ಆರ್ಥಿಕ ಬಿಕ್ಕಟ್ಟಿಗೆ ಬಲಿಯಾದರೆ ಇಂದೂಧರ್ ದಂಪತಿ?

ಇಂದೂಧರ್ ದಂಪತಿಗಳು ಬರೆದಿಟ್ಟಿರುವ ಮರಣ ಪತ್ರದಲ್ಲಿ ಜೀವನದಲ್ಲಿ ದೊಡ್ದ ಗುರಿ ಮುಟ್ಟಲಾಗದೆ ಜಿಗುಪ್ಸೆಗೊಂಡಿದ್ದೇವೆ. ಬಹಳಷ್ಟು ನಿರೀಕ್ಷೆಗಳು ಇದ್ದವು. ಆದರೆ ಅವನ್ನು ತಲುಪಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ ಎಂದು ಮರಣಪತ್ರವನ್ನು ಬರೆದಿಟ್ಟಿದ್ದಾರೆ. ಮಧ್ಯಾಹ್ನ 12 ರಿಂದ 2 ಗಂಟೆ ಸಮಯದಲ್ಲಿ ಇವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಕೃಷ್ಣಭಟ್ ತಿಳಿಸಿದ್ದಾರೆ.
ಇಂದೂಧರ್ ಸಾಯುವುದಕ್ಕೂ ಮುನ್ನ ಅವರ ಪತ್ನಿ ಹೇಮಾವತಿ ಅವರನ್ನು ಕತ್ತು ಹಿಸುಕಿ ಸಾಯಿಸಿರುವ ಸಾಧ್ಯತೆ ಇದೆ ಎಂಬ ಅನುಮಾನವನ್ನು ಕೃಷ್ಣಭಟ್ ವ್ಯಕ್ತಪಡಿಸಿದ್ದಾರೆ. ಇಂದೂಧರ್ ದಂಪತಿಗಳ ಮೃತದೇಹಗಳನ್ನು ಶವಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಅವರ ವಿವರಗಳು ಬಂದ ಬಳಿಕವಷ್ಟೆ ಮತ್ತಷ್ಟು ವಿವರಗಳು ಲಭ್ಯವಾಗಲಿವೆ.
More from Filmibeat
ಇಂದೂಧರ್ ಆತ್ಮಹತ್ಯೆ ಶ್ರುತಿ ಅಣ್ಣಯ್ಯ ಕುಂಕುಮ ಭಾಗ್ಯ ಇಂದೂಧರ್ ಆತ್ಮಹತ್ಯೆ ಹೇಮಾವತಿ ಇಂದೂಧರ್ ಹೇಮಾವತಿ indudhar commit suicide uicide indudhar hemavathi shruti annayya kumkuma bhag


Click it and Unblock the Notifications











