Don't Miss!
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- News
ಉದ್ಯಾನವನಕ್ಕೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಹೆಸರು ತೆಗೆದ ಮಹಾರಾಷ್ಟ್ರ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತೆರೆಯ ಮೇಲೆ 'ದಾನಚಿಂತಾಮಣಿ ಅತ್ತಿಮಬ್ಬೆ'
ಹತ್ತನೇ
ಶತಮಾನ
ಕನ್ನಡನಾಡು,
ಕವಿರತ್ನಗಳನ್ನು
ಕಂಡ
ವೈಭವದ
ಕಾಲ.
ಪಂಪ,
ರನ್ನ,
ಜನ್ನರಂತಹ
ಮಹಾಕವಿಗಳು
ಕನ್ನಡ
ಸಾಹಿತ್ಯ
ಲೋಕಕ್ಕೆ
ಚಿರಂಜೀವಿ
ಮಹಾಕಾವ್ಯಗಳನ್ನು
ನೀಡಿದ
ಪುಣ್ಯಯುಗ.
ಕವಿಶ್ರೇಷ್ಠ
ರನ್ನ
ರಚಿಸಿದ
ಪ್ರಸಿದ್ದ
ಕಾವ್ಯ
ಅಜಿತ
ಪುರಾಣ.
ಅಂದಿನ ಕಾಲದಲ್ಲಿ ಕನ್ನಡಬಲ್ಲ ಪ್ರತಿಭಾವಂತರನ್ನು ಹುಡುಕಿಸಿ ಕರೆತರಿಸಿ ಸನ್ಮಾನಿಸಿ ಅವರಿಂದ ಈ ಮಹಾಕಾವ್ಯದ ಸಾವಿರ ತಾಳೆಗರಿ ಪ್ರತಿಗಳನ್ನು ಸಿದ್ದಪಡಿಸಿ, ಅದರೊಂದಿಗೆ ಸಾವಿರ ಗೊಮಟೇಶನ ರತ್ನ ಖಚಿತ ಮೂರ್ತಿಗಳನ್ನು ಮಾಡಿಸಿ ದಾನ ಮಾಡಿದ ಕನ್ನಡದ ಪುಣ್ಯ ಮಹಿಳೆ ಅತ್ತಿಮಬ್ಬೆ. ಈಕೆ ಕನ್ನಡದ ಪ್ರಥಮ ಪ್ರಕಾಶಕಿ ಕೂಡ.
ಕನ್ನಡದ ಮಹಾಸಾಧಕರಾದ ಅತ್ತಿಮಬ್ಬೆ ಹಾಗೂ ಕವಿ ಚಕ್ರವರ್ತಿ ರನ್ನನ ಜೀವನ ಕುರಿತು ಚಿತ್ರ ಮಾಡಲು ನಿರ್ಮಾಪಕ ಚಿಂದೋಡಿ ಬಂಗಾರೇಶ್ ಮುಂದಾಗಿದ್ದಾರೆ. ಅದ್ದಕ್ಕಾಗಿ ಈ ಮಹಾಸಾಧಕರ ಜೀವನ ಚರಿತೆ ಬರೆದ ಬರಹಗಾರರನ್ನು, ಸಂಶೋಧಕರನ್ನು ಅವರು ಸಂಪರ್ಕಿಸುತ್ತಿದ್ದಾರೆ. ಹಿಂದೆ ಸಾಕಷ್ಟು ಸದಭಿರುಚಿ ಚಿತ್ರಗಳನ್ನು ತೆರೆಗೆ ತಂದಿರುವ ಚಿಂದೋಡಿ ಬಂಗಾರೇಶ್ ಸದ್ಯದಲ್ಲೇ ಈ ಚಿತ್ರವನ್ನು ಆರಂಭಿಸಲಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)