For Quick Alerts
For Daily Alerts
Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿರ್ದೇಶಕನಿಗೆ ಕೊಬ್ಬು ಇರಲೇಬೇಕು: ಓಂ ಪ್ರಕಾಶ್ ರಾವ್
News
oi-Sriram
By Sriram
|
ಅಲ್ಲ, ನಿರ್ದೇಶಕನಾಗಲು ನಿರ್ದೇಶನ ತಿಳಿದಿರಬೇಕು. ಜೊತೆಗೆ ಇಡೀ ಟೀಮನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಿನಿಮಾ ಚೆನ್ನಾಗಿ ಬರುವಂತೆ ಕೆಲಸ ತೆಗೆದುಕೊಳ್ಳುವದು ಗೊತ್ತಿರಬೇಕು. ಜೊತೆಗೆ ಸಾಮಾಜಿಕ ಜವಾಬ್ದಾರಿಯೂ ಇರಬೇಕು. ಇದು ಯಶಸ್ವೀ ನಿರ್ದೇಶಕರಿಗೆ ಇರಬೇಕಾದ ಅರ್ಹತೆ ಎಂಬುದು ಬುದ್ಧಿವಂತರಿಗೆ ಗೊತ್ತು.
ಓಂ ಪ್ರಕಾರ, ನಿರ್ದೇಶಕನಿಗೆ ಕೊಬ್ಬಿರಬೇಕು. ಆದರೆ ಎಷ್ಟು ಎಂಬುದನ್ನು ಅವರು ಹೇಳಿಲ್ಲ. ಸದ್ಯ, ಕೊಬ್ಬಿರುವವರೆಲ್ಲಾ ನಿರ್ದೇಶಕರು ಅಂತ ಹೇಳದಿರುವುದೇ ಪುಣ್ಯ. ಅವರನ್ನು ನೋಡಿದವರಿಗೆ, ನೋಡದೇ ಮಾತು ಕೇಳಿದವರಿಗೆ, ಎಲ್ಲರಿಗೂ ಓಂ ಪ್ರಕಾಶ್ ಗೆ ಕೊಬ್ಬಿದೆ ಎಂಬುದು ಗೊತ್ತಿದೆ. ಈಗ ಪ್ರೇಕ್ಷಕರಿಗೂ ತಿಳಿದಂತಾಯ್ತು ಅಷ್ಟೇ.
ಆದರೆ
ಕೊಬ್ಬೇ
ನಿರ್ದೇಶಕನ
ಅರ್ಹತೆ
ಅಲ್ಲ,
ಅದಕ್ಕೇ
ನೀವು
ಯಶಸ್ವೀ
ನಿರ್ದೇಶಕ
ಆಗಿಲ್ಲ
ಅಂತ
ಅವರ
'ಈ'
ಮಾತನ್ನು
ಕೇಳಿದ
ಯಾರೋ
ಹೇಳಲು
ಹೋದರೆ,
ಅಲ್ಲಿದ್ದ
ನಟಿಗೆ
ಅನಾವಶ್ಯಕ
ಬೈಯುತ್ತಿದ್ದ
ಓಂ
ಪ್ರಕಾಶ್
ರನ್ನು
ನೋಡಿ
ವಾಪಸ್ಸಾಗಿದ್ದಾರೆಂಬುದು
ಲೇಟೆಸ್ಟ್
ಸುದ್ದಿ.
(ಒನ್
ಇಂಡಿಯಾ
ಕನ್ನಡ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Director Om Prakash Rao tells that director should have egoism. It is main quality of the director. Now he is directing movie Shiva.
Story first published: Saturday, November 19, 2011, 16:16 [IST]
Other articles published on Nov 19, 2011