Don't Miss!
- News Hevay Rain: ಬಿರುಗಾಳಿ ಮಳೆಗೆ ನೆಲ ಕಚ್ಚಿದ ಬಾಳೆ, ಟೊಮೆಟೊ
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Sports PBKS vs MI IPL 2024: ಪಂಜಾಬ್ ರಾಜರಿಗೆ ಮುಂಬೈ ಇಂಡಿಯನ್ಸ್ ಸವಾಲು; ಟಾಸ್ ವರದಿ, ಆಡುವ 11ರ ಬಳಗ
- Lifestyle ಊಟದ ರುಚಿ ಹೆಚ್ಚಿಸುತ್ತೆ ಚೌಳಿಕಾಯಿ ಪಲ್ಯ..! ಹೀಗೆ ಮಾಡಿ
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಏಡ್ಸ್ ಪೀಡಿತನೊಬ್ಬನ ಕೊನೆಯ 22 ದಿನಗಳು
ಏಡ್ಸ್ ಪೀಡಿತನೊಬ್ಬನ ಕೊನೆಯ 22 ದಿನಗಳ ತೊಳಲಾಟವನ್ನು 22 ನಿಮಿಷದಲ್ಲಿ ತೋರಿಸುವ ಕಿರುಚಿತ್ರ ಪ್ರದರ್ಶನ ಮಾ.21ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಮಲ್ಲೇಶ್ವರದ ರಿಜಯ್ಸ್ ಪ್ರಿವ್ಯೂ ಚಿತ್ರಮಂದಿರದಲ್ಲಿ ಬೆಳಗ್ಗೆ 11 ಗಂಟೆಗೆ ಪ್ರದರ್ಶನ.
ಈ ಕಿರುಚಿತ್ರವನ್ನು ತರುಣ ನಿರ್ದೇಶಕ ರವೀಂದ್ರ ಸಿದ್ಧಗೊಳಿಸಿದ್ದಾರೆ.ಏಡ್ಸ್ ರೋಗ ಪತ್ತೆಯಾದ ತಕ್ಷಣವೇ ಗೆಳೆಯರು, ಪ್ರಿಯತಮೆ, ಸಂಬಂಧಿಕರು ಎಲ್ಲರೂ ರೋಗ ಪೀಡಿತನಿಂದ ದೂರವಾಗುತ್ತಾರೆ. ಹೀಗೆ ಸಮಾಜದಿಂದ ಬಹಿಷ್ಕೃತನಾದ ನಾಯಕ ಆತ್ಮಹತ್ಯೆಯ ಬಗ್ಗೆ ಆಲೋಚಿಸುವ ಹಂತಕ್ಕೆ ತಲುಪುತ್ತಾನೆ.ಈ ಸ್ಥಿತಿಯಲ್ಲಿ ರೋಗಿಯ ಮನಸ್ಥಿತಿ ಬಿಚ್ಚಿಡುವ ಯತ್ನ ಈ ಕಿರುಚಿತ್ರದಲ್ಲಿದೆ.
ರಾಜ್ಯದ ಇತರ ಊರುಗಳಲ್ಲಿ, ಶಾಲಾಕಾಲೇಜುಗಳಲ್ಲಿ ಈ ಕಿರುಚಿತ್ರವನ್ನು ಪ್ರದರ್ಶಿಸಬೇಕು ಎಂಬುದು ಚಿತ್ರತಂಡದ ಉದ್ದೇಶ. ಚಿತ್ರವನ್ನು ರು.80 ಸಾವಿರದಲ್ಲಿ ನಿರ್ಮಿಸಲಾಗಿದೆ. ರಾಜ್ಯ ಪ್ರಶಸ್ತಿ ಪಡೆದ ತುಳುಚಿತ್ರ 'ಬಿರ್ಸೆ'ಯ ನಾಯಕಿ ಸಹನಾಶ್ರೀ ಅಭಿನಯಿಸಿದ್ದಾರೆ. ಅಶ್ವಿನ್ ರಮೇಶ್ ಚಿತ್ರದ ನಾಯಕ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಇದೂ
ಓದಿ
ನನ್ನ
ಮೊದಲ
ಹೆಜ್ಜೆಯ
ಗುರುತು
ಸೂರ್ಯಾಸ್ತ
ಓಂ
ಪ್ರಕಾಶ್
ರಾವ್
ಎಂಬ
ಮಾಸ್ಟರ್
ಮೈಂಡ್
ಇಂದ್ರಜಿತ್
ಲಂಕೇಶ್
ನಿರ್ದೇಶನದಲ್ಲಿ
ಗಣೇಶ್!
ಕೈದಿಗಳ
ಹೃದಯ
ಕದ್ದ
ದುನಿಯಾ
ವಿಜಯ್