
ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ`ಹರಿವು' ನಿರ್ದೇಶಕ ಮನಸೋರೆರವರ ಎರಡನೇ ಚಿತ್ರ `ನಾತಿಚರಾಮಿ'. ಚಿತ್ರದ ಮುಹೂರ್ತ ನಾಯಕ ಸಂಚಾರಿ ವಿಜಯ್ ಮತ್ತು ನಾಯಕಿ ಶೃತಿ ಹರಿಹರನ್,ನಿರ್ದೇಶಕ ಮನಸೋರೆ,ಕೆ.ಮಂಜು,ಎನ್.ಆರ್ ರಮೇಶ್ ಉಪಸ್ಥಿತಿಯಲ್ಲಿ 2018 ಫೆಬ್ರವರಿಯಲ್ಲಿ ಬನಶಂಕರಿಯ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಜರುಗಿತು.
ಕಥೆ
ಚಿತ್ರದ ಶೀರ್ಷಿಕೆ `ನಾತಿಚರಾಮಿ'ಯ ಅರ್ಥ `ನಾನು ಪ್ರತಿಜ್ಞಾಬದ್ಧನಾಗಿರುತ್ತೇನೆ' ಎಂಬುದು. ದಾಂಪತ್ಯಕ್ಕೆ ಕಾಲಿಡುವ ಸಮಯದಲ್ಲಿ ಜೋಡಿಗಳು ಧರ್ಮ,ಅರ್ಥ,ಕಾಮದಲ್ಲೂ ನಾನು ಪ್ರತಿಜ್ಞಾಬದ್ಧನಾಗಿರುತ್ತೇನೆ ಎಂಬ ಕಂಕಣ ತೊಡುತ್ತಾರೆ. ಆದರೆ ಆ ಪ್ರತಿಜ್ಞೆಗೆ ಎಷ್ಟು ಜನ ಬದ್ಧರಾಗಿರುತ್ತಾರೆ ಮತ್ತು ವಾಸ್ತವ ಜೀವನದಲ್ಲಿ ಅದರ ವ್ಯಾಪ್ತಿ ಎಷ್ಟು ಎಂಬುದನ್ನು ಮನಸೋರೆ Read: Complete ನಾತಿಚರಾಮಿ ಕಥೆ
-
ಶ್ರುತಿ ಹರಿಹರನ್as ಗೌರಿ
-
ಸಂಚಾರಿ ವಿಜಯ್as ಸುರೇಶ್
-
ಪೂರ್ಣಚಂದ್ರ ಮೈಸೂರು
-
ಶರಣ್ಯas ಸುಮ
-
ಬಾಲಾಜಿ ಮನೋಹರ್
-
ಗೋಪಾಲ್ ಕೃಷ್ಣ ದೇಶಪಾಂಡೆ
-
ಮಂಸೋರೆDirector/Lyricst
-
ರಮೇಶ್ ರೆಡ್ಡಿProducer
-
ಬಿಂದು ಮಾಲಿನಿMusic Director/Singer
-
ಕಿರಣ್ ಕವೇರಪ್ಪLyricst
-
ನಾಗೇಂದ್ರ ಕೆ ಉಜ್ಜನ್Editing
-
'ಫ್ಯಾಮಿಲಿ ಪ್ಯಾಕ್' ಸೆಟ್ಗೆ ಭೇಟಿ ನೀಡಿದ ಪುನೀತ್ ರಾಜ್ ಕುಮಾರ್ ದಂಪತಿ
-
ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ ನಟಿ, ಸಂಸದೆ ಸುಮಲತಾ ಅಂಬರೀಶ್
-
ನಿರ್ದೇಶಕ ಶಶಾಂಕ್ ಮಾಡಿದ 'ಡಬ್ಬಿಂಗ್' ಟ್ವೀಟ್ಗೆ ಭಾರಿ ವಿರೋಧ
-
ಕೊರೊನಾ ನಡುವೆಯೂ 100 ಕೆಜಿ ಕೇಕ್ ಕತ್ತರಿಸಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಸಂಭ್ರಮಿಸಿದ ನಿಖಿಲ್
-
ರಿಕ್ಕಿ ಚಿತ್ರಕ್ಕೆ 5 ವರ್ಷ: ಚೊಚ್ಚಲ ಸಿನಿಮಾಗೆ ಬೆನ್ನುತಟ್ಟಿದ ಪ್ರೇಕ್ಷಕ ಪ್ರಭುಗಳಿಗೆ ಧನ್ಯವಾದ
-
ಟೀಸರ್ ಬಿಡುಗಡೆ: ನಿಖಿಲ್ ಹುಟ್ಟುಹಬ್ಬಕ್ಕೆ ಬಂದ 'ರೈಡರ್'
ನಿಮ್ಮ ಪ್ರತಿಕ್ರಿಯೆ