For Quick Alerts
For Daily Alerts
Don't Miss!
- News ಹಾಸನದಲ್ಲಿ ಬಿಜೆಪಿಯ ಸಹಕಾರವಿಲ್ಲ, ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ: ಮತ್ತೆ ಸಂಕಷ್ಟದಲ್ಲಿ ದಳಪತಿ
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿರುತೆರೆ ನಟಿ ಲಕ್ಷ್ಮಿಯ ಬೆಳ್ಳಿತೆರೆ ಪಯಣ
News
oi-Staff
By Staff
|
ಕಿರುತೆರೆ ಮತ್ತು ಚಿತ್ರರಂಗದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿನಿಮಾಗಳಿಗಿಂತಲೂ ಟಿವಿಗಳಲ್ಲಿ ಕೆಲಸದ ಸಮಯ ಹೆಚ್ಚು. ಹಾಗೆಯೇ ಕಿರುತೆರೆಯಲ್ಲಿ ಸಂಭಾವನೆ ಸಹ ಹೇಳಿಕೊಳ್ಳುವಂತಿಲ್ಲ ಎನ್ನ್ನುತ್ತಾರೆ. ತಾನು ಪಾಶ್ಚಿಮಾತ್ಯ ಉಡುಪುಗಳಿಗೆ ವಿರೋಧ ಎನ್ನುವ ಲಕ್ಷ್ಮಿ, ತುಂಡು ಬಟ್ಟೆಯ ಗ್ಲಾಮರಸ್ ಪಾತ್ರಗಳಲ್ಲಿ ನಟಿಸುವುದಿಲ್ಲವಂತೆ.
ಪ್ರೇಮ್ ಮತ್ತು ಧ್ಯಾನ್ ಅವರಿಗೆ ಜೊತೆಯಾಗಿ ಲಕ್ಷ್ಮಿ ಅವರು 'ಸಿಹಿ ಮುತ್ತು' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸರಿಸುಮಾರು ಒಂದು ವರ್ಷದ ಹಿಂದೆಯೇ ಈ ಚಿತ್ರ ಸೆಟ್ಟ್ಟೇರಿತ್ತು. ಆದರೆ ಇನ್ನೂ ತೆರೆಕಾಣುವ ಭಾಗ್ಯ ಚಿತ್ರಕ್ಕೆ ಲಭಿಸಿಲ್ಲ. ಅಂದಹಾಗೆ ಈ ಚಿತ್ರಕ್ಕೆ ನಿರ್ದೇಶನ ಅಶೋಕ್ ಕಶ್ಯಪ್, ಹರಿಕೃಷ್ಣ ಸಂಗೀತ, ಉದಯರವಿ ಹೆಗಡೆ ಅವರ ಸಂಕಲನ ಇದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ನೆನಪಿರಲಿ
ಪ್ರೇಮ್
ಜತೆ
ಅಮೂಲ್ಯ
'ಪ್ರೇಮಿಸಮ್'
ಮರುಕಳುಹಿಸಿದ
ಮಿನುಗು
ತಾರೆ
ಕಲ್ಪನಾ
ನೆನಪು
ಸುದೀಪ್,
ರಮ್ಯಾ
ಜೋಡಿಯ
ಕಿಚ್ಚ
ಹುಚ್ಚ್ಚ
ಆರಂಭ
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಕನ್ನಡ ಸಿನಿಮಾ kannada movies prem ಲಕ್ಷ್ಮಿ lakshmi ಕೋಮಲ್ ಕುಮಾರ್ komal kumar ಧ್ಯಾನ್ ಪ್ರೇಮ್ ಸಿಹಿ ಮುತ್ತು ಅಶೋಕ್ ಕಶ್ಯಪ್ sihi muthu dhyaan ashok kashyap
Wednesday, May 13, 2009, 16:43 Story first published: Wednesday, May 13, 2009, 16:43 [IST]
Other articles published on May 13, 2009