Don't Miss!
- News Lok Sabha Election 2024: ಮತದಾರರನ್ನು ಆಕರ್ಷಿಸಲು ಚುನಾವಣಾ ಆಯೋಗದ ವಿಭಿನ್ನ ಪ್ರಯತ್ನ
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೇಸಿಗೆಯಲ್ಲಿ ಪಕ್ಷಿ, ಪ್ರಾಣಿಗಳ ದಣಿವಾರಿಸಿದ ಜಗ್ಗೇಶ್
ಅಬ್ಬಬ್ಬಾ ಏನು ಬಿಸಿಲು ಅಲ್ವಾ.. ಮನೆಯಿಂದ ಹೊರಗಡೆ ಕಾಲು ಇಡುವ ಆಗಿಲ್ಲ, ಸೂರ್ಯ ತನ್ನ ಪ್ರತಾಪ ತೋರುತ್ತಾನೆ. ಬಿಸಿಲಿಗೆ ಆಯಾಸ, ಬಾಯರಿಕೆ ಹೆಚ್ಚೆ ಆಗುತ್ತದೆ. ಅದಕ್ಕೆ ನಾವೇಲ್ಲ ಪದೇ ಪದೇ ನೀರು ಕುಡಿದು ಸಮಾಧಾನ ಮಾಡಿಕೊಳ್ಳುತ್ತೇವೆ.
ಪಕ್ಷಿಗಳ ಕಾಳಜಿಗೆ ಮುಂದಾದ ಯಶ್ ಮಡದಿ ರಾಧಿಕಾ
ಆದರೆ, ಈ ರೀತಿ ಪ್ರಾಣಿ ಪಕ್ಷಿಗಳಿಗೆ ಆಗುತ್ತದೆ ಆಗ ಅವೇನು ಮಾಡಬೇಕು ಯೋಚಿಸಿ. ಅದರಲ್ಲಿಯೂ ಬೆಂಗಳೂರಿನಂತಹ ಸಿಟಿಯಲ್ಲಿ ಪ್ರಾಣಿಗಳ ಪಾಡು ಕೇಳುವವರೆ ಇಲ್ಲ. ಆದರೆ, ನಟ ಜಗ್ಗೇಶ್ ಕೆಲ ಪ್ರಾಣಿಗಳಿಗೆ ಸಹಾಯ ಮಾಡಿದ್ದಾರೆ.
ಜಗ್ಗೇಶ್ ತಮ್ಮ ಮನೆಯ ಮುಂದೆ, ಮನೆಯ ಮೇಲೆ ಪಾತ್ರೆಗಳಲ್ಲಿ ನೀರು ಇಟ್ಟು ಪ್ರಾಣಿ, ಪಕ್ಷಿಗಳ ದಣಿವಾರಿಸಿದ್ದಾರೆ. ಈ ಬಗ್ಗೆ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ಅವರು ''ಕಾಣದ ದೇವರಿಗೆ ಇಡುವ ನೈವೇದ್ಯಕ್ಕಿಂತ ಬಡಪಾಯಿ ಪಕ್ಷಿಗಳಿಗೆ ಹಾಗು ನೀರು ಹರಸಿ ಬರುವ ನಾಯಿಗಳಿಗೆ ಇಡುವ ನೀರೆ ಶ್ರೇಷ್ಟ ಪೂಜೆ. ನನ್ನ ಮನೆಯ ಮೇಲೆ ಪಕ್ಷಿಗೆ, ಮನೆಯ ಮುಂದೆ ಮಡಕೆಯಲ್ಲಿ ಬೀದಿ ನಾಯಿಗಳಿಗೆ ನೀರಿಡುವೆ.'' ಎಂದಿದ್ದಾರೆ.
View this post on InstagramA post shared by Jaggesh Shivalingappa (@actor_jaggesh) on
ಅಂದಹಾಗೆ, ಜಗ್ಗೇಶ್ ಅವರ ಈ ಕೆಲಸ ನಿಜಕ್ಕೂ ಮೆಚ್ಚುವಂತಿದೆ. ಒಬ್ಬರು ಇಬ್ಬರಲ್ಲದೆ ಇದೇ ರೀತಿ ಎಲ್ಲರೂ ಮಾಡಿದರೆ ಪ್ರಾಣಿಗಳ ರಕ್ಷಣೆ ಮಾಡಿದ ಪುಣ್ಯ ನಿಮ್ಮದಾಗಲಿದೆ.