For Quick Alerts
For Daily Alerts
Don't Miss!
- News ಬಕ್ರಾ ಮಾಡಲು ಇಲ್ಲಿಗೆ ಬಂದಿದ್ದೀರಾ?, ಬೆಳಗಾವಿಗೆ ನಿಮ್ಮ ಕೊಡುಗೆ ಏನು?: ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮದನ್ಗೆ ನಿತ್ಯಾನಂದ ರು.2 ಕೋಟಿ ಲಂಚದ ಆಮಿಷ
News
oi-Rajendra
By Rajendra
|
'ಸತ್ಯಾನಂದ' ಚಿತ್ರವನ್ನು ನಿಲ್ಲಿಸುವಂತೆ ತಮಗೆ ಸ್ವಾಮಿ ನಿತ್ಯಾನಂದ ಲಂಚದ ಆಮಿಷ ಒಡ್ಡಿದ್ದಾರೆ ಎಂಬ ಗುರುತರ ಆರೋಪವನ್ನು ಮದನ್ ಪಟೇಲ್ ಹೊರಿಸಿದ್ದಾರೆ. 'ಸತ್ಯಾನಂದ' ಚಿತ್ರೀಕರಣ ಆರಂಭಿಸಿದಾಗ ಚಿತ್ರವನ್ನು ನಿಲ್ಲಿಸುವಂತೆ ಸ್ವಾಮಿ ನಿತ್ಯಾನಂದ ನನಗೆ ರು.2 ಕೋಟಿ ಆಮಿಷ ಒಡ್ಡಿದ್ದರು. ಆದರೆ ಆ ಲಂಚವನ್ನು ನಾನು ಎಡಗೈನಲ್ಲೂ ಮುಟ್ಟಲಿಲ್ಲ.
ಹಾಗಿರುವಾಗ ಸೆನ್ಸಾರ್ ಮಂಡಳಿಗೆ ನಾನೇಕೆ ಲಂಚ ನೀಡಲಿ ಎಂದಿದ್ದಾರೆ ಮದನ್. ಸತ್ಯಾನಂದ ಚಿತ್ರದ ಸೆನ್ಸಾರ್ಗಾಗಿ ಸೆನ್ಸಾರ್ ಮಂಡಳಿ ರು.5 ಲಕ್ಷ ಲಂಚ ಕೇಳಿತ್ತು ಎಂದು ಮದನ್ ಈ ಹಿಂದೆ ಆರೋಪಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಮದನ್ ಪಟೇಲ್ ವಿರುದ್ಧ ಸೆನ್ಸಾರ್ ಮಖ್ಯಸ್ಥ ಕೆ ನಾಗರಾಜ್ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿರುವುದು ಗೊತ್ತೇ ಇದೆ. (ಏಜೆನ್ಸೀಸ್)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಮದನ್ ಪಟೇಲ್ ಸೆನ್ಸಾರ್ ವಿವಾದ ಸಾರಾ ಗೋವಿಂದು madan patel controversy censor sa ra govindu
English summary
Kannada film Producer Madan Patel alleges that Swami Nityananda was offered money to stop making the film Satyananda. Nityananda offered 2 crore to stop making it alleges Madan
Story first published: Wednesday, December 7, 2011, 11:49 [IST]
Other articles published on Dec 7, 2011