ಮಂಜಿನ ಹನಿಗಾಗಿ ರವಿಚಂದ್ರನ್ ಬೆವರಿನಹನಿ

'ಮಂಜಿನ ಹನಿ' ಯ ಹೊಸ ಆವೃತ್ತಿಯ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಅವರು ಚಿತ್ರದಲ್ಲಿ ಏನೇನು ಬದಲಾವಣೆ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಮಾತನಾಡುತ್ತಿಲ್ಲ. ಏನಿದ್ದರೂ ತಮ್ಮ ಕೆಲಸ ಹಾಗೂ ಚಿತ್ರ ಮಾತನಾಡಬೇಕೆಂದು ಅವರು ನಿರ್ಧರಿಸಿದ್ದಾರೆ. ತಾವು ಸುದ್ದಿಯಾಗಿದ್ದು ಸಾಕು ಇನ್ನೇನಿದ್ದರೂ ತಮ್ಮ ಚಿತ್ರ ಸುದ್ದಿಯಾಗಬೇಕು ಎಂಬುದೇ ಅವರ ಮನದಾಳದ ಮಾತು.
ಅಮೃತ ಮಹೋತ್ಸವದ ಕೆಲಸಗಳು ಅವರಿಗೆ ಹೊಸ ಹುರುಪು ತಂದುಕೊಟ್ಟಿವೆಯಂತೆ. ರವಿಚಂದ್ರನ್ ರನ್ನು 15 ವರ್ಷಗಳ ಹಿಂದಕ್ಕೆ ಕರೆದೊಯ್ದಿದೆಯಂತೆ. ಈ ಹುರುಪು, ಹುಮ್ಮಸ್ಸು ಕರಗುವಷ್ಟರಲ್ಲೇ ಚಿತ್ರ ಮುಗಿಸುವ ತವಕ ಅವರದು. ಹಾಗಾಗಿ ಹಗಲು ರಾತ್ರಿ ಎನ್ನದೆ 'ಮಂಜಿನ ಹನಿ'ಗಾಗಿ ಬೆವರಿನ ಹನಿ ಹರಿಸುತ್ತಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಮತ್ತೆ ಮಂಜಿನಹನಿ ಶೇಖರಣೆಯಲ್ಲಿ ರವಿ
47 ನೇ ಹುಟ್ಟುಹಬ್ಬದ ದಿನ ರವಿ ಹೀಗಿದ್ರು
ರವಿಚಂದ್ರನ್ ಗರಡಿಯಲ್ಲಿ ಸುಂದರ ಸುಂದರಿಯರು!
More from Filmibeat
ಕನ್ನಡ ಸಿನಿಮಾ kannada movies ರವಿಚಂದ್ರನ್ ಚಿತ್ರೀಕರಣ ಮಂಜಿನಹನಿ ಸಂದೇಶ್ ನಾಗರಾಜ್ ಪೂನಮ್ ಕೌರ್ ಚಾರುಲತಾ ravi chandran poonam kaur amrutha mahotsava ಮೋಹನ್ manjina hani


Click it and Unblock the Notifications











