ಎಲ್ಲಾ ಸಿನಿಪ್ರಿಯರಿಗೂ ಚಿತ್ರ ಕೊನೆಗೆ ಆನಂದದ ಅಂತ್ಯ ಕಾಣಲೆನ್ನುವ ಆಸೆಯಿರುತ್ತದೆ. ಮೊದಲೆಲ್ಲಾ ಪ್ರತಿ ಚಿತ್ರದ ಕೊನೆಯಲ್ಲಿ ಶುಭಂ ಎಂಬ ಟೈಟಲ್ ಇರುತ್ತಿತ್ತು. ಅದರೆ ಆನಂದದ ಕ್ಲೈಮಾಕ್ಸ್ ಇರುವ ಚಿತ್ರಗಳಿಗಿಂತ ದುಃಖದಾಯಕ ಕ್ಲೈಮ್ಯಾಕ್ಸ್ ಬಹುಕಾಲ ಕಾಡುತ್ತದೆ. ದುರಂತ ಅಂತ್ಯದ ಚಿತ್ರಗಳಿಗೆ ಮೊದಲು ಪ್ರಾಮುಖ್ಯತೆ ತಂದುಕೊಟ್ಟವರು ನಿರ್ದೆಶಕ ಪುಟ್ಟಣ್ಣ ಕಣಗಾಲ್. ಚಿತ್ರ ರಸಿಕರ ಮನಸ್ಸಿನಲ್ಲಿ ಬಹುಕಾಲ ಕಾಡುವ ಕ್ಲೈಮಾಕ್ಸ್ ಸನ್ನಿವೇಶಗಳನ್ನು ಸೃಷ್ಟಿಸಿದ್ದು ಕಣಗಾಲ್ ರ ಹೆಗ್ಗಳಿಕೆ. ನಂತರ ಈ ಹಾದಿಯಲ್ಲಿ ಹಲವಾರು ನಿರ್ದೇಶಕರು ನೆಡೆದು ಕನ್ನಡಕ್ಕೆ ಕೆಲವೊಂದು ಅಭೂತಪೂರ್ವ ಚಿತ್ರಗಳನ್ನು ನೀಡಿದ್ದಾರೆ.ವಿಷಾದಕರ ಮತ್ತು ದುರಂತ ಅಂತ್ಯ ಹೊಂದಿರುವ ಕನ್ನಡದ ಕೆಲವು ಎವರ್ ಗ್ರೀನ್ ಚಿತ್ರಗಳನ್ನು ಕೆಳಗೆ ನೀಡಲಾಗಿದೆ.. ಇಲ್ಲಿ ಕೇವಲ ರೋಮ್ಯಾಂಟಿಕ್ ಟ್ರ್ಯಾಜಿಡಿ ಚಿತ್ರಗಳನ್ನು ನೀಡಲಾಗಿದೆ.
ಕ್ರಿಟಿಕ್ಸ್ ರಿವ್ಯೂ : 4.5ಜಾನರ್ :Dramaರಿಲೀಸ್ ದಿನಾಂಕ : 1971
ಕಲಾವಿದರು : ಡಾ.ರಾಜ್ಕುಮಾರ್
,ಜಮುನಾಕಥೆ : ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿರುವ ಸಾಕ್ಷಾತ್ಕಾರ ಚಿತ್ರದಲ್ಲಿ ಡಾ.ರಾಜಕುಮಾರ್ ಮತ್ತು ಜಮುನಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನ ಪ್ರಪ್ರಥಮ ಚಲನಚಿತ್ರ ...
ಕ್ರಿಟಿಕ್ಸ್ ರಿವ್ಯೂ : 4ಜಾನರ್ :Romanceರಿಲೀಸ್ ದಿನಾಂಕ : 1981
ಕಲಾವಿದರು : ಶಂಕರ್ ನಾಗ್
,ಕೆ ಎಸ್ ಅಶ್ವಥ್ಕಥೆ : ಗೀತಾ ಚಿತ್ರದಲ್ಲಿ ಶಂಕರ್ ನಾಗ್ ನಾಯಕನಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಕೆ ಎಸ್ ಅಶ್ವಥ್, ಲೋಹಿತಾಶ್ವ ಟಿ ಎಸ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ. ಶಂಕರ್ ನಾಗ್ ...
ಕ್ರಿಟಿಕ್ಸ್ ರಿವ್ಯೂ : 4.5ಜಾನರ್ :Comedyರಿಲೀಸ್ ದಿನಾಂಕ : 1982
ಕಲಾವಿದರು : ಶ್ರೀನಾಥ್
,ಪದ್ಮ ವಸಂತಿಕಥೆ : ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿರುವ ಮಾನಸ ಸರೋವರ ಚಿತ್ರದಲ್ಲಿ ಶ್ರೀನಾಥ್, ಪದ್ಮಾವಾಸಂತಿ ಮತ್ತು ರಾಮಕೃಷ್ಣ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಕಥೆ, ಸಂಭಾಷಣೆ ಬರೆಯುವುದರೊಂದಿಗೆ ...
ಕ್ರಿಟಿಕ್ಸ್ ರಿವ್ಯೂ : 4.5ಜಾನರ್ :Dramaರಿಲೀಸ್ ದಿನಾಂಕ : 24 Aug 1984
ಕಲಾವಿದರು : ವಿಷ್ಣುವರ್ಧನ್
,ಸುಹಾಸಿನಿ ಮಣಿರತ್ನಂಕಥೆ : ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಮೂಡಿಬಂದ ಬಂಧನ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಸುಹಾಸಿನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಈ ಚಿತ್ರ 32 ನೇ ರಾಷ್ಟ್ರ ...
ಕ್ರಿಟಿಕ್ಸ್ ರಿವ್ಯೂ : 4.5ಜಾನರ್ :Romanceರಿಲೀಸ್ ದಿನಾಂಕ : 1992
ಕಲಾವಿದರು : ರಘುವೀರ್
,ಶ್ವೇತಾಕಥೆ : ಎಸ್.ನಾರಾಯಣ್ ನಿರ್ದೇಶನ ಮಾಡಿರುವ ಚೈತ್ರದ ಪ್ರೇಮಾಂಜಲಿ ಚಿತ್ರದಲ್ಲಿ ರಘುವೀರ್ ಮತ್ತು ಶ್ವೇತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಎಸ್ ನಾರಾಯಣ್ ನಿರ್ದೇಶನದ ಮೊದಲ ಚಿತ್ರ. ಚಿತ್ರದ ...
ವಿಷಾದಕರ ಮತ್ತು ದುರಂತ ಅಂತ್ಯವಿರುವ ಕನ್ನಡದ ರೋಮಾಂಟಿಕ್ ಟ್ರ್ಯಾಜಿಡಿ ಚಿತ್ರಗಳು-ಚೈತ್ರದ ಪ್ರೇಮಾಂಜಲಿ/top-listing/kannada-romantic-tragedy-movies--3-167.html#chaitrada-premanjali
ಕ್ರಿಟಿಕ್ಸ್ ರಿವ್ಯೂ : 4ಜಾನರ್ :Dramaರಿಲೀಸ್ ದಿನಾಂಕ : 06 Jul 2001
ಕಲಾವಿದರು : ಸುದೀಪ್
,ರೇಖಾ ವ್ಯಾದವ್ಯಾಸ್ಕಥೆ : ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಮತ್ತು ರೇಖಾ ವೇದವ್ಯಾಸ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ತಮಿಳಿನ ಸೇತು ಚಿತ್ರದ ರಿಮೇಕ್ ಆದ ಈ ಚಿತ್ರಕ್ಕೆ ರಾಜೇಶ್ ರಾಮನಾಥನ್ ...
ಕ್ರಿಟಿಕ್ಸ್ ರಿವ್ಯೂ : 4.5ಜಾನರ್ :Comedy
,Romanceರಿಲೀಸ್ ದಿನಾಂಕ : 29 Dec 2006
ಕಲಾವಿದರು : ಗಣೇಶ್
,ಪೂಜಾ ಗಾಂಧಿಕಥೆ : ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದ ಮುಂಗಾರು ಮಳೆ ಚಿತ್ರದಲ್ಲಿ ಗಣೇಶ್ ಹುಡುಗಿಯ ತಂದೆಯ ಮಾತಿಗಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡುವ ಯುವಕನಾಗಿ ಕಾಣಿಸಿಕೊಂಡಿದ್ದರು. ಪ್ರೀತಿ ಮಧುರ , ...
ಕ್ರಿಟಿಕ್ಸ್ ರಿವ್ಯೂ : 4ಜಾನರ್ :Comedy
,Romanceರಿಲೀಸ್ ದಿನಾಂಕ : 23 Feb 2007
ಕಲಾವಿದರು : ದುನಿಯಾ ವಿಜಯ್
,ದುನಿಯಾ ರಶ್ಮಿಕಥೆ : ದುನಿಯಾ ಚಿತ್ರದಲ್ಲಿ ಮೊದಲ ಬಾರಿಗೆ ವಿಜಯ್ ನಾಯಕನಾಗಿ ಮತ್ತು ರಶ್ಮಿ ನಾಯಕಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಯೋಗೇಶ್, ಕಿಶೋರ್ ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ. ...
ಕ್ರಿಟಿಕ್ಸ್ ರಿವ್ಯೂ : 3.5ಜಾನರ್ :Dramaರಿಲೀಸ್ ದಿನಾಂಕ : 22 Jun 2007
ಕಲಾವಿದರು : ಗಣೇಶ್
,ಕೋಮಲ್ ಕುಮಾರ್ಕಥೆ : ಚೆಲುವಿನ ಚಿತ್ತಾರ ಚಿತ್ರದಲ್ಲಿ ಗಣೇಶ್ ನಾಯಕನಾಗಿ ಮತ್ತು ಅಮೂಲ್ಯ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಅಭಿನಹಿಸಿದ್ದಾರೆ. ಕೋಮಲ್ ಕುಮಾರ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ. ಎಸ್ ...
ವಿಷಾದಕರ ಮತ್ತು ದುರಂತ ಅಂತ್ಯವಿರುವ ಕನ್ನಡದ ರೋಮಾಂಟಿಕ್ ಟ್ರ್ಯಾಜಿಡಿ ಚಿತ್ರಗಳು-ಚೆಲುವಿನ ಚಿತ್ತಾರ/top-listing/kannada-romantic-tragedy-movies--3-167.html#cheluvina-chiththara
ಕ್ರಿಟಿಕ್ಸ್ ರಿವ್ಯೂ : 4ಜಾನರ್ :Romanceರಿಲೀಸ್ ದಿನಾಂಕ : 31 Jul 2008
ಕಲಾವಿದರು : ಅಜಯ್ ರಾವ್
,ಪೂಜಾ ಗಾಂಧಿಕಥೆ : ತಾಜ್ ಮಹಲ್ ಚಿತ್ರದಲ್ಲಿ ಅಜಯ್ ರಾವ್ ನಾಯಕನಾಗಿ ಮತ್ತು ಪೂಜಾ ಗಾಂಧಿ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ಅನಂತ್ ನಾಗ್, ಪದ್ಮಜಾ ರಾವ್, ರಂಗಾಯಣ ರಘು, ಪದ್ಮಿನಿ ಪ್ರಕಾಶ್, ...
ಕ್ರಿಟಿಕ್ಸ್ ರಿವ್ಯೂ : 4ಜಾನರ್ :Adventureರಿಲೀಸ್ ದಿನಾಂಕ : 30 Jan 2009
ಕಲಾವಿದರು : ಯೋಗೇಶ್
,ಸುಪ್ರೀತಾಕಥೆ : ಎ.ಪಿ.ಅರ್ಜುನ್ ನಿರ್ದೇಶನದಲ್ಲಿ ಮೂಡಿಬಂದ ಅಂಬಾರಿ ಚಿತ್ರದಲ್ಲಿ ಯೋಗೇಶ್ ಮತ್ತು ಸುಪ್ರೀತಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಜಯಂತ್ ಕಾಯ್ಕಿಣಿ, ವಿ ನಾಗೇಂದ್ರ ಪ್ರಸಾದ್ ಮತ್ತು ಎ.ಪಿ.ಅರ್ಜುನ್ ...
ಕ್ರಿಟಿಕ್ಸ್ ರಿವ್ಯೂ : 4ಜಾನರ್ :ರಿಲೀಸ್ ದಿನಾಂಕ : 18 Jun 2010
ಕಲಾವಿದರು : ಅಜಯ್ ರಾವ್
,ರಾಧಿಕಾ ಪಂಡಿತ್ಕಥೆ : ಕೃಷ್ಣನ್ ಲವ್ ಸ್ಟೋರಿ ಚಿತ್ರದಲ್ಲಿ ಅಜಯ್ ರಾವ್ ನಾಯಕನಾಗಿ ಮತ್ತು ರಾಧಿಕಾ ಪಂಡಿತ್ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ಉಮಾಶ್ರೀ, ಪದ್ಮಜಾ ರಾವ್, ಶರಣ್, ಅಶ್ವಥ್ ನೀನಾಸಂ ...
ವಿಷಾದಕರ ಮತ್ತು ದುರಂತ ಅಂತ್ಯವಿರುವ ಕನ್ನಡದ ರೋಮಾಂಟಿಕ್ ಟ್ರ್ಯಾಜಿಡಿ ಚಿತ್ರಗಳು-ಕೃಷ್ಣನ್ ಲವ್ ಸ್ಟೋರಿ/top-listing/kannada-romantic-tragedy-movies--3-167.html#krishnan-love-story
ಕ್ರಿಟಿಕ್ಸ್ ರಿವ್ಯೂ : 4ಜಾನರ್ :Thrillerರಿಲೀಸ್ ದಿನಾಂಕ : 01 Apr 2011
ಕಲಾವಿದರು : ಶ್ರೀನಗರ ಕಿಟ್ಟಿ
,ರಮ್ಯಾಕಥೆ : ನಾಗಶೇಖರ್ ನಿರ್ದೇಶನದಲ್ಲಿ ಮೂಡಿಬಂದ ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಮತ್ತು ರಮ್ಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತದಲ್ಲಿ ಮೂಡಿಬಂದ ಈ ಚಿತ್ರದ ...
ವಿಷಾದಕರ ಮತ್ತು ದುರಂತ ಅಂತ್ಯವಿರುವ ಕನ್ನಡದ ರೋಮಾಂಟಿಕ್ ಟ್ರ್ಯಾಜಿಡಿ ಚಿತ್ರಗಳು-ಸಂಜು ವೆಡ್ಸ್ ಗೀತಾ/top-listing/kannada-romantic-tragedy-movies--3-167.html#sanju-weds-geetha
ಕ್ರಿಟಿಕ್ಸ್ ರಿವ್ಯೂ : 3.5ಜಾನರ್ :Dramaರಿಲೀಸ್ ದಿನಾಂಕ : 22 Feb 2013
ಕಲಾವಿದರು : ಚೇತನ್ ಕುಮಾರ್
,ನಿತ್ಯಾ ಮೆನನ್ಕಥೆ : ಮೈನಾ ಚಿತ್ರದಲ್ಲಿ ಚೇತನ್ ನಾಯಕನಾಗಿ ಮತ್ತು ನಿತ್ಯ ಮೆನನ್ ನಾಯಕಿಯಾಗಿ ತೆರೆಯ ಮೇಲೆ ಅಭಿನಹಿಸಿದ್ದಾರೆ. ಸರತ್ ಕುಮಾರ್, ಸುಹಾಸಿನಿ ಮಣಿ ರತ್ನಂ, ಸುಮನ್ ರಂಗನಾಥ್, ಮಾಳವಿಕ ಅವಿನಾಶ್, ಅನಂತ್ ...
ಕ್ರಿಟಿಕ್ಸ್ ರಿವ್ಯೂ : 0ಜಾನರ್ :Sportsರಿಲೀಸ್ ದಿನಾಂಕ : 07 Feb 2020
ಕಲಾವಿದರು : ಪೃಥ್ವಿ ಅಂಬರ್
,ದೀಕ್ಷಿತ್ ಶೆಟ್ಟಿಕಥೆ : ಅಶೋಕ್ ಕೆ.ಎಸ್ ನಿರ್ದೇಶನದಲ್ಲಿ ಮೂಡಿಬಂದಿರುವ ದಿಯಾ ಚಿತ್ರದಲ್ಲಿ ಪೃಥ್ವಿ ಅಂಬರ್, ದೀಕ್ಷಿತ್ ಶೆಟ್ಟಿ, ಖುಷಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಡಿ ಕೃಷ್ಣ ಚೈತನ್ಯ ಚಿತ್ರಕ್ಕೆ ಬಂಡವಾಳ ...