Don't Miss!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಾವ ಮೋಹನ ಮುರಳಿ ಕರೆಯಿತು ಟೆಕ್ಕಿ ರೀಮಿಕ್ಸ್
ಈಗಿನ ವೇಗದ ಬದುಕಿನಲ್ಲಿ ಸಾಫ್ಟ್ ವೇರ್ ಕಂಪನಿಗಳ ಮೋಹದಲ್ಲಿ ಹುಟ್ಟೂರು ಬಿಟ್ಟು ಬೆಂಗಳೂರಿಗೆ ಬರುವ ವಲಸಿಗ ಟೆಕ್ಕಿಗಳ ಮೇಲೆ ಈ ಹಾಡಿನ ಪ್ರಯೋಗ ಮಾಡಿದರೆ ಹೇಗೆ...ಮುಂದೆ ಓದಿ....
ಯಾವ
ಸಾಫ್ಟ್
ವೇರ್
ಕಂಪನಿ
ಕರೆಯಿತು...
ಬೆಂಗಳೂರಿಗೆ
ನಿನ್ನನು
ಯಾವ
ಸಂಬಳದಾಸೆ
ಕುಕ್ಕಿತು...
ನಿನ್ನ
ಆಸೆಯ
ಕಣ್ಣನು
ಯಾವ
ಸಾಫ್ಟ್ವೇರ್
ಕಂಪನಿ
ಕರೆಯಿತು...
ಬೆಂಗಳೂರಿಗೆ
ನಿನ್ನನು
ಯಾವ
ಸಂಬಳದಾಸೆ
ಕುಕ್ಕಿತು...
ನಿನ್ನ
ಆಸೆಯ
ಕಣ್ಣನು
ಫೋಮು
ಹಾಸಿಗೆ
ಟೀವಿ
ಫ್ರಿಜ್ಜಿದೆ...
ಏ.ಸಿ,
ತಂಪಿನ
ರೂಮಿದೆ
ಫೋಮು
ಹಾಸಿಗೆ
ಟೀವಿ
ಫ್ರಿಜ್ಜಿದೆ...
ಏ.ಸಿ,
ತಂಪಿನ
ರೂಮಿದೆ
ಬರಿದೆ
ತುಂಬಿಹೆ
ಮನೆಯ
ಒಳಗೆ
ಆಫೀಸು
ಅಲ್ಲವೆ
ನಿಮ್ಮನೆ
ಯಾವ
ಸಾಫ್ಟ್ವೇರ್
ಕಂಪನಿ
ಕರೆಯಿತು...
ಬೆಂಗಳೂರಿಗೆ
ನಿನ್ನನು
ಯಾವ
ಸಂಬಳದಾಸೆ
ಕುಕ್ಕಿತು...
ನಿನ್ನ
ಆಸೆಯ
ಕಣ್ಣನು
ಹೊಸೂರ್
ರೋಡಿನ
ಆಚೆ
ಎಲ್ಲೋ...
ನಿನ್ನ
ಕಂಪನಿ
ಬೇಸಿದೆ
ಟ್ರಾಫಿಕ್
ಜಾಮಿನಲಿ
ಸಿಲುಕಿಕೊಂಡಿಹ...
ನಿನ್ನ
ಬರುವಿಕೆ
ಕಾದಿದೆ
ಯಾವ
ಸಾಫ್ಟ್ವೇರ್
ಕಂಪನಿ
ಕರೆಯಿತು...
ಬೆಂಗಳೂರಿಗೆ
ನಿನ್ನನು
ಯಾವ
ಸಂಬಳದಾಸೆ
ಕುಕ್ಕಿತು...
ನಿನ್ನ
ಆಸೆಯ
ಕಣ್ಣನು
ವಿವಶನಾದನು
ಜಾಣ...
ಹ್ಮಾ...
ವಿವಶನಾದನು
ಜಾಣ...
ಪರದೇಶಿಯ
ಜೀತ
ಜೀವನ...
ವಿವಶನಾದನು
ಜಾಣ...
ಪರದೇಶಿಯ
ಜೀತ
ಜೀವನ...
ಸೃಜನಶೀಲತೆಯ
ಬಿಟ್ಟು
ಕೆರಿಯರ-ಏಳಿಗೆ
ದುಡಿಮೆಯೇ
ಜೀವನಾ
ಯಾವ
ಸಾಫ್ಟ್ವೇರ್
ಕಂಪನಿ
ಕರೆಯಿತು...
ಬೆಂಗಳೂರಿಗೆ
ನಿನ್ನನು
ಯಾವ
ಸಂಬಳದಾಸೆ
ಕುಕ್ಕಿತು...
ನಿನ್ನ
ಆಸೆಯ
ಕಣ್ಣನು
(ಗೋಪಾಲಕೃಷ್ಣ ಅಡಿಗರ ಕ್ಷಮೆ ಕೋರಿ)
---------------------------
ಮೂಲ
ಹಾಡು
:
'ಅಮೇರಿಕಾ
ಅಮೇರಿಕಾ'
ಚಿತ್ರದ
'ಯಾವ
ಮೋಹನ
ಮುರಳಿ
ಕರೆಯಿತು...'
ಸಾಹಿತ್ಯ:
ಗೋಪಾಲ
ಕೃಷ್ಣ
ಆಡಿಗ
ಯಾವ
ಮೋಹನ
ಮುರಳಿ
ಕರೆಯಿತು...
ದೂರ
ತೀರಕೆ
ನಿನ್ನನು
ಯಾವ
ಬೃಂದಾವನವು
ಸೆಳೆಯಿತು...
ನಿನ್ನ
ಮಣ್ಣಿನ
ಕಣ್ಣನು
ಯಾವ
ಮೋಹನ
ಮುರಳಿ
ಕರೆಯಿತು...
ದೂರ
ತೀರಕೆ
ನಿನ್ನನು
ಯಾವ
ಬೃಂದಾವನವು
ಸೆಳೆಯಿತು...
ನಿನ್ನ
ಮಣ್ಣಿನ
ಕಣ್ಣನು
ಹೂವು
ಹಾಸಿಗೆ
ಚಂದ್ರ
ಚಂದನ...
ಬಾಹು
ಬಂಧನ
ಚುಂಬನ
ಹೂವು
ಹಾಸಿಗೆ
ಚಂದ್ರ
ಚಂದನ...
ಬಾಹು
ಬಂಧನ
ಚುಂಬನ
ಬಯಕೆ
ತೋಟದ
ಬೇಲಿಯೊಳಗೆ...
ಕರಣ
ಗಣದೀ
ರಿಂಗಣ
ಯಾವ
ಮೋಹನ
ಮುರಳಿ
ಕರೆಯಿತು...
ದೂರ
ತೀರಕೆ
ನಿನ್ನನು
ಯಾವ
ಬೃಂದಾವನವು
ಸೆಳೆಯಿತು...
ನಿನ್ನ
ಮಣ್ಣಿನ
ಕಣ್ಣನು
ಸಪ್ತ
ಸಾಗರದಾಚೆ
ಎಲ್ಲೊ...
ಸುಪ್ತ
ಸಾಗರ
ಕಾದಿದೆ
ಮೊಳೆಯದಲೆಗಲ
ಮೂಕ
ಮರ್ಮರ...
ಇಂದು
ಇಲ್ಲಿಗೂ
ಹಾಯಿತೇ
ಯಾವ
ಮೋಹನ
ಮುರಳಿ
ಕರೆಯಿತು...ದೂರ
ತೀರಕೆ
ನಿನ್ನನು
ಯಾವ
ಬೃಂದಾವನವು
ಸೆಳೆಯಿತು...ನಿನ್ನ
ಮಣ್ಣಿನ
ಕಣ್ಣನು
ವಿವಶವಾಯಿತು
ಪ್ರಾಣ...
ಹ್ಮಾ...
ವಿವಶವಾಯಿತು
ಪ್ರಾಣ...
ಪರವಶವು
ನಿನ್ನೀ
ಚೇತನ