'ಸಿನಿಮಾ ಯಾನ' ಕನ್ನಡ ಚಿತ್ರರಂದ ಫ್ಲಾಷ್ ಬ್ಯಾಕ್

ಪುಸ್ತಕ ಕುರಿತು ಪ್ರೊ.ಕಿ.ರಂ.ನಾಗರಾಜು ಹಾಗೂ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ ಎಸ್ ನಾಗಾಭರಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್ ಹಾಗೂ ಪ್ರಸಿದ್ಧ ಸಂಗೀತ ನಿರ್ದೇಶಕ ಹಂಸಲೇಖ ಅವರು ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಹಾಗೂ ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷೆ ಡಾ.ಜಯಮಾಲಾ ಅವರು ವಹಿಸಲಿದ್ದಾರೆ. ಈ ಪುಸ್ತಕವನ್ನು ಹಸಿರು ಪ್ರಕಾಶನ ಹೊರತಂದಿದೆ. ಹಸಿರು ಪ್ರಕಾಶನದ ದೂರವಾಣಿ ಸಂಖ್ಯೆಗಳು: 98456 30109, 94499 87678.
ಸಮಯ: ಬೆಳಗ್ಗೆ 10.30 ಗಂಟೆಗೆ
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ ಸಿ ರಸ್ತೆ, ಬೆಂಗಳೂರು.
More from Filmibeat
ಜಯಮಾಲಾ ಗಿರೀಶ್ ಕಾಸರವಳ್ಳಿ ಕನ್ನಡ ಚಿತ್ರರಂಗ 75 ಹಂಸಲೇಖ ಟಿ ಎಸ್ ನಾಗಾಭರಣ kannada book dr jayamala ಕನ್ನಡ ಪುಸ್ತಕ ಸಿನಿಮಾ ಯಾನ ಡಾಕೆಪುಟ್ಟಸ್ವಾಮಿ cinema yaana 75 years of kannada cinema dr k puttaswamy


Click it and Unblock the Notifications











