ಮುಂಗಾರು ಮಳೆ ಛಾಯಾಗ್ರಾಹಕ ಕೃಷ್ಣ ತೆಲುಗಿಗೆ

ಕೃಷ್ಣ ಒಪ್ಪಿಕೊಂಡಿರುವ ತೆಲುಗು ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ತೆಲುಗಿನ 'ಉಲ್ಲಾಸಂಗಾ ಉತ್ಸಾಹಂಗಾ' ಚಿತ್ರದಲ್ಲಿ ನಟಿಸಿದ್ದ ಕನ್ನಡವರೇ ಆದ ಯಶೋಸಾಗರ್ ಈ ಚಿತ್ರದ ನಾಯಕ. ಸತ್ಯ ಐ ಲವ್ ಯು ಚಿತ್ರದಲ್ಲಿ ನಟಿಸಿದ್ದ ಫೇರನ್ ಲವ್ಲಿ ಬೆಡಗಿ ಜೆನಿಲಿಯಾ ಚಿತ್ರದ ನಾಯಕಿಯಾಗುವ ಸಾಧ್ಯತೆಗಳಿವೆ.
ಮುಂಗಾರು ಮಳೆಯ ನಂತರ ಸೂಕ್ತ ಅವಕಾಶಗಳು ಸಿಗದೆ ಹಲವರ ಕಾಲ್ತುಳಿತಕ್ಕೆ ಸಿಕ್ಕಿ ಕೃಷ್ಣ ಒದ್ದಾಡಿದ್ದರು. ಈಗ ತೆಲುಗು ಚಿತ್ರರಂಗ ಅವರನ್ನು ಕೈಬೀಸಿ ಕರೆದಿದೆ. ಕೃಷ್ಣ ಛಾಯಾಗ್ರಹಣದ ಈ ಚಿತ್ರ ಬಹುಶಃ ಮೇ ತಿಂಗಳಲ್ಲಿ ಪ್ರಾರಂಭವಾಗಬಹುದು. ಗೆದ್ದು ಮತ್ತೆ ಕನ್ನಡಕ್ಕೆ ಬರಲಿ ಎಂದು ಹಾರೈಸೋಣವೆ?
(ದಟ್ಸ್ ಕನ್ನಡ ಚಿತ್ರವಾರ್ತೆ)
ಯಶಸ್ಸಿನ ಸಾಗರದಲ್ಲಿ ಪಲಾಯನವಾದ ಪ್ರತಿಭೆ
ಗಣೇಶನ ಹೊಸ ಉಲ್ಲಾಸ ನವ ಉತ್ಸಾಹ!
More from Filmibeat
ಕನ್ನಡ ಸಿನಿಮಾ kannada movies ಮುಂಗಾರು ಮಳೆ ಯಶೋ ಸಾಗರ್ ಜೆನಿಲಿಯಾ ಛಾಯಾಗ್ರಾಹಕ ಕೃಷ್ಣ ಉಲ್ಲಾಸಂಗಾ ಉತ್ಸಾಹಂಗಾ cameramen s krishna mugaru male genelia de souza yasho sagar ullasanga utsahanga


Click it and Unblock the Notifications











