X
ಹೋಮ್ » ಸೆಲಬ್ರಿಟಿಗಳು » ಡಿ.ಸುಮನ ಕಿತ್ತೂರ್
ಡಿ.ಸುಮನ ಕಿತ್ತೂರ್

ಡಿ.ಸುಮನ ಕಿತ್ತೂರ್

Director/Lyricst
ಜೀವನ ಚರಿತ್ರೆ :  ಸುಮನಾ ಕಿತ್ತೂರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕಿ,ಸಾಹಿತಿ ಮತ್ತು ಪತ್ರಿಕೋದ್ಯಮಿ. ಇವರ ಚಿತ್ರಗಳಲ್ಲಿ ಪ್ರಮುಖವಾಗಿ ಸಮಾಜದಲ್ಲಿರುವ ಸಮಾಜಘಾತುಕ ಶಕ್ತಿಗಳ ನೈಜ ವಿವರಣೆ ಇರುತ್ತದೆ. ಇವರು ಮೈಸೂರಿನ ಪೆರಿಯಾಪಟ್ಟಣದಲ್ಲಿ ಜನಿಸಿದರು. ಇವರು ತಂದೆ ಊರಿನಲ್ಲಿ ಒಂದು ಚಿಕ್ಕ ಥೀಯೇಟರ್ ನೆಡೆಸುತ್ತಿದ್ದರು.ಪದವಿ ನಂತರ ಬೆಂಗಳೂರಿಗೆ ಬಂದ ಇವರು ಖ್ಯಾತ ಪತ್ರಕರ್ತ ಅಗ್ನಿ ಶ್ರೀಧರ್ ಕೆಳೆಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿ ಚಿತ್ರರಂಗದ ಒಳನೋಟಗಳನ್ನು ಅರಿತರು. 2008 ರಲ್ಲಿ ತೆರೆಕಂಡ ` ಸ್ಲಮ್ ಬಾಲ' ಚಿತ್ರದಿಂದ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದರು. ನಂತರ ಯಶ್ ಅಭಿನಯದ `ಕಳ್ಳರ ಸಂತೆ' ನಿರ್ದೇಶಿಸಿದರು. ಈ ಚಿತ್ರಕ್ಕೆ ಕರ್ನಾಟಕ ರಾಜ್ಯ ವಿಶೇಷ ಚಿತ್ರ ಪ್ರಶಸ್ತಿ ಬಂದಿತು. ನಂತರ ಬೆಂಗಳೂರು ಭೂಗತ ಜಗತ್ತಿನ ಕುರಿತು ಆದಿತ್ಯ ಅಭಿನಯದ `ಎದೆಗಾರಿಕೆ' ಚಿತ್ರ ನಿರ್ದೇಶಿಸಿದರು. ಈ ಚಿತ್ರ ಕೂಡ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆಯಿತು. 2016 ರಲ್ಲಿ ಪೂರ್ಣಚಂದ್ರ ತೇಜಸ್ವಿ ಕಾದಂಬರಿ ಆಧಾರಿತ `ಕಿರಿಗೂರಿನ ಗಯ್ಯಾಳಿಗಳು' ಚಿತ್ರವನ್ನು ನಿರ್ದೇಶಿಸಿದರು.
ಮುಂದೆ ಓದಿ

ಡಿ.ಸುಮನ ಕಿತ್ತೂರ್ ಚಲಚಿತ್ರಗಳು

ಡಿ.ಸುಮನ ಕಿತ್ತೂರ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಡಿ.ಸುಮನ ಕಿತ್ತೂರ್

ಹೆಸರು ಡಿ.ಸುಮನ ಕಿತ್ತೂರ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಡಿ.ಸುಮನ ಕಿತ್ತೂರ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+