Don't Miss!
- News Petrol Price: ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಿವರ ತಿಳಿಯಿರಿ
- Finance ಎಂಡಿಎಚ್ ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್ ಮಸಾಲೆಗಳ ಮಾದರಿಗಳ ಪರೀಕ್ಷೆಗೆ ಮುಂದಾದ FSSAI
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ ಸಾಮರಸ್ಯ ಗೀತೆ
ಒಕ್ಕಲಿಗ ಹಾಗೂ ಲಿಂಗಾಯತ ಸ್ವಾಮಿಜಿಗಳು ತಮ್ಮ-ತಮ್ಮ ಜಾತಿ ನಾಯಕರ ಪರ ಹೋರಾಟಕ್ಕೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಒಂದು ಹಾಡನ್ನು ಖಂಡಿತ ನೆನೆಯಲೇ ಬೇಕು. ಕನ್ನಡದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾದ 'ಸತ್ಯ ಹರಿಶ್ಚಂದ್ರ' ಚಿತ್ರದ ಗೀತೆ.
1965ರಲ್ಲಿ ತೆರೆಕಂಡ 'ಸತ್ಯ ಹರಿಶ್ಚಂದ್ರ' ಚಿತ್ರದ "ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ..." ಎಂಬ ಗೀತೆ ಕೇಳದವರುಂಟೇ, ಕುಣಿಯದವರುಂಟೆ? ಹುಣಸೂರು ಕೃಷ್ಣಮೂರ್ತಿ ಸಾಹಿತ್ಯ ರಚಿಸಿ, ಗಡುಸಿನ ಕಂಠದ ಘಂಟಸಾಲ ಸಂಗೀತ ಸಂಯೋಜಿಸಿದ ಹಾಡು ಇಂದಿಗೂ ಯಾವುದೇ ವಾದ್ಯಗೋಷ್ಠಿಯ ಕೊನೆಯ ಹಾಡಾಗಿ ಎಲ್ಲರಲ್ಲೂ ಸಾಮರಸ್ಯ ಮೂಡಿಸುತ್ತಿದೆ.
ಸತ್ಯವೇ ತಾಯಿ ತಂದೆ ಎಂಬ ನೀತಿಯನ್ನು ಮೈಗೂಡಿಸಿಕೊಂಡು ಅದಕ್ಕಾಗಿಯೇ ಬಾಳಿ ಬದುಕಿದ ರಾಜನೊಬ್ಬನ ಕಥೆ ಸತ್ಯಹರಿಶ್ಚಂದ್ರ. ಏನೇ ಕಷ್ಟ ಬಂದರೂ ಸತ್ಯವನ್ನು ಬಿಡಬಾರದು ಎಂಬ ಗುಣ ರಾಜನದ್ದು. ಅದಕ್ಕಾಗಿಯೇ ಆತ ಹಲವು ರೀತಿಯ ಕಷ್ಟದ ಕೋಟಲೆಯನ್ನೂ ಅನುಭವಿಸುತ್ತಾನೆ. ವೀರಬಾಹುವಿನ ಪಾತ್ರ ನಿರ್ವಹಿಸಿರುವ ಎಂ. ಪಿ. ಶಂಕರ್ ತಮ್ಮ ವಿಶಿಷ್ಟ ಅಭಿನಯದಿಂದಾಗಿ ಎಲ್ಲರನ್ನೂ ಸೆಳೆದಿದ್ದಾರೆ. ವಿಡಿಯೋ ನೋಡುತ್ತಾ ದಿದ್ದಿರಿ ದಿದ್ದಿರಿ ಎಂದು ಹಾಡು ಕುಣಿಯಿರಿ.
ಕುಲದಲ್ಲಿ
ಕೀಳ್ಯಾವುದೋ
ಹುಚ್ಚಪ್ಪಾ
ಮತದಲ್ಲಿ
ಮೇಲ್ಯಾವುದೋ
ಹುಟ್ಟಿಸಾಯುವ
ಹಾಳು
ಮನುಸಾ
ಮನುಸಾನ
ಮಧ್ಯ
ಕೀಳ್ಯಾವ್ದು
ಮೇಲ್ಯಾವುದೋ
ಹಹಹಹಾ
ಕುಲದಲ್ಲಿ
ಕೀಳ್ಯಾವುದೋ
ಹುಚ್ಚಪ್ಪಾ
ಮತದಲ್ಲಿ
ಮೇಲ್ಯಾವುದೋ
ಹುಟ್ಟಿಸಾಯುವ
ಹಾಳು
ಮನುಸಾ
ಮನುಸಾನ
ಮಧ್ಯ
ಕೀಳ್ಯಾವ್ದು
ಮೇಲ್ಯಾವುದೋ..
ಹೇ..
ಧಯ್ಯಕುತ್ತ
ಕಿರಧಕ
ಧೈಯಕುತಾ
ಕಿರಧೈ
ಧಯ್ಯಕುತ್ತ
ಕಿರಧಕ
ಧೈಯಕುತಾ
ಕಿರಧೈ
ಓ
ದಿದ್ದಿರಿ
ಓ
ದಿದ್ದಿರಿ
ಓ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ತಿಲಕ
ಇಟ್ಟರೆ
ಸ್ವರಗವು
ಸಿಗದು
ಧಯ್ಯಕುತ್ತ
ಕಿರಧಕ
ಧೈಯಕುತಾ
ಕಿರಧೈ
ತಿಲಕ
ಇಟ್ಟರೆ
ಸ್ವರಗವು
ಸಿಗದು
ವಿಭೂತಿ
ಬಳಿದರೆ
ಕೈಲಾಸ
ಬರದು
ವಿಭೂತಿ
ಬಳಿದರೆ
ಕೈಲಾಸ
ಬರದು
ಇಟ್ಟ
ಗಂಧಾ
ಬೂದಿ
ನಾಮ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ಇಟ್ಟ
ಗಂಧಾ
ಬೂದಿ
ನಾಮ
ಕತ್ತ
ಕತ್ತಲು
ನಿರನಾಮಾ..
ಕುಲದಲ್ಲಿ
ಕೀಳ್ಯಾವುದೋ
ಹುಚ್ಚಪ್ಪಾ
ಮತದಲ್ಲಿ
ಮೇಲ್ಯಾವುದೋ
ಹುಟ್ಟಿಸಾಯುವ
ಹಾಳು
ಮನುಸಾ
ಮನುಸಾನ
ಮಧ್ಯ
ಕೀಳ್ಯಾವ್ದು
ಮೇಲ್ಯಾವುದೋ..
ಹ್ಯ..
ಧಯ್ಯಕುತ್ತ
ಕಿರಧಕ
ಧೈಯಕುತಾ
ಕಿರಧೈ
ಧಯ್ಯಕುತ್ತ
ಕಿರಧಕ
ಧೈಯಕುತಾ
ಕಿರಧೈ
ಓ
ದಿದ್ದಿರಿ
ಓ
ದಿದ್ದಿರಿ
ಓ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ಸೈವರಿಗೆಲ್ಲಾ
ಸಿವದೊಡ್ಡೋನು
ಹೆ
ಹೆ
ಹೆಹೆ
ಹೆ
ಹೆ
ಹೆಹೆ
ವೈಷ್ಣವರಿಗೆ
ಹರಿ
ಸರ್ವೋತ್ತಮನು
ಹೊ
ಹೊ
ಹೊಹೊ
ಹೊ
ಹೊ
ಹೊಹೊ
ಸೈವರಿಗೆಲ್ಲಾ
ಸಿವದೊಡ್ಡೋನು
ವೈಷ್ಣವರಿಗೆ
ಹರಿ
ಸರ್ವೋತ್ತಮನು
ಉತ್ತಮ
ಮಧ್ಯಮ
ಅಧಮರೆಲ್ಲರು
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ಉತ್ತಮ
ಮಧ್ಯಮ
ಅಧಮರೆಲ್ಲರು
ಸತ್ತಮೇಲೆ
ಸಮರಾಗ್ತಾರು..
ಕುಲದಲ್ಲಿ
ಕೀಳ್ಯಾವುದೋ
ಹುಚ್ಚಪ್ಪಾ
ಮತದಲ್ಲಿ
ಮೇಲ್ಯಾವುದೋ
ಹುಟ್ಟಿಸಾಯುವ
ಹಾಳು
ಮನುಸಾ
ಮನುಸಾನ
ಮಧ್ಯ
ಕೀಳ್ಯಾವ್ದು
ಮೇಲ್ಯಾವುದೋ..
ಹಹ್ಯಾ..
ಧಯ್ಯಕುತ್ತ
ಕಿರಧಕ
ಧೈಯಕುತಾ
ಕಿರಧೈ
ಧಯ್ಯಕುತ್ತ
ಕಿರಧಕ
ಧೈಯಕುತಾ
ಕಿರಧೈ
ಓ
ದಿದ್ದಿರಿ
ಓ
ದಿದ್ದಿರಿ
ಓ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ತಲೆಗೊಂದು
ರೀತಿ
ನೀತಿಯ
ಜಾತಿಯ
ಹೇಳುವ
ಜೋತೀಶಿದ್ದರು
ಗುರುಗಳು
ತಲೆಗೊಂದು
ರೀತಿ
ನೀತಿಯ
ಜಾತಿಯ
ಹೇಳುವ
ಜೋತೀಶಿದ್ದರು
ಗುರುಗಳು
ಏಯ್..
ಮಸಣದಲ್ಲಿ
ಈ
ವೀರಬಾಹುವ
ಮಸಣದಲ್ಲಿ
ಈ
ವೀರಬಾಹುವ
ಕೈಯ
ಮೇಲ್ಗಡೆ
ಬೂದಿಯಾಗ್ತರು
ಕುಲದಲ್ಲಿ
ಕೀಳ್ಯಾವುದೋ
ಹುಚ್ಚಪ್ಪಾ
ಮತದಲ್ಲಿ
ಮೇಲ್ಯಾವುದೋ
ಹುಟ್ಟಿಸಾಯುವ
ಹಾಳು
ಮನುಸಾ
ಮನುಸಾನ
ಮಧ್ಯ
ಕೀಳ್ಯಾವ್ದು
ಮೇಲ್ಯಾವುದೋ..
ಹಹಹಹಹಹಾ
ಹೊಯ್
ಕೀಳ್ಯಾವ್ದು
ಮೇಲ್ಯಾವುದೋ..
ಹೊಯ್
ಕೀಳ್ಯಾವ್ದು
ಮೇಲ್ಯಾವುದೋ...