ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ`ಹರಿವು' ನಿರ್ದೇಶಕ ಮನಸೋರೆರವರ ಎರಡನೇ ಚಿತ್ರ `ನಾತಿಚರಾಮಿ'. ಚಿತ್ರದ ಮುಹೂರ್ತ ನಾಯಕ ಸಂಚಾರಿ ವಿಜಯ್ ಮತ್ತು ನಾಯಕಿ ಶೃತಿ ಹರಿಹರನ್,ನಿರ್ದೇಶಕ ಮನಸೋರೆ,ಕೆ.ಮಂಜು,ಎನ್.ಆರ್ ರಮೇಶ್ ಉಪಸ್ಥಿತಿಯಲ್ಲಿ 2018 ಫೆಬ್ರವರಿಯಲ್ಲಿ ಬನಶಂಕರಿಯ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಜರುಗಿತು.
ಕಥೆ
ಚಿತ್ರದ ಶೀರ್ಷಿಕೆ `ನಾತಿಚರಾಮಿ'ಯ ಅರ್ಥ `ನಾನು ಪ್ರತಿಜ್ಞಾಬದ್ಧನಾಗಿರುತ್ತೇನೆ' ಎಂಬುದು. ದಾಂಪತ್ಯಕ್ಕೆ ಕಾಲಿಡುವ ಸಮಯದಲ್ಲಿ ಜೋಡಿಗಳು ಧರ್ಮ,ಅರ್ಥ,ಕಾಮದಲ್ಲೂ ನಾನು ಪ್ರತಿಜ್ಞಾಬದ್ಧನಾಗಿರುತ್ತೇನೆ ಎಂಬ ಕಂಕಣ ತೊಡುತ್ತಾರೆ. ಆದರೆ ಆ ಪ್ರತಿಜ್ಞೆಗೆ ಎಷ್ಟು ಜನ ಬದ್ಧರಾಗಿರುತ್ತಾರೆ ಮತ್ತು ವಾಸ್ತವ ಜೀವನದಲ್ಲಿ ಅದರ ವ್ಯಾಪ್ತಿ ಎಷ್ಟು ಎಂಬುದನ್ನು ಮನಸೋರೆ Read: Complete ನಾತಿಚರಾಮಿ ಕಥೆ
-
ಶ್ರುತಿ ಹರಿಹರನ್as ಗೌರಿ
-
ಸಂಚಾರಿ ವಿಜಯ್as ಸುರೇಶ್
-
ಪೂರ್ಣಚಂದ್ರ ಮೈಸೂರು
-
ಶರಣ್ಯas ಸುಮ
-
ಬಾಲಾಜಿ ಮನೋಹರ್
-
ಗೋಪಾಲ್ ಕೃಷ್ಣ ದೇಶಪಾಂಡೆ
-
ಮಂಸೋರೆDirector/Lyricst
-
ರಮೇಶ್ ರೆಡ್ಡಿProducer
-
ಬಿಂದು ಮಾಲಿನಿMusic Director/Singer
-
ಕಿರಣ್ ಕವೇರಪ್ಪLyricst
-
ನಾಗೇಂದ್ರ ಕೆ ಉಜ್ಜನ್Editing
-
ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
-
'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
-
ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
-
ಆತ್ಮಗಳ ಜೊತೆ ಮಾತಾಡುತ್ತಾರಾ ನೀತು? ಕನಸುಗಳನ್ನು ಬೆನ್ನತ್ತಿ ಹೊರಟಿದ್ದೇಕೆ?
ನಿಮ್ಮ ಪ್ರತಿಕ್ರಿಯೆ
-
days agoSandeep HRReportಕೊನೆಗೆ ಸುರೇಶ್ ಹಾಗೂ ಗೌರಿ ನಡುವೆ ನಡೆಯುವ ರೋಮ್ಯಾನ್ಸ್ ದ್ರಿಶ್ಯ ವನ್ನು ಭಯದಿಂದ ಬೇಮುಗಿಸಿದ ಹಾಗಿದೆ ಆ ದೃಶ್ಯ dindಸಿನಿಮಾ ಏನು ಹಾಳಾಗುತಿರಲ್ಲ
Show All