Don't Miss!
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- News ಏಪ್ರಿಲ್ 28ಕ್ಕೆ ಬೆಣ್ಣೆನಗರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ: ಸಿದ್ಧತೆ ಹೇಗಿದೆ? ಮಾಹಿತಿ
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟೆಲಿ ಬ್ರಹ್ಮ ಎಂಬ ಸಿನಿಮಾ ಪ್ರಚಾರದ ಹೊಸ ಅಸ್ತ್ರ
ಮೊಬೈಲ್ ಫೋನ್ ಮೂಲಕ ಸಿನಿಮಾಗಳಿಗೆ ಪ್ರಚಾರ ನೀಡುವ 'ಟೆಲಿ ಬ್ರಹ್ಮ' ಹೆಸರಿನ ಹೊಸ ಪ್ರಚಾರ ಕಂಪನಿ ಆರಂಭವಾಗಿದೆ. 'ಬ್ಲೂಫೀ' ಎಂಬ ಕಾರ್ಪೊರೇಟ್ ಕಂಪನಿ ಈ ಪ್ರಾಜೆಕ್ಟನ್ನು ಕೈಗೆತ್ತಿಕೊಂಡಿದ್ದು ಈಗಾಗಲೇ ಪ್ರಾಯೋಗಿಕವಾಗಿ 'ಮುಸ್ಸಂಜೆಯ ಮಾತು' ಇನ್ನಿತರೆ ಚಿತ್ರಗಳಿಗೆ ಪ್ರಚಾರ ನೀಡಿದೆ.
ಬಸ್ ನಿಲ್ದಾಣ, ಶಾಫಿಂಗ್ ಮಾಲ್ ಗಳು, ಥಿಯೇಟರ್ ಗಳು ಮತ್ತಿತರೆ ಸಾರ್ವಜನಿಕ ಪ್ರದೇಶಗಳಲ್ಲಿ 'ಟೆಲಿ ಬ್ರಹ್ಮ' ಕಾರ್ಯನಿರ್ವಹಿಸುತ್ತದೆ. ಮೊಬೈಲ್ ಗಳಲ್ಲಿ ಬ್ಲೂಟೂತ್ ಸೌಲಭ್ಯ ಇದ್ದು, ಅದನ್ನು ಚಾಲನೆಯಲ್ಲಿಟ್ಟರೆ ಸಿನಿಮಾದ ಟ್ರೈಲರ್ ಗಳನ್ನು ಉಚಿತವಾಗಿ ಪಡೆಯಬಹುದು. ಡೌನ್ ಲೋಡ್ ಸಮಯದಲ್ಲಿ ವೈರಸ್ ಸಮಸ್ಯೆ ಉದ್ಭವಿಸದಂತೆ 'ಬ್ಲೂಫಿ' ಸಂಸ್ಥೆ ಎಚ್ಚರ ವಹಿಸುತ್ತದೆ.
ಸಿನಿಮಾ ಟ್ರೈಲರ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದರೊಂದಿಗೆ, ಈ ಚಿತ್ರದ ಮಾಹಿತಿಯನ್ನು ಸ್ನೇಹಿತರು, ಹಿತೈಷಿಗಳಿಗೆ ಒದಗಿಸಬಹುದು.ಸಂಪರ್ಕ ಕ್ಷೇತ್ರದಲ್ಲಿ ಮೊಬೈಲ್ ಫೋನ್ ಗಳು ಕ್ರಾಂತಿಯನ್ನೇ ಉಂಟು ಮಾಡಿವೆ. ಪ್ರತಿಯೊಬ್ಬರಿಗೂ ಮೊಬೈಲ್ ಇಂದು ಅನಿವಾರ್ಯವಾಗಿದೆ. ಮೊಬೈಲ್ ಗಲ ಮೂಲಕ ಕನ್ನಡ ಸಿನಿಮಾಗಳಿಗೆ ಪ್ರಚಾರ ನೀಡುವ ಮೂಲಕ ಹೆಚ್ಚು ಹೆಚ್ಚು ಜನರನ್ನು ತಲುಪಬಹುದು. ಕನ್ನಡ ನಿರ್ಮಾಪಕರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ ಎನ್ನುತ್ತಾರೆ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುರೇಶ್.
(ದಟ್ಸ್ ಕನ್ನಡ ಚಿತ್ರವಾರ್ತೆ)
ಇದೂ
ಓದಿ
ಓಂ
ಪ್ರಕಾಶ್
ರಾವ್
ಎಂಬ
ಮಾಸ್ಟರ್
ಮೈಂಡ್
ಮುಂಗಾರು
ಮಳೆ
ಛಾಯಾಗ್ರಾಹಕ
ಕೃಷ್ಣ
ತೆಲುಗಿಗೆ
ದರ್ಶನ್
ಪಶ್ಚಾತ್ತಾಪ
ಜಯಮಾಲಾ
ಅಯ್ಯೋ
ಪಾಪ!
ಅನಂತ್
ಬಿಚ್ಚಿಟ್ಟ
ಶಂಕರ್
ನಾಗ್
ಸಾವಿನ
ರಹಸ್ಯ!