Don't Miss!
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- News ಸಿನಿಮಾದಲ್ಲಿ ರೀಲ್ ಬಿಟ್ಟಂತೆ ರಾಜಕೀಯದಲ್ಲೂ ರೀಲ್ ಬಿಟ್ಟರೆ ಜನ ಒಪ್ಪಲ್ಲ: ಡಿ ಕೆ ಸುರೇಶ್ ಹೀಗೆ ಹೇಳಿದ್ದು ಯಾರಿಗೆ?
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಸ್ಟ್ ಮಾತ್ ಮಾತಲ್ಲಿ ಒಂದಾದ ಸುದೀಪ್, ರಮ್ಯಾ!
ಈಗಾಗಲೇ 'ಯಜ್ಞ' ಚಿತ್ರವನ್ನು ನಿರ್ಮಿಸಿ ಬಿಡುಗಡೆ ಮಾಡಿರುವ ಆರ್.ಶಂಕರ್(ಶಂಕರೇಗೌಡ) ಈ ಚಿತ್ರದ ನಿರ್ಮಾಪಕರು. ಮೇ ತಿಂಗಳ ಅಂತ್ಯಕ್ಕೆ ಚಿತ್ರೀಕರಣ ಆರಂಭವಾಗಲಿದೆ. ಜಸ್ಟ್ ಮಾತ್ ಮಾತಲ್ಲಿ ಚಿತ್ರವನ್ನು ತಾವೇ ನಿರ್ಮಿಸುವುದಾಗಿ ಸುದೀಪ್ ಈ ಹಿಂದೆ ಘೋಷಿಸಿದ್ದರು. ಆದರೆ ಶಂಕರೇಗೌಡರ ವಿನಂತಿ ಮೇರೆಗೆ ಈ ಪ್ರಾಜೆಕ್ಟ್ ಅವರ ಕೈಗೆ ಹೋಗಿದೆ.
ಜಸ್ಟ್ ಮಾತ್ ಮಾತಲ್ಲಿ ಚಿತ್ರಕ್ಕೆ ಸುದೀಪ್ ಅವರೇ ಆಕ್ಷನ್, ಕಟ್ ಹೇಳಲಿದ್ದಾರೆ. ಸಂಗೀತ ಸಂಯೋಜನೆ ರಘು ದೀಕ್ಷಿತ್ ಅವರದು. ವೀರ ಮದಕರಿ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ಶ್ರೀ ವೆಂಕಟ್ ಅವರು ಈ ಚಿತ್ರಕ್ಕೆ ಕ್ಯಾಮೆರಾ ಹಿಡಿಯಲಿದ್ದಾರೆ. ಈಗಾಗಲೇ ಎರಡು ಹಾಡುಗಳ ಸಂಯೋಜನೆ ಸಹ ಮುಗಿದಿದೆ. ಬೆಳ್ಳಿಪರದೆ ಮೇಲೆ ಮತ್ತೆ ಸುದೀಪ್, ರಮ್ಯಾ ಜೋಡಿ ಮೋಡಿ ಮುಂದುವರಿಯಲಿದೆಯೇ?
(ದಟ್ಸ್ ಕನ್ನಡ ಚಿತ್ರವಾರ್ತೆ)
ಸುದೀಪ್
ನಟನೆ
ಬಗ್ಗೆ
ಅಮಿತಾಬ್
ಪ್ರಮಾಣ
ಪತ್ರ!
ದಿನೇಶ್,
ಸುದೀಪ್
ಸ್ನೇಹದ
ಕಡಲಲ್ಲಿ
ಹಾಲಾಹಲ
ಬಳ್ಳಾರಿ
ರೆಡ್ಡಿಗಳ
ವಿರುದ್ಧ
ನಟ
ಸುದೀಪ್
ಸ್ಪರ್ಧೆ!?
ಮಂಡ್ಯ
ಲೋಕಸಭೆಯಿಂದ
ನಟಿ
ರಮ್ಯಾ
ಸ್ಪರ್ಧೆ?
ನಂ.1
ಪಟ್ಟಕ್ಕಾಗಿ
ನಟಿ
ರಮ್ಯಾ
ಹಾರಾಟ,ಹೋರಾಟ!
ಕೋಮಲ್
ಜೊತೆಗಿನ
ಸಿನಿಮಾಕ್ಕೆ
ರಮ್ಯಾ
ನಕಾರ?