Don't Miss!
- News 'ಚೆಂಬು' ಜಾಹೀರಾತಿನ ಮೂಲಕ ಮೋದಿ ಸರ್ಕಾರದ ವಿರುದ್ದ ನೇರ ದಾಳಿಗಿಳಿದ ಕಾಂಗ್ರೆಸ್
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಪ್ರಜಾಕಾರಣಿ' ಉಪೇಂದ್ರ ಬಗ್ಗೆ ಅಭಿಮಾನಿ ಬರೆದಿರುವ ಕವನ ಇದು
'ರಾಜಕೀಯ ತೊಲಗಲಿ, ಪ್ರಜಾಕೀಯ ಬರಲಿ' ಎನ್ನುತ್ತಾ 'ಪ್ರಜಾಕಾರಣ', 'ಪ್ರಜಾನೀತಿ' ಬಗ್ಗೆ ಮಾತನಾಡುತ್ತಿರುವ ಉಪೇಂದ್ರ 'ಉತ್ತಮ ಪ್ರಜಾ ಪಾರ್ಟಿ' ಸ್ಥಾಪಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೊಸತನವನ್ನು ತಂದ ಉಪೇಂದ್ರ, ಸಮಾಜದಲ್ಲಿಯೂ ಹೊಸ ಬದಲಾವಣೆ ತರುತ್ತಾರೆ ಎಂಬ ನಂಬಿಕೆ ಹಲವರಲ್ಲಿ ಇದ್ದೇ ಇದೆ. ಇದೇ ಕಾರಣಕ್ಕೆ, ಉಪೇಂದ್ರ ರವರಿಗೆ ಸಪೋರ್ಟ್ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.
ಉಪೇಂದ್ರ ಹಾಗೂ ಪ್ರಜಾಕೀಯಕ್ಕೆ ಜೈಕಾರ ಕೂಗುತ್ತಾ, ಬ್ಯಾಡರಹಳ್ಳಿಯ ನಾಗೇಶ್ ಎಂಬುವರು 'ಪ್ರಜಾಕೀಯ'ದ ಬಗ್ಗೆ ಒಂದು ಕವನ ಬರೆದಿದ್ದಾರೆ.
ಬಂದ
ಬಂದ
ಉಪ್ಪಿ
ಬಂದ
ಪ್ರಜಾಕೀಯ
ಹೊತ್ತು
ತಂದ
ಜನ
ಸಾಮಾನ್ಯರನ್ನು
ಅಸಮಾನ್ಯರು
ಎಂದ
ಹಣವಿಲ್ಲದೇ
ಸ್ವಚ್ಛ
ಪ್ರಜಾಕೀಯ
ಕಟ್ಟುವೆನೆಂದ
ರಾಜನು
ನಾನಲ್ಲ
ರಾಜಕೀಯ
ಬೇಕಿಲ್ಲ
ಜಾತಿ
ಮತ
ನಮಗಿಲ್ಲ
ಪ್ರಾಮಾಣಿಕವಾಗಿ
ಬದುಕೋಣ
ಎಲ್ಲ
ಭ್ರಷ್ಟಾಚಾರ
ನಿರ್ಮೂಲನೆ
ಮಾಡುವೆನೆಂದು
ನಾಡಿನ
ಜನತೆಯ
ಸಲಹೆ
ಪಡೆಯುವೆನೆಂದು
ಸ್ವಚ್ಛತೆಯ
ನಾಡಿನ
ಭವಿಷ್ಯದ
ಕನಸನ್ನ
ಕಂಡ
ಸಮಸ್ಯೆ
ಪರಿಹಾರಕ್ಕೆಂದು
ರಚಿಸಿದ್ದಾನೆ
ತಂಡ
ಯುವ
ಪೀಳಿಗೆ
ಬಡಿದೆಚ್ಚರಿಸಿದ
ಪ್ರಜಾಕೀಯದ
ಭಾಮದವ್ಯ
ಸೃಷ್ಟಿಸಿದ
ಪ್ರಜೆಗಳನ್ನು
ಒಗ್ಗೂಡಿಸಿದ
ಜನ
ಸಾಮಾನ್ಯರಿಗೆ
ಅರಿವು
ಮೂಡಿಸಿದ
-
ನಾಗೇಶ್,
ಬ್ಯಾಡರಹಳ್ಳಿ
👌👌👌 pic.twitter.com/fq68faJRif
— Upendra (@nimmaupendra) August 24, 2017
ಈ ಕವನ ಓದಿ ಖುಷಿ ಪಟ್ಟ ಉಪೇಂದ್ರ 'ಸೂಪರ್' ಎಂದು ಟ್ವೀಟ್ ಕೂಡ ಮಾಡಿದ್ದಾರೆ.