Don't Miss!
- News Dubai Rain: ದುಬಾರಿ ದುಬೈಗೆ ಭಾರವಾದ ಮಳೆ: 4 ದಿನ ಕಳೆದ್ರೂ ಸಹಜ ಸ್ಥಿತಿಗೆ ಬಾರದೆ ಹೈರಾಣ
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತರ್ಲೆ ಕೆಲಸಗಳೇ 'ಗುಂಡ್ರಗೋವಿ' ಹವ್ಯಾಸಗಳು!
ಆ ದಿನಗಳು, ಸ್ಲಂ ಬಾಲ ಚಿತ್ರದಲ್ಲಿ ಗಮನ ಸೆಳೆವ ಪಾತ್ರದಲ್ಲಿ ಮಿಂಚಿದ್ದ ಸತ್ಯ ಈ ಚಿತ್ರದ ನಾಯಕ. ಸಂಪೂರ್ಣವಾಗಿ ಗ್ರಾಮೀಣ ಪ್ರದೇಶದಲ್ಲಿ ನಡೆಯುವಂಥ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ನಾಯಕ ಒಂಥರ ಬೀದಿ ಬಸವ. ಅವಿದ್ಯಾವಂತ, ತರ್ಲೆ ಕೆಲಸ ಮಾಡುವುದೇ ಆತನ ಹವ್ಯಾಸ. ಆದರೂ ಆತನಲ್ಲಿ ಒಂದು ವಿಶೇಷತೆ ಇರುತ್ತದಂತೆ. ಅದನ್ನು ತೆರೆಯ ಮೇಲೆ ನೋಡಿದರೆ ಚೆನ್ನ ಎನ್ನುತ್ತಾರೆ ನಿರ್ದೇಶಕದ್ವಯರಾದ ತಾರೇಶ್ ರಾಜು ಹಾಗೂ ಅನಿಲ್ ಕುಮಾರ್.
ಬಾಲಿವುಡ್ನಲ್ಲಿ ಹಲವಾರು ಚಿತ್ರಗಳಿಗೆ ಕೆಲಸ ಮಾಡಿದ ರಮೇಶ್ ಆಲ್ಬೆ ಈ ಚಿತ್ರದ ಛಾಯಾಗ್ರಾಹಕರಾಗಿದ್ದಾರೆ. ಎ.ಆರ್. ರೆಹಮಾನ್ ಅವರ ಬಳಿ ಕೆಲಸ ಮಾಡಿದ ಫೀನಿಕ್ಸ್ ರಾಜು ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಯಕಿ ನವ್ಯಶ್ರೀ ಈಗಾಗಲೇ 'ಐಡ್ಯಾ ಮಾಡ್ಯಾರ' ಎಂಬ ಹಾಸ್ಯ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಶರತ್ ಲೋಹಿತಾಶ್ವ ಊರಿನ ಗೌಡ ಹಾಗೂ ಖಳನಾಯಕ. ನಾಯಕ ಸತ್ಯ ಹಾಗೂ ಶರತ್ಗೆ ಎಣ್ಣೆ-ಸೀಗೇಕಾಯಿ ಸಂಬಂಧ. ನೀನಾಸಂ ಅಶ್ವತ್ಥ್ ಹಾಗೂ ಆಶಾಲತಾ ಉಳಿದ ತಾರಾಗಣದಲ್ಲಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಯುವ
ವೈದ್ಯನ
ಮನೋ
ವೃತ್ತಾಂತವೇ
'ಮಿಂಚು'
ಕನ್ನಡದಲ್ಲಿ
ತೇಲಿ
ಬಂದ
'ಪೇಪರ್
ದೋಣಿ'
ತಮಿಳಿನ
'ಅನ್ನಿಯನ್'
ಕನ್ನಡದಿಂದ
ಕದ್ದ
ಕತೆಯೇ?
ಜೊತೆಗಾರನಿಗೆ
ಲವ್ಲಿಸ್ಟಾರ್
ಪ್ರೇಮ್
ಎಳ್ಳುನೀರು!
ನಟಿ
ನಿರ್ಮಲಾ
ಜತೆ
ಗುಂಡ್ರಗೋವಿ
ಸತ್ಯನ
ಮದುವೆ