For Quick Alerts
For Daily Alerts
Don't Miss!
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರೋದ್ಯಮದಲ್ಲಿ ರು.15 ಕೋಟಿ ಹರಿಸಿದ ಮಂಜು!
News
oi-Staff
By Staff
|
ನಾಗತಿಹಳ್ಳಿಯ ಒಲವೇ ಜೀವನ ಲೆಕ್ಕಾಚಾರ, ಯೋಗೀಶ್ ರ ಯೋಗಿ, ವಿಷ್ಣುವರ್ಧನ್ ಅವರ ಬಳ್ಳಾರಿ ನಾಗ, ಗುರುದತ್ ಅವರ ಕಿಚ್ಚ ಹುಚ್ಚ, ವಿಜಯ್ ನಾಯಕ ನಟನಾಗಿ ಎಂ ಎಸ್ ರಮೇಶ್ ನಿರ್ದೇಶನದ ಚಿತ್ರ ಹಾಗೂ ಶಿವಣ್ಣ ಅವರೊಂದಿಗಿನ ಚಿತ್ರಗಳು ನಿರ್ಮಾಣ ಹಂತದಲ್ಲಿವೆ. ಇಷ್ಟು ಚಿತ್ರಗಳಿಗೆ ಸರಿ ಸುಮಾರು ರು.15 ಕೋಟಿ ಬಂಡವಾಳ ತೊಡಗಿಸಿದ್ದಾರೆ ಮಂಜು.
ಈ ಬಗ್ಗೆ ಕೇಳಿದರೆ, ಮನರಂಜನೆಯನ್ನೇ ಗುರಿಯಾಗಿಸಿಕೊಂಡು ಚಿತ್ರ ನಿರ್ಮಿಸುತ್ತಿರುವುದರಿಂದ ನನಗೇನು ಅಷ್ಟು ಸಮಸ್ಯೆಯಾಗದು ಎನ್ನುತ್ತಾರೆ ಮಂಜಣ್ಣ. ಚಿತ್ರ ನಿರ್ಮಾಣದ ಜತೆಗೆ ಖಳ ನಟನ ಪಾತ್ರವನ್ನು ಮಂಜು ಪೋಷಿಸುತ್ತಿದ್ದಾರೆ. ರಮ್ಯ, ಸುದೀಪ್ ನಟನೆಯ ಕಿಚ್ಚ ಹುಚ್ಚ ಚಿತ್ರದಲ್ಲಿ ಖಳ ನಟನಾಗಿ ಬಣ್ಣಹಚ್ಚಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ನಿರ್ಮಾಪಕ
ಕೆ.ಮಂಜು
ಹೇಳಿದ
ಲಾಸು
ಕಥೆ
ಇದು
ಮೂರನೆ
ದರ್ಜೆ
ಪ್ರಶಸ್ತಿ:
ಚಂದ್ರು
ಮಂಜು
ಸುದೀಪ್,
ರಮ್ಯಾ
ಚಿತ್ರದಲ್ಲಿ
ಖಳನಟನಾಗಿ
ಕೆ.ಮಂಜು!
ಮೀಟ್
ದಿ
ಪ್ರೆಸ್ನಲ್ಲಿ
ಕಥೆಗಾರ
ಮಂಜಣ್ಣ
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಕನ್ನಡ ಸಿನಿಮಾ kannada movies ಆರ್ಥಿಕ ಹಿಂಜರಿತ recession k manju nagathihalli ಕೆ ಮಂಜು yogi ಯೋಗಿ ಕಿಚ್ಚ ಹುಚ್ಚ ಬಳ್ಳಾರಿ ನಾಗ ಒಲವೇ ಜೀವನ ಲೆಕ್ಕಾಚಾರ bellary naga olave jeevana lekkachara kicha hucha
Saturday, May 2, 2009, 13:50 Story first published: Saturday, May 2, 2009, 13:50 [IST]
Other articles published on May 2, 2009