Don't Miss!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- News Petrol Price: ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಿವರ ತಿಳಿಯಿರಿ
- Finance ಎಂಡಿಎಚ್ ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್ ಮಸಾಲೆಗಳ ಮಾದರಿಗಳ ಪರೀಕ್ಷೆಗೆ ಮುಂದಾದ FSSAI
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುನೀತ್ ಸರಳತೆ ಹಾಗೂ ಸೌಜನ್ಯತೆಗೆ 'ಇದೇ' ಸಾಕ್ಷಿ.!
Recommended Video
'ಅಭಿಮಾನಿಗಳೇ ದೇವರು' ಅಂತ ಅಣ್ಣಾವ್ರು ಹೇಳ್ತಿದ್ರು. ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಕೂಡ ಅದನ್ನೇ ನಂಬಿ, ಪಾಲಿಸಿಕೊಂಡು ಬರುತ್ತಿದ್ದಾರೆ.
ಅಭಿಮಾನಿಗಳ ಮನಸ್ಸನ್ನ ದೊಡ್ಮನೆ ಕುಟುಂಬ ಎಂದೂ ನೋಯಿಸಲ್ಲ. ಅಭಿಮಾನಿಗಳನ್ನ ಸದಾ ಆರಾಧಿಸುವ ದೊಡ್ಮನೆ ಮಕ್ಕಳ ಸರಳತೆಗೆ ತಾಜಾ ಉದಾಹರಣೆ ಇಲ್ಲಿದೆ ನೋಡಿರಿ...
ಇತ್ತೀಚೆಗಷ್ಟೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಕಾರಿನಲ್ಲಿ ಅಪ್ಪು ಹೋಗುತ್ತಿರುವುದನ್ನು ಗಮನಿಸಿದ ಓರ್ವ ವ್ಯಕ್ತಿ, ಪುನೀತ್ ಕಾರನ್ನೇ ಆರು ಕಿಲೋಮೀಟರ್ ವರೆಗೂ ಫಾಲೋ ಮಾಡಿದ್ದಾರೆ.
ಪುನೀತ್ 'ಫೇಕ್ ಅಕೌಂಟ್' ಬಗ್ಗೆ ಅಭಿಮಾನಿಗಳಿಂದ ಜಾಗೃತಿ
ಇದನ್ನ ಗಮನಿಸಿದ ಅಪ್ಪು ಕಾರು ನಿಲ್ಲಿಸಿ, ಆ ವ್ಯಕ್ತಿಯನ್ನ ಕರೆದು ಫೋಟೋ ತೆಗೆಸಿಕೊಂಡು ಕಳುಹಿಸಿಕೊಟ್ಟಿದ್ದಾರೆ. ಪುನೀತ್ ರಾಜ್ ಕುಮಾರ್ ರವರ ಈ ಸರಳತೆ ಹಾಗೂ ಸೌಜನ್ಯತೆಯನ್ನು ಕಂಡು ಆ ಅಭಿಮಾನಿ ಖುಷಿ ಆಗಿದ್ದಾರೆ.
'ನಟ ಸಾರ್ವಭೌಮ' ಸಿನಿಮಾದಲ್ಲಿದೆ ಪಾರ್ಟಿ ಸಾಂಗ್.!
''ಪುನೀತ್ ರಾಜ್ ಕುಮಾರ್ ರವರ ಸರಳತೆ ಹಾಗೂ ಸೌಜನ್ಯತೆಗೆ ನಾನು ನಿಜಕ್ಕೂ ಮೂಕನಾದೆ. ಪುನೀತ್ ರವರ ಕಾರನ್ನ ನಾನು ಸುಮಾರು ಆರು ಕಿ.ಮಿವರೆಗೂ ಫಾಲೋ ಮಾಡಿದೆ. ನನ್ನನ್ನ ಮಿರರ್ ನಲ್ಲಿ ನೋಡಿ ರಸ್ತೆ ಬದಿ ತಮ್ಮ ಕಾರು ನಿಲ್ಲಿಸಿ, ''ಪ್ರಾಣ ಮುಖ್ಯ.. ನಾನು ಮತ್ತೆ ಸಿಗುತ್ತೇನೆ... ಫೋಟೋ ತೆಗೆದುಕೊಳ್ಳಿ'' ಎಂದು ಬುದ್ಧಿವಾದ ಹೇಳಿ ಫೋಟೋ ತೆಗೆಸಿಕೊಂಡರು'' ಎಂದು ಕೀರ್ತಿ ರಾಜಾಹುಲಿ ಎಂಬ ಆ ವ್ಯಕ್ತಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.