Don't Miss!
- Automobiles Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- News ಮಳೆ.. ಮಳೆ.. ಭರ್ಜರಿ ಮಳೆ.. ಬೇಸಿಗೆಯಲ್ಲೂ ಮಳೆ!
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Sports ಟಿ20 ವಿಶ್ವಕಪ್ಗೆ 15 ಸದಸ್ಯರ ಭಾರತ ತಂಡದ ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ಸಂಜು, ರಾಹುಲ್ಗೆ ಸ್ಥಾನವಿಲ್ಲ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಜೋಗಿ' ಪ್ರೇಮ್ ಆಕ್ಷನ್ ಕಟ್ ನಲ್ಲಿ ವಿನಯ್ ರಾಜ್
ಜೋಗಿ ಪ್ರೇಮ್ ಒಬ್ಬ ಉತ್ತಮ ನಿರ್ದೇಶಕ. ನಟನಾಗಿ ಬದಲಾದ ನಿರ್ದೇಶಕನನ್ನು ಜನರು ಒಪ್ಪಿಕೊಂಡಿದ್ದ ರಿಯಲ್ ಸ್ಟಾರ್ ಉಪ್ಪಿಯಂತಹಾ ಮಾಸ್ಟರ್ ಮೈಂಡ್ ನ ಮಾತ್ರ. ಪ್ರೇಮ್ ನಟನಾಗಿ ಕಾಣಿಸಿಕೊಂಡ ನಾಲ್ಕೂ ಸಿನಿಮಾಗಳು ಹೇಳ ಹೆಸರಿಲ್ಲದಂತೆ ಮಕಾಡೆ ಮಲಗಿದ್ವು.
ಈಗ
ಆಕ್ಟಿಂಗ್
ಸಾಕು
ನಮ್ಗೆಲ್ಲ
ಆಗಿ
ಬರೋಲ್ಲ
ಅಂತ
ಪ್ರೇಮ್
ಡೈರೆಕ್ಷನ್
ಗೆ
ಇಳಿದ
ಹಾಗಿದೆ.
ರಾಜ್
ಕುಟುಂಬದ
ಮೂರನೇ
ತಲೆಮಾರು
ವಿನಯ್
ರಾಜ್
ಕುಮಾರ್
ಸಿನಿಮಾಗೆ
ಆಕ್ಷನ್
ಕಟ್
ಹೇಳೋಕೆ
ಜೋಗಿ
ಪ್ರೇಮ್
ರೆಡಿಯಾಗಿದ್ದಾರೆ.
['ಸಿದ್ದಾರ್ಥ'
ಚಿತ್ರ
ವಿಮರ್ಶೆ]
ನಾಳೆ ಕಂಠೀರವ ಸ್ಟುಡಿಯೋದಲ್ಲಿ ಭರ್ಜರಿ ಟೈಟಲ್ ಲಾಂಚ್ ತಯಾರಿ ನಡೆದಿದ್ದು ಹೊಸ ವರ್ಷದ ದಿನದಂದು ಶಿವಣ್ಣ 'ಸಂತೆಯಲ್ಲಿ ನಿಂತ ಕಬೀರ' ಚಿತ್ರದ ಜೊತೆ ರಾಘವೇಂದ್ರ ರಾಜ್ ಕುಮಾರ್ ಪುತ್ರನ ಹೆಸರಿಡದ ಸಿನಿಮಾದ ಮೂಹೂರ್ತ ಕೂಡ ನಡೆಯಲಿದೆ.
ಬರೋಬ್ಬರಿ 4 ವರ್ಷಗಳ ನಂತರ ಪ್ರೇಮ್ ಡೈರೆಕ್ಷನ್ ನಲ್ಲಿ ಚಿತ್ರವೊಂದರ ಮುಹೂರ್ತ ನಡೀತಿದೆ. ಶಿವಣ್ಣನಿಗೆ ಜೋಗಯ್ಯ, ಪುನೀತ್ ಅವರಿಗೆ ರಾಜ್ ದಿ ಶೋ ಮ್ಯಾನ್ ಸಿನಿಮಾ ಮಾಡಿದ ನಂತರ ರಾಜ್ ಕುಟುಂಬದ ಮತ್ತೊಬ್ಬ ನಟನಿಗೆ ಪ್ರೇಮ್ ಆಕ್ಷನ್ ಕಟ್ ಹೇಳ್ತಿರೋದು ವಿಶೇಷ.
ಜೋಗಿ ಪ್ರೇಮ್ ಅಭಿನಯದ ಇತ್ತೀಚೆಗಿನ 'ಡಿಕೆ' ಚಿತ್ರ ನಿರೀಕ್ಷಿಸಿದ ಮಟ್ಟದಲ್ಲಿ ಗೆಲ್ಲಲಿಲ್ಲ. ಅದಕ್ಕೂ ಮುಂಚಿನ ಈ ಪ್ರೀತಿ ಏಕೆ ಭೂಮಿ ಮೇಲಿದೆ, ಪ್ರೇಮ್ ಅಡ್ಡ, ದಾಸವಾಳ ಚಿತ್ರಗಳು ಪ್ರೇಮ್ ಅವರಿಗೆ ಒಳ್ಳೆಯ ಅನುಭವವನ್ನೇ ಕೊಟ್ಟಿವೆ. ಕೆಟ್ಟ ಮೇಲೆ ಬುದ್ಧಿ ಬಂತು ಅಂತಾರಲ್ಲಾ ಹಾಗೆ.