Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡದಲ್ಲೂ ಅಮೀರ್ ಸತ್ಯಮೇವ ಜಯತೇ ಡಬ್ಬಿಂಗ್
ರಾಮಾಯಣ, ಮಹಾಭಾರತ, ಚಂದ್ರಕಾಂತಾ ಮೆಗಾ ಸೀರಿಯಲ್ ಗಳು ಪ್ರಸಾರವಾದ ಸಮಯದಲ್ಲೇ 'ಸತ್ಯಮೇವ ಜಯತೇ' ಪ್ರಸಾರವಾಗಲಿ ಎಂಬುದು ಅಮೀರ್ ಖಾನ್ ಉದ್ದೇಶ.
ಇತಿಹಾಸ ನಿರ್ಮಾಣ: ಮೇ.6ರಿಂದ ಖಾಸಗಿ ವಾಹಿನಿ ಸ್ಟಾರ್ ಪ್ಲಸ್ ನಲ್ಲಿ ಆರಂಭವಾಗಲಿರುವ ಸತ್ಯಮೇವ ಜಯತೇ ರಾಷ್ಟ್ರ್ರೀಯ ವಾಹಿನಿ ದೂರದರ್ಶನ(ಡಿಡಿ 1)ರಲ್ಲೂ ಪ್ರಸಾರವಾಗಲಿದೆಯಂತೆ.
ಇದಲ್ಲದೆ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಈ ಕಾರ್ಯಕ್ರಮ ಡಬ್ ಆಗಲಿದೆ ಎಂದು ಅಮೀರ್ ಖಾನ್ ಹೇಳಿದ್ದಾರೆ. ಪಾಪ ಅಮೀರ್ ಗೆ ಕರ್ನಾಟಕದಲ್ಲಿ ಡಬ್ ಮಾಡುವುದು ನಿಷೇಧ ಎಂಬುದು ತಿಳಿದಿಲ್ಲ. ಒಂದು ಉತ್ತಮ ಕಾರ್ಯಕ್ರಮವನ್ನು ಕನ್ನಡಿಗರು ತಮ್ಮ ಭಾಷೆಯಲ್ಲಿ ನೋಡಲು ಸಾಧ್ಯವಿಲ್ಲ ಎಂಬ ಕೊರಗು ಮುಂದುವರೆಯಲಿದೆ.
ಭಾರತವನ್ನು ಒಗ್ಗೂಡಿಸುವ ಅಭಿಯಾನ ನನ್ನದು, ನಾನು ಸಾಸ್ ಬಹೂ ಸಿರಿಯಲ್ ಗಳಿಗೆ ಹೆದುರುವುದಿಲ್ಲ. TRPs (Television Rating Points) ಹಾಗೂ GRPs (Gross Rating Points) ಎಂದರೆ ಏನು ನನಗೆ ಗೊತ್ತಿಲ್ಲ. ಎಲ್ಲಾ ಜನರನ್ನು ನಾವು ತಲುಪಿದರೆ ಸಾಕು. ಆಗ ಮಾತ್ರ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ನನ್ನ ಅನಿಸಿಕೆ ಎಂದು ಅಮೀರ್ ಖಾನ್ ಹೇಳಿದ್ದಾರೆ.