Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಜನಿಕಾಂತ್ ಗಿಂತಲೂ ಅಧಿಕ ಸಂಭಾವನೆ ಪಡೆದ ತಲೈವಾ
ಬಹುಶಃ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೂ ಸಿಗದ ಸಂಭಾವನೆ ಇದು. ಈ ಸಂಭಾವನೆ ಪಡೀತಾ ಇರೋದು ರಜನಿಕಾಂತ್ ಅಣ್ಣ. ಮೇಲುಕೋಟೆಯಲ್ಲಿ 'ಚಂದ್ರಮುಖಿ' (ಆಪ್ತಮಿತ್ರ ರೀಮೇಕ್) ಸಿನಿಮಾದ ಶೂಟಿಂಗ್ ನಡೀತಾ ಇತ್ತು.
ಸಾಂಗ್ ಶೂಟಿಂಗ್ ನಲ್ಲಿ ಒಮ್ಮೆ ರಜನಿ ಗೆಳೆಯ ರಾಜ್ ಬಹದ್ದೂರ್ ಗೆ ಮೂರು ಸೆಕೆಂಡ್ ನ ಒಂದು ಕ್ಯಾರೆಕ್ಟರ್ ಮಾಡು ಅಂದ್ರು. ರಾಜ್ ಬಹಾದ್ದೂರ್ ಮಾಡಿದ್ರು. ಅಲ್ಲಿ ಅವ್ರು ಹೇಳಿದ್ದು ಒಂದೇ ಪದ "ರಿಪೀಟ್" ಅಂತ. 'ಚಂದ್ರಮುಖಿ' ಸಿನಿಮಾದ ಹಾಡಲ್ಲಿ ಬರೋ ಈ ಒಂದು ಪದ ಹೇಳೋ ವ್ಯಕ್ತಿ ಯಾರು ಅಂತ ಕಾಲಿವುಡ್ ತಲೆಕೆಡಿಸಿಕೊಂಡಿತ್ತು. [ಕನ್ನಡಕ್ಕೆ 'ಒನ್ ವೇ'ಯಲ್ಲಿ ಬರಲಿರುವ ರಜನಿಕಾಂತ್]
ಈಗ ಮ್ಯಾಟ್ರಿಗೆ ಬರೋಣ. ಈ ರಾಜ್ ಬಹಾದ್ದೂರ್ ನಟಿಸ್ತಾ ಇರೋ ಚಿತ್ರಕ್ಕೆ ಋಷಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಹೆಸರು 'ಒನ್ ವೇ'. ಈ ಚಿತ್ರದ ತಮಿಳು ರೈಟ್ಸ್ ರು.30 ಲಕ್ಷಕ್ಕೆ ಮಾರಾಟವಾಗಿದೆ. ಅಂದರೆ ಒಂದು ಪದ ಹೇಳಿದ್ದಕ್ಕೇ ರು.30 ಲಕ್ಷ. ಇನ್ನು ಇಡೀ ಸಿನಿಮಾ ಮಾಡಿದ್ದರೆ ಲೆಕ್ಕಹಾಕಿ ಸಂಭಾವನೆ ಎಷ್ಟಾಗುತ್ತಿತ್ತು ಎಂದು.
'ಒನ್ ವೇ' ಚಿತ್ರತಂಡ ರಜನಿಕಾಂತ್ ಗಾಗಿ ಒಂದು ಅದ್ಭುತ ಸಾಂಗನ್ನೂ ರೆಡಿಮಾಡಿದೆ. ಅದೂ ಸದ್ಯದಲ್ಲೆ ನಿಮ್ಮನ್ನ ರಂಜಿಸೋಕೆ ಬರಲಿದೆ. ರಜನಿ ಅನ್ನೋ ರಂಜನೀಯ ಸರಳ ಶ್ರೀಮಂತ ವ್ಯಕ್ತಿತ್ವದ ನಿಮಗೇ ಗೊತ್ತಿಲ್ಲದ ಕಥೆಗಳನ್ನ ನಾವ್ ನಿಮ್ಗೆ ಕೊಡ್ತಾ ಇರ್ತೀವಿ ಮಿಸ್ ಮಾಡದೇ ನೋಡ್ತಾ ಇರಿ.