ಕೇಬಲ್ ಪ್ರಶಸ್ತಿ:ಅತ್ಯುತ್ತಮ ಧಾರಾವಾಹಿ ಮುಕ್ತಮುಕ್ತ

*ಅತ್ಯುತ್ತಮ ನಿರ್ದೇಶಕ: ಟಿ ಎನ್ ಸೀತಾರಾಮ್ (ಮುಕ್ತ ಮುಕ್ತ)
*ಅತ್ಯುತ್ತಮ ನಿರ್ಮಾಣ ಸಂಸ್ಥೆ: ಮೀಡಿಯಾ ಹೌಸ್
*ಅತ್ಯುತ್ತಮ ಧಾರಾವಾಹಿ: ಮುಕ್ತ ಮುಕ್ತ
*ಅತ್ಯ್ಯುತ್ತಮ ನಟ: ರಾಜೇಶ್ (ಗುಪ್ತಗಾಮಿನಿ)
*ಅತ್ಯುತ್ತಮ ನಟಿ: ಪ್ರೀತಿ ಚಂದ್ರಶೇಖರ್ (ವಾತ್ಸಲ್ಯ)
*ಅತ್ಯುತ್ತಮ ಪೋಷಕ ನಟ: ಡಿ ಸಿ ಕೃಷ್ಣಮೂರ್ತಿ (ಮುಕ್ತ ಮುಕ್ತ)
*ಅತ್ಯುತ್ತಮ ಪೋಷಕ ನಟಿ: ಗಿರಿಜಾ ಲೋಕೇಶ್ (ಮುತ್ತಿನ ತೋರಣ)
*ಅತ್ಯುತ್ತಮ ಹಾಸ್ಯ ನಟ: ಮಾಸ್ಟರ್ ಆನಂದ್ (SSLC ನನ್ ಮಕ್ಳು)
*ಅತ್ಯುತ್ತಮ ಹಾಸ್ಯನಟಿ: ಪ್ರಮೋದಿನಿ (ಪಾಯಿಂಟ್ ಮರಿಮಳ)
*ಅತ್ಯುತ್ತಮ ಖಳನಟ: ಹುಲಿವನ್ ಗಂಗಾಧರಯ್ಯ (ಮುಕ್ತ ಮುಕ್ತ)
*ಅತ್ಯುತ್ತಮ ಖಳ ನಟಿ: ಇಳಾ ವಿಟಲ್ (ಕಾದಂಬರಿ)
*ಅತ್ಯುತ್ತಮ ಬಾಲ ನಟ: ಮಾಸ್ಟರ್ ಸಮೀರ್ ಪುರಾಣಿಕ್(ಶಿವಲೀಲಾಮೃತ)
*ಅತ್ಯುತ್ತಮ ಬಾಲ ನಟಿ: ಸುರಿತಾ (ಥಕಧಿಮಿತಾ)
*ಅತ್ಯುತ್ತಮ ನಿರೂಪಕ: ಗಿರೀಶ್ ಅಕ್ಕಿ (ಟಿವಿ 9)
*ಅತ್ಯುತ್ತಮ ನಿರೂಪಕಿ:ವರ್ಷಾ (ಗುಣಗಾನ-ಜಿ ಟಿವಿ)
*ಅತ್ಯುತ್ತಮ ವಾರ್ತಾ ವಾಚಕಿ: ವೀಣಾ ಪೂಜಾರಿ (ಈ ಟಿವಿ)
*ಅತ್ಯುತ್ತಮ ವಾರ್ತಾ ವಾಚಕ: ಹಮೀದ್ ಪಾಳ್ಯ (ಟಿವಿ 9)
*ಅತ್ಯುತ್ತಮ ಸಂಗೀತ ನಿರ್ದೇಶಕ: ಪ್ರವೀಣ್ ಡಿ ರಾವ್ (ಗುಪ್ತಗಾಮಿನಿ)
*ಅತ್ಯುತ್ತಮ ಗಾಯಕ: ಫಯಾಜ್ ಖಾನ್ (ನಾಕುತಂತಿ)
*ಅತ್ಯುತ್ತಮ ಗಾಯಕಿ: ಸುಪ್ರಿಯಾ ಆಚಾರ್ಯ
*ಅತ್ಯುತ್ತಮ ರಿಯಾಲಿಟಿ ಷೋ: ಸರಿಗಮಪ (ಜೀ ಕನ್ನಡ)
*ಅತ್ಯುತ್ತಮ ಸಂಭಾಷಣೆಕಾರ: ಎಂ ಎಸ್ ನರಸಿಂಹ ಮೂರ್ತಿ (ಪಾಯಿಂಟ್ ಪರಿಮಳ)
*ಅತ್ಯುತ್ತಮ ಸಾಹಿತಿ: ಹೆಚ್ ಎಸ್ ವೆಂಕಟೇಶ್ ಮೂರ್ತಿ(ರಾಧಾ)
*ಅತ್ಯುತ್ತಮ ಛಾಯಾಗ್ರಾಹಕ: ರಾಜು ಸಿಡಿ (ನಾಕುತಂತಿ)
*ಅತ್ಯುತ್ತಮ ಸಂಕಲನ: ಬಾಲರಾಜ್
*ಅತ್ಯುತ್ತಮ ಮೇಕಪ್: ಡಿ ಸಿ ವೀರೇಂದ್ರ
*ಅತ್ಯುತ್ತಮ ವಾರದ ಕಾರ್ಯಕ್ರಮ: ಹೀಗೂ ಉಂಟೆ? (ನಾರಾಯಣ ಸ್ವಾಮಿ ಟಿವಿ9)
*ವಿಶೇಷ ಪ್ರತಿಭಾ ಪುರಸ್ಕಾರ: ಇಂದುಶ್ರೀ
*ಚಂದ್ರಮುಖಿ ಪ್ರಾಣಸಖ: ರಾಧಿಕಾ ರಾಣಿ ಮತ್ತು ರಂಗನಾಥ್ ಭಾರದ್ವಾಜ್
*ಎರಡು ವಿಶೇಷ ಪ್ರಶಸ್ತಿಗಳು ಸಿದ್ದು (ಫೋರ್ ಎಂ) ಮತ್ತು ಸಿದ್ದೇಶ್(ಟಿವಿ 9)
(ದಟ್ಸ್ ಕನ್ನಡ ಚಿತ್ರವಾರ್ತೆ)
ಕಿರುತೆರೆಯ ಬಾದ್ ಷಾ ರವಿಕಿರಣ್ ಗೆ ಪ್ರಶಸ್ತಿ
ನಟಿ ನಿರ್ಮಲಾ ಜತೆ ಗುಂಡ್ರಗೋವಿ ಸತ್ಯನ ವಿವಾಹ


Click it and Unblock the Notifications











