For Quick Alerts
For Daily Alerts
Don't Miss!
- News ‘ದೇವೇಗೌಡ್ರು ಕೋಲಾರದಲ್ಲಿ ಕುಟುಂಬದವರಿಗೆ ಬಿಟ್ಟು ಕಾರ್ಯಕರ್ತರಿಗೆ ಟಿಕೆಟ್ ಯಾಕೆ ಕೊಟ್ರು ಗೊತ್ತಾ?’
- Automobiles ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿದೆ ಹೋಂಡಾ ಆಕ್ಟಿವಾ: ಎಲೆಕ್ಟ್ರಿಕ್ ಸ್ಕೂಟರ್ಗಳ ರಾಜ ಆಗುತ್ತಾ?
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾವಣನಿಗೆ ಜೊತೆಯಾದ ಪಡುಕೋಣೆ ಬೆಡಗಿ
News
oi-Staff
By Staff
|
ಸಂಚಿತಾ ಮೂಲತಃ ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಪಡುಕೋಣೆಯವರು. ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ಪ್ರಕಾಶ್, ದೀಪಿಕಾ ಪಡುಕೋಣೆ ಅವರದ್ದೇ ಊರು. ಸಂಚಿತಾ ಪಡುಕೋಣೆ ಚೆಲುವಿನಲ್ಲಿ ದೀಪಿಕಾರಿಗಿಂತಲೂ ಏನೂ ಕಮ್ಮಿ ಇಲ್ಲ. ಪಡುಕೋಣೆಯಿಂದ ಬಂದ ದೀಪಿಕಾ ಇಂದು ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಆದರೆ ತಾನು ನಟಿಸಿದ್ದು ಮೊದಲು ಕನ್ನಡ ಚಿತ್ರದಲ್ಲಿ ಎಂದು ಹೇಳಿಕೊಳ್ಳಲು ಅವರಿಗೆ ಯಾಕೋ ಏನೋ ಮುಜುಗರ. ಆದರೆ ಸಂಚಿತಾ ಹಾಗಾಗದಿರಲಿ ಎಂದು ಆಶಿಸೋಣ!?
ಅಂದಹಾಗೆ 'ರಾವಣ' ತಮಿಳಿನ 'ಕಾದಲ್ ಕೊಂಡೇನ್' ಚಿತ್ರದ ರೀಮೇಕ್. ಯೋಗೀಶ್ ಅಭಿನಯಿಸುತ್ತಿರುವ ರಾವಣ ಚಿತ್ರೀಕರಣ ಮಂಗಳವಾರದಿಂದ ಆರಂಭವಾಗಿದೆ.ಉದಯ್ ಕೆ.ಮೆಹ್ತ, ಮೋಹನ್ ಜಿ ನಾಯಕ ನಿರ್ಮಿಸುತ್ತಿರುವ ಚಿತ್ರಕ್ಕೆ ಯೋಗೀಶ್ ಹುಣಸೂರು ನಿರ್ದೇಶಕರು. ಕ್ಯಾಮೆರಾ ಆರ್.ಗಿರಿ, ಸಂಚಿತಾ ಜೊತೆ ಶ್ರೀನಿವಾಸ ಮೂರ್ತಿ, ದ್ವಾರಕೀಶ್, ನೀನಾಸಂ ಅಶ್ವತ್ಥ್, ಸಂತೋಷ್ ಮುಂತಾದವರು ಅಭಿನಯಿಸುತ್ತಿದ್ದಾರೆ.
(ದಟ್ಸ್
ಕನ್ನಡ
ಚಿತ್ರವಾರ್ತೆ)
ಸಂಚಿತಾ
ಪಡುಕೋಣೆ
ಮೋಹಕ
ಚಿತ್ರಪಟಗಳು!
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಕನ್ನಡ ಸಿನಿಮಾ kannada movies ಉಡುಪಿ ಯೋಗೀಶ್ yogish ಕುಂದಾಪುರ kundapur ರಾವಣ ಚಿತ್ರ ಸಂಚಿತಾ ಪಡುಕೋಣೆ ದೀಪಿಕಾ ಪಡುಕೋಣೆ ravana sanchita padukone
Wednesday, January 28, 2009, 17:01 Story first published: Wednesday, January 28, 2009, 17:01 [IST]
Other articles published on Jan 28, 2009