Don't Miss!
- Lifestyle ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
- News ಮಳೆ ಬರದೇ ಇದ್ದರೆ ಮುಗೀತು ಕಥೆ!
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನಸಾರೆ ಹೆಂಗಿದೆ ಅಂತ ನೀವೂ ಹೇಳಿ
ಬೆಂಗಳೂರು, ನ. 27 : ಯೋಗರಾಜ್ ಭಟ್ ನಿರ್ದೇಶನದ ಮನಸಾರೆ ಚಿತ್ರ ನಗರದ ಸಾಗರ ಚಿತ್ರಮಂದಿರದಲ್ಲಿ ಯಶಸ್ವಿ 50 ದಿನ ಪೂರೈಸಿ ಮುನ್ನೆಡೆದಿದೆ. ಈ ಹಿನ್ನೆಲೆಯಲ್ಲಿ ಸಂವಾದ. ಕಾಂ ತಂಡವು ಮನಸಾರೆ ಚಿತ್ರ ಪ್ರದರ್ಶನ ಮತ್ತು ಚಿತ್ರತಂಡದೊಂದಿಗೆ ಸಂವಾದವನ್ನು ನ.29 ಭಾನುವಾರ ಸಾಗರ ಚಿತ್ರಮಂದಿರದ ಹಿಂಭಾಗ ಅಡಿಗ ರೆಸಿಡೆನ್ಸಿಯಲ್ಲಿ ಏರ್ಪಡಿಸಲಾಗಿದೆ. ಬೆಳಗಿನ ಪ್ರದರ್ಶನ, ಭೋಜನದ ನಂತರ ಸಂವಾದ ಕಾರ್ಯಕ್ರಮ ನಡೆಯಲಿದೆ.
ದಿನಾಂಕ
:
29-11-2009
ಭಾನುವಾರ,
ಪ್ರದರ್ಶನ
ಸ್ಥಳ:
ಸಾಗರ್
ಚಿತ್ರಮಂದಿರ,
ಬೆಳಗಿನ
ಪ್ರದರ್ಶನ,
ಭೋಜನಾನಂತರ
ಸಂವಾದ.
ಸಂವಾದದ
ಸ್ಥಳ
:
ಅಡಿಗ
ರೆಸಿಡೆನ್ಸಿ,
ಸಾಗರ್
ಚಿತ್ರಮಂದಿರದ
ಹಿಂಭಾಗ.
ಸಂವಾದದಲ್ಲಿ
ಭಾಗವಹಿಸಲಿರುವವರು
:
ನಿರ್ಮಾಪಕ-
ರಾಕ್ಲೈನ್
ವೆಂಕಟೇಶ್,
ನಿರ್ದೇಶಕ-ಯೋಗರಾಜ
ಭಟ್,
ನಟ
ದಿಗಂತ್,
ನಟಿ
ನೀತೂ,
ರಾಜು
ತಾಳಿಕೋಟೆ,
ಮಿತ್ರ,
ಪವನ್
ಕುಮಾರ್,
ಸತೀಶ್
ಪಾಲ್ಗೊಳ್ಳಲಿದ್ದಾರೆ.
ದಟ್ಸ್ ಕನ್ನಡ ಸಂಪಾದಕ ಎಸ್ ಕೆ ಶಾಮಸುಂದರ್, ಲೇಖಕಿಯರಾದ ಟೀನಾ ಶಶಿಕಾಂತ್, ಹೇಮಾ ಪವಾರ್, ಕನ್ನಡ ಪ್ರಭ ಉಪಸಂಪಾದಕಿ ಚೇತನಾ ತೀರ್ಥಹಳ್ಳಿ, ಸಂಡೇ ಮಿಡ್ ಡೇ ಸುದ್ದಿ ಸಂಪಾದಕ ಎಸ್ ಆರ್ ರಾಮಕೃಷ್ಣ ಕಾರ್ಯಕ್ರಮ ನಡೆಸಿಕೊಲಿದ್ದಾರೆ. ಕಾರ್ಯಕ್ರಮಕ್ಕೆ ಭಾಗವಹಿಸುವವರು ಪಾಸ್ ಹೊಂದಿರುವುದು ಕಡ್ಡಾಯ.
ಪಾಸ್ ಮತ್ತು ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
*
ರವಿ-99004
39930
*
ಕಿರಣ್-
97317
55966
*
ಅರುಣ್(SAP
Labs)-98453
85156
*
ರಾಜ್
ಕುಮಾರ್
-
94481
71069
(ದಟ್ಸ್ ಕನ್ನಡ ಸಿನಿ ವಾರ್ತೆ)