Just In
- 9 hrs ago
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- 9 hrs ago
Bigg Boss Tamil 4: ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ವಿಜೇತ!
- 10 hrs ago
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- 12 hrs ago
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
Don't Miss!
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Automobiles
ಅನಾವರಣವಾಯ್ತು 2021ರ ಎಪ್ರಿಲಿಯಾ ಆರ್ಎಸ್ವಿ4 ಬೈಕುಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಖಾಲಿ ಕ್ವಾಟ್ರು ಬಾಟ್ಲು...' ಸುತ್ತ ಅರ್ಜುನ್ ಜನ್ಯ ಮಾತು ಕತೆ
ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಖ್ಯಾತಿ ಕೀರ್ತಿ ತಂದುಕೊಟ್ಟ ಅನೇಕ ಹಾಡುಗಳ ಪೈಕಿ 'ವಿಕ್ಟರಿ' ಚಿತ್ರದ 'ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು...' ಕೂಡ ಒಂದು. ಹಾಗ್ನೋಡಿದ್ರೆ, ಅರ್ಜುನ್ ಜನ್ಯ ಅಪಾರ ಜನಪ್ರಿಯತೆಗೆ ಪಾತ್ರವಾಗಿದ್ದೇ 'ಖಾಲಿ ಕ್ವಾಟ್ರು...' ಹಾಡಿನ ಮೂಲಕ.
ಒಂದ್ಕಡೆ ಯೋಗರಾಜ್ ಭಟ್ರ ಸಾಹಿತ್ಯ, ಇನ್ನೊಂದ್ಕಡೆ ವಿಜಯ್ ಪ್ರಕಾಶ್ ಗಾಯನ, ಮತ್ತೊಂದ್ಕಡೆ ಅರ್ಜುನ್ ಜನ್ಯ ಸಂಗೀತ... ಈ ಮೂರು ಅದ್ಭುತಗಳು ಒಂದಾದ ಫಲಿತಾಂಶವೇ 'ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು...'
ಖಾಲಿ ಕ್ವಾರ್ಟರ್ ನಲ್ಲಿ ನನ್ನ ಪಾಲೇನು ಇಲ್ಲ, ಶರಣ್!
ಕುಡುಕರ ಸುಪ್ರಭಾತ ಆಗಿದ್ದ 'ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು...' ಹಾಡಿನ ಮೇಕಿಂಗ್ ಬಗ್ಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹಂಚಿಕೊಂಡರು.
ಬಾರನ್ನು ತವರು ಎಂದ ಏಕೈಕ ಸಾಹಿತಿ ಯೋಗರಾಜ್ ಭಟ್
''ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು...' ಹಾಡು ಮಾಡುವಾಗ ತುಂಬಾ ಪ್ರೆಶರ್ ಇತ್ತು. ಡ್ರಿಂಕ್ಸ್ ಸಾಂಗ್ ಹಿಟ್ ಆಗಲೇಬೇಕು. ಅದು ಫ್ಲಾಪ್ ಆಗುವ ಹಾಗೇ ಇಲ್ಲ ಅನ್ನೋ ರೇಂಜಲ್ಲಿ ನಮ್ಮೆಲ್ಲರ ಮೈಂಡ್ ಸೆಟ್ ಇತ್ತು. ನಾನು ಯಾವತ್ತೂ ಯಾವ ಪ್ರೆಶರ್ ಕೂಡ ತೆಗೆದುಕೊಳ್ಳುವುದಿಲ್ಲ. ಆ ಸಮಯಕ್ಕೆ ಏನು ಹೊಳೆಯುತ್ತೆ, ಅದನ್ನ ಮಾಡುತ್ತೇನೆ. 'ಖಾಲಿ ಕ್ವಾಟ್ರು...' ಸಾಂಗ್ ಮಾಡಿದ್ದು ಹದಿನೈದು ನಿಮಿಷದಲ್ಲಿ''
''ಇವತ್ತು ನನ್ನ ಶೋಗಳಲ್ಲಿ ಆ ಹಾಡನ್ನ ಹಾಡುತ್ತೇನೆ. ಆ ಹಾಡಿಗೋಸ್ಕರ ಜನ ಕಾಯುತ್ತಾರೆ. ಅದಕ್ಕೆ ಶೋ ಕೊನೆಗೆ ಆ ಹಾಡನ್ನು ಹಾಡುತ್ತೇನೆ. ದೇವರ ಆಶೀರ್ವಾದ'' ಎಂದಿದ್ದಾರೆ ಅರ್ಜುನ್ ಜನ್ಯ.