಸಲಿದೆ ಎಂದು ವಾಸು ತಿಳಿಸಿದ್ದಾರೆ.
ಸ್ಪರ್ಧೆ:ಜಸ್ಟ್ ಮಾತ್ ಮಾತಲ್ಲಿ ಸಿಡಿ ಗೆಲ್ಲುವ ಅವಕಾಶ
More from Filmibeat
ಪುನೀತ್ ರಾಜ್ ಕುಮಾರ್ ಆಪ್ತಮಿತ್ರ ಆಪ್ತರಕ್ಷಕ aptamithra aptharakshaka ನಿರ್ದೇಶಕ ಪಿ ವಾಸು ಪಿರಮಿಡ್ ಸಾಯಿ ಮೀರಾ director p vasu puneeth rajkumar pyramid sai mira


Click it and Unblock the Notifications











