ನಿರ್ದೇಶಕ ಎಸ್ ನಾರಾಯಣ್ ಕೊಡವೆದ್ದರು!

ತೋಪು ನಾಯಕ ಪ್ರಶಾಂತ್, ಮಾತೆತ್ತಿದರೆ ಆಸ್ಟ್ರೇಲಿಯಾದಲ್ಲಿ ಬೆಳೆದ ಕಥೆ ಹೇಳುವ ಬಿಯಾಂಕಾ ದೇಸಾಯಿ, ಅವಕಾಶಕ್ಕೆ ಚಾತಕಪಕ್ಷಿಯಾಗಿದ್ದ ವಿಶಾಲ್ ಹಾಗೂ ಹೊಸ ಮುಖ ಶ್ರುತಿ ಈ ಚಿತ್ರದ ಎರಡು ಜೋಡಿ. ಸಿನಿಮಾ ಕಥೆ ಎಲ್ಲಿಯದ್ದು ಅನ್ನೋದು ಇನ್ನೂ ಗುಟ್ಟು.
ಸಂಗೀತ-ಸಾಹಿತ್ಯ-ನಿರ್ದೇಶನ-ನಿರ್ಮಾಣ ಸಕಲವೂ ನಾರಾಯಣರದ್ದೆ. ಪುತ್ರಮೋಹಕ್ಕೆ ಒಂದು ಹಾಗೂ ಹಾಸ್ಯದಾಹಕ್ಕೆ ಇನ್ನೊಂದು (ಚಿಕ್ಪೇಟೆ ಸಾಚಾಗಳು) ಚಿತ್ರ ಬಲಿಯಾದ ನಂತರವೂ ನಾರಾಯಣರ ತಿಜೋರಿ ಖಾಲಿಯಾಗಿಲ್ಲ ಅನ್ನೋದು ಅಚ್ಚರಿ. ಇಷ್ಟಕ್ಕೂ ನಾರಾಯಣರ ತಿಜೋರಿಯಲ್ಲಿರುವ ದುಡ್ಡು ಯಾರದ್ದು? ಕೇಳಿದರೆ, ನಾರಾಯಣ್ ಹಲ್ಲುತೋರಿಸಿ ಸುಮ್ಮನಾಗುತ್ತಾರಷ್ಟೆ!
ಸಂಪಿಗೆ ಪರಿಮಳದಲ್ಲಿ ಬಿಯಾಂಕ ದೇಸಾಯಿ
ಬಿನ್ನಾಣಗಿತ್ತಿ ಬಿಯಾಂಕಾ ದೇಸಾಯಿ ಚಿತ್ರಪಟ
ಚೆಲುವಿನ ಚಿಲಿಪಿಲಿ ಹಾಡಿದ ಕಲಾ ಸಾಮ್ರಾಟ್
ಕೇಬಲ್ ಪ್ರಶಸ್ತಿ:ಅತ್ಯುತ್ತಮ ಧಾರಾವಾಹಿ ಮುಕ್ತಮುಕ್ತ
ನಟಿ ನಿರ್ಮಲಾ ಜತೆ ಗುಂಡ್ರಗೋವಿ ಸತ್ಯನ ವಿವಾಹ
ಕನ್ನಡ ಸಿನಿಮಾ kannada movies ಗುಲಾಮ ಬಿಯಾಂಕ ದೇಸಾಯಿ gulama ಎಸ್ ನಾರಾಯಣ್ s narayan yogi ಚೆಲ್ಲಿದರು ಸಂಪಿಗೆಯ ವಿಶಾಲ್ ಯೋಗಿ movie chellidaru sampigeya actor vishal actress biyanka desai


Click it and Unblock the Notifications