ಡಿ.ಸುಮನ ಕಿತ್ತೂರ್
Director/Lyricst
ಸುಮನಾ ಕಿತ್ತೂರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕಿ,ಸಾಹಿತಿ ಮತ್ತು ಪತ್ರಿಕೋದ್ಯಮಿ. ಇವರ ಚಿತ್ರಗಳಲ್ಲಿ ಪ್ರಮುಖವಾಗಿ ಸಮಾಜದಲ್ಲಿರುವ ಸಮಾಜಘಾತುಕ ಶಕ್ತಿಗಳ ನೈಜ ವಿವರಣೆ ಇರುತ್ತದೆ. ಇವರು ಮೈಸೂರಿನ ಪೆರಿಯಾಪಟ್ಟಣದಲ್ಲಿ ಜನಿಸಿದರು. ಇವರು ತಂದೆ ಊರಿನಲ್ಲಿ ಒಂದು ಚಿಕ್ಕ...
ReadMore
Famous For
ಸುಮನಾ ಕಿತ್ತೂರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕಿ,ಸಾಹಿತಿ ಮತ್ತು ಪತ್ರಿಕೋದ್ಯಮಿ. ಇವರ ಚಿತ್ರಗಳಲ್ಲಿ ಪ್ರಮುಖವಾಗಿ ಸಮಾಜದಲ್ಲಿರುವ ಸಮಾಜಘಾತುಕ ಶಕ್ತಿಗಳ ನೈಜ ವಿವರಣೆ ಇರುತ್ತದೆ.
ಇವರು ಮೈಸೂರಿನ ಪೆರಿಯಾಪಟ್ಟಣದಲ್ಲಿ ಜನಿಸಿದರು. ಇವರು ತಂದೆ ಊರಿನಲ್ಲಿ ಒಂದು ಚಿಕ್ಕ ಥೀಯೇಟರ್ ನೆಡೆಸುತ್ತಿದ್ದರು.ಪದವಿ ನಂತರ ಬೆಂಗಳೂರಿಗೆ ಬಂದ ಇವರು ಖ್ಯಾತ ಪತ್ರಕರ್ತ ಅಗ್ನಿ ಶ್ರೀಧರ್ ಕೆಳೆಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಚಿತ್ರರಂಗದ ಒಳನೋಟಗಳನ್ನು ಅರಿತರು.
2008 ರಲ್ಲಿ ತೆರೆಕಂಡ ` ಸ್ಲಮ್ ಬಾಲ' ಚಿತ್ರದಿಂದ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದರು. ನಂತರ ಯಶ್ ಅಭಿನಯದ `ಕಳ್ಳರ ಸಂತೆ' ನಿರ್ದೇಶಿಸಿದರು. ಈ ಚಿತ್ರಕ್ಕೆ ಕರ್ನಾಟಕ ರಾಜ್ಯ ವಿಶೇಷ ಚಿತ್ರ ಪ್ರಶಸ್ತಿ...
-
'ಬ್ರಹ್ಮಾಚಾರಿ' ನಿರ್ದೇಶಕನ ಜೊತೆ 'ಫಾರೆಸ್ಟ್' ಸೇರಿದ ಚಿಕ್ಕಣ್ಣ, ಅನೀಶ್, ಗುರುನಂದನ್, ರಂಗಾಯಣ ರಘು
-
ಅನಿಮಲ್ ಚಿತ್ರ ಮತ್ತು ನೈತಿಕ ಪೊಲೀಸ್ಗಿರಿ ; ರಣ್ಬೀರ್ ಚಿತ್ರದ ಬಗ್ಗೆ ಹೇಳಿದ್ದೇನು ಮೇಘನಾ ರಾಜ್..?
-
ಪಂಚಭೂತಗಳಲ್ಲಿ ಲೀನವಾದ ದ್ವಾರಕೀಶ್ ; ಪ್ರಚಂಡ ಕುಳ್ಳ ನೆನೆದು ಭಾವುಕರಾದ ಸಿಎಂ ಸಿದ್ಧರಾಮಯ್ಯ..!
-
"ದ್ವಾರಕೀಶ್ ತೆರೆ ಹಿಂದಿನ ರಸಿಕರು.. ನಾನು ತೆರೆಮೇಲೆ ರಸಿಕ ಅಷ್ಟೇ"; ಕ್ರೇಜಿಸ್ಟಾರ್ ರವಿಚಂದ್ರನ್
-
ಚಂದನವನದಲ್ಲಿ ತ್ರಿವಿಕ್ರಮನಾಗಿ ಬೆಳೆದ ಹುಣಸೂರಿನ ವಾಮನಮೂರ್ತಿ ದ್ವಾರಕೀಶ್
-
ಕನ್ನಡದಲ್ಲಿ ಅಯೋಧ್ಯೆ ಶ್ರೀರಾಮಮಂದಿರ ಬಯೋಪಿಕ್ ಘೋಷಣೆ; ಡೈರೆಕ್ಟರ್ ಯಾರು?
ಡಿ.ಸುಮನ ಕಿತ್ತೂರ್ ಕಾಮೆಂಟ್ಸ್