ದಕ್ಷಿಣ ಕನ್ನಡ ಜಿಲ್ಲೆಯ 'ಉಜಿರೆ'ಯಿಂದ 'ಉಪ್ಪಿನಂಗಡಿ'ಗೆ ಹೋಗುವ ದಾರಿ ಮಧ್ಯೆ ಸಿಗುವ '6ನೇ ಮೈಲಿ'ಯ ದಟ್ಟಾರಣ್ಯದಲ್ಲಿ ರಾತ್ರಿ ಹೊತ್ತು ಬೆಂಗಳೂರಿನಿಂದ ಬರುವ ಚಾರಣಿಗರು ನಿಗೂಢವಾಗಿ ಕಾಣೆಯಾಗುತ್ತಿರುತ್ತಾರೆ. ಇದೇ ಪ್ರದೇಶ ಸರಣಿ ಕೊಲೆಗಳಿಗೂ ಸಾಕ್ಷಿ ಆಗಿರುತ್ತೆ.ಉಪ್ಪಿನಂಗಡಿ ಬಳಿ ಇರುವ ಧವಳಗಿರಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗುವುದು ಆರ್.ಜೆ ರಾಘವ್ (ಸುಧೇಶ್ ಭಟ್) ಪ್ಲಾನ್. ಜೊತೆಯಲ್ಲಿ ಇಬ್ಬರು ಹುಡುಗಿಯರು ಬೇರೆ. ಉಪ್ಪಿನಂಗಡಿಗೆ ಹೋಗುವಾಗ '6ನೇ ಮೈಲಿ'ಯಲ್ಲಿ ಇವರೆಲ್ಲ ಹತ್ಯೆ ಆಗುತ್ತಾರೆ. ಇದಕ್ಕೆ ಕಾರಣ ಏನು ಎಂಬುದೇ ಚಿತ್ರದ ಸಸ್ಪೆನ್ಸ್.
Read: Complete 6ನೇ ಮೈಲಿ ಕಥೆ
-
ಸೀನಿDirector
-
ಡಾ. ಶೈಲೇಶ್ ಕುಮಾರ್Producer
-
ಸಾಯಿಕಿರಣ್ ಎಸ್Music Director
-
kannada.filmibeat.comಸಸ್ಪೆನ್ಸ್, ಥ್ರಿಲ್ಲರ್, ಕ್ರೈಂ... ಈ ಎಲ್ಲಾ ಅಂಶಗಳು ಹದವಾಗಿ ಬೆರೆತಿರುವ ಸಿನಿಮಾ '6ನೇ ಮೈಲಿ'. ಕಡೆಯವರೆಗೂ ಪ್ರೇಕ್ಷಕರನ್ನ ಅತ್ತಿತ್ತ ಅಲುಗಾಡದಂತೆ '6ನೇ ಮೈಲಿ'ಯಲ್ಲೇ ಕಟ್ಟಿ ಹಾಕಿ ಕೂರಿಸುವಲ್ಲಿ ನವ ನಿರ್ದೇಶಕ ಸೀನಿ ಯಶಸ್ವಿ ಆಗಿದ್ದಾರೆ.ಕ್ವಾಲಿಟಿಗೆ ಎಲ್ಲೂ ಕಾಂಪ್ರೊಮೈಸ್ ಆಗದ ಹಾಗೆ ಡಾ.ಶೈಲೇಶ್ ಕುಮಾರ್ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಲವ್ ಸ್ಟೋರಿ, ಸೆಂಟಿ�..
-
ಬಾಲಿವುಡ್ ಮಸಲ್ ಮ್ಯಾನ್ ಭೇಟಿ ಮಾಡಿದ್ದೇಕೆ '777 ಚಾರ್ಲಿ' ನಿರ್ದೇಶಕ? ಕನ್ನಡಕ್ಕೆ ಬರಬಹುದೇ?
-
ಮಾನ್ವಿತಾ ಮದುವೆಯಾಗ್ತಿರೋ ಆ ಅದೃಷ್ಟವಂತ ಇವ್ರೇ; ಟಗರು ಪುಟ್ಟಿ ಲೈಫ್ ಪಾರ್ಟನರ್ ಫುಲ್ ಡೀಟೆಲ್ಸ್
-
''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
-
ಸುದೀಪ್ ಜೊತೆ ಕೈ ಜೋಡಿಸಿದ ದರ್ಶನ್ ಖಾಯಂ ನಿರ್ಮಾಪಕ ? ಇನ್ನೂ ಆರಿಲ್ಲ ಹೊಟೇಲ್ ಕಿಚ್ಚು..?
-
Lok Sabha Election 2024: ಕನ್ನಡ ತಾರೆಯರು ನಾಳೆ(ಏಪ್ರಿಲ್ 26) ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
-
ಅಟ್ಟ ಏರಿದ ಸ್ಟಾರ್ಸ್, ದಿಕ್ಕು ತಪ್ಪಿಸುವ ನಿರ್ದೇಶಕರು, ನಿರ್ಮಾಪಕರ ಗೋಳು ಕೇಳೋದ್ಯಾರು?
ನಿಮ್ಮ ಪ್ರತಿಕ್ರಿಯೆ