For Daily Alerts
Don't Miss!
- Sports
2028ರ ಒಲಿಂಪಿಕ್ಸ್ನಲ್ಲಿ 6 ತಂಡಗಳ ಟಿ20 ಟೂರ್ನಿಗೆ ಐಸಿಸಿ ಶಿಫಾರಸು; ಭಾರತದಲ್ಲಿ ಅಂತಿಮ ನಿರ್ಧಾರ!
- News
ಮುರುಡೇಶ್ವರ-ಬೆಂಗಳೂರು ರೈಲು ಮೇ ತನಕ ವಿಸ್ತರಣೆ
- Technology
ಮತ್ತೆ ಮರಳಿದ ರಿಲಯನ್ಸ್ ಡಿಜಿಟಲ್ ಇಂಡಿಯಾ ಸೇಲ್; ಆಫರ್ಗಳ ಸುರಿಮಳೆ!
- Finance
Air India Republic Day Sale: ರಿಯಾಯಿತಿ ದರದಲ್ಲಿ ಏರ್ಇಂಡಿಯಾ ಟಿಕೆಟ್, ದರ ಪರಿಶೀಲಿಸಿ
- Lifestyle
ವಾರ ಭವಿಷ್ಯ ಜ.22-ಜ.28: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Automobiles
200 km ರೇಂಜ್ ನೀಡುವ 'ಸಿಂಪಲ್ ಒನ್' ಎಲೆಕ್ಟ್ರಿಕ್ ಸ್ಕೂಟರ್ ಶೀಘ್ರ ಬಿಡುಗಡೆ: ಉತ್ಪಾದನಾ ಘಟಕ ಉದ್ಘಾಟನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹುಟ್ಟುಹಬ್ಬದ ಆಚರಣೆಯಲ್ಲಿ ಗೀತ ಸಾಹಿತಿ ಕೆ ಕಲ್ಯಾಣ್
News
oi-Sriram
By Sriram
|
ಇದುವರೆಗೆ ಸುಮಾರು 2400 ಹಾಡುಗಳನ್ನು ಬರೆದಿರುವ ಕಲ್ಯಾಣ್, 46 ಚಿತ್ರಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಅವರು ಬರೆದಿರುವ ಅಮೃತವರ್ಷಿಣಿ ಹಾಗೂ ಚಂದ್ರಮುಖಿ ಪ್ರಾಣಸಖಿ ಚಿತ್ರಗಳ ಹಾಡುಗಳಂತೂ ಬಹು ಜನಪ್ರಿಯ. ಹುಚ್ಚ, ನಮ್ಮೂರ ಮಂದಾರ ಹೂವೆ ಅವರ ಇತರ ಜನಪ್ರಿಯ ಗೀತೆಗಳ ಚಿತ್ರಗಳು.
ಮಾಧುರ್ಯ ಪ್ರಧಾನ ಗೀತೆಗಳನ್ನು ನೀಡುವುದರಲ್ಲಿ ಸದಾ ಸಿದ್ಧಹಸ್ತರಾಗಿರುವ ಇವರನ್ನು ಮಧುರ ಕವಿ ಎನ್ನುತ್ತಾರೆ. ಇವರ ಹಾಡುಗಳಲ್ಲಿ ಮನಸ್ಸು ಪದಬಳಕೆ ಸಾಮಾನ್ಯವಾಗಿರುವುದರಿಂದ ಮನಸ್ಸಿನ ಕವಿ ಎಂದೂ ಕರೆಯುವವರಿದ್ದಾರೆ. ಈ ಮಧುರ ಮನಸ್ಸಿನ ಕವಿಗೆ ಒನ್ ಇಂಡಿಯಾದಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. (ಒನ್ ಇಂಡಿಯಾ ಕನ್ನಡ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Lyricist K Kalyan's Birthday Today. His Birth Date is Jan 01 1975. He took birth in Bangalore.
Story first published: Sunday, January 1, 2012, 12:51 [IST]
Other articles published on Jan 1, 2012