For Quick Alerts
For Daily Alerts
Don't Miss!
- News India weather: ಈ ಭಾಗಗಳಲ್ಲಿ ಮುಂದಿನ ಐದು ದಿನ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆ ಮುನ್ಸೂಚನೆ
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೋತಮುಖ ಹಾಕಿಕೊಂಡ ಕ್ರೇಜಿಸ್ಟಾರ್ ದಶಮುಖ
News
oi-Rajendra
By Rajendra
|
ಪ್ರೇಕ್ಷಕರು ಸಾರಾಸಗಟಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಮತ್ತೊಮ್ಮೆ ತಿರಸ್ಕರಿಸಿದ್ದಾರೆ. 'ದಶಮುಖ' ಚಿತ್ರದಲ್ಲಿ ಸಾಕಷ್ಟು ಮಾಗಿದ ಕಲಾವಿದರಿದ್ದರೂ ವರ್ಕೌಟ್ ಆಗಿಲ್ಲ. ಚಿತ್ರದಲ್ಲಿ ಮನರಂಜನೆಯೂ ಇಲ್ಲ ಮಸಾಲೆಯೂ ಇಲ್ಲ. ಕತೆ ಚಿತ್ರಕತೆ ಕೇಳುವಂತಿಲ್ಲ. ಚಿತ್ರದ ಸೋಲಿಗೆ ಈ ಅಂಶಗಳೇ ಕಾರಣ ಎನ್ನಲಾಗಿದೆ.
ಸೂರಪ್ಪ ಬಾಬು ಅವರು ಚಿತ್ರಕ್ಕೆ ಹಾಕಿದ ಬಂಡವಾಳ ರು.2 ಕೋಟಿ. ಆದರೆ ಲಾಭ ಬಿಡಿ, ಅಸಲೂ ಇಲ್ಲ ಫಸಲು ಇಲ್ಲ ಎನ್ನುತ್ತದೆ ಗಾಂಧಿನಗರದ ಗುಪ್ತಚರ ಇಲಾಖೆಗಳು. ಚಿತ್ರದ ಕತೆಯನ್ನು ಒಂದೇ ಕೊಠಡಿಯಲ್ಲಿ ಸುತ್ತಿರುವುದು ಪ್ರೇಕ್ಷಕರನ್ನು ಮತ್ತಷ್ಟು ಸುಸ್ತು ಹೊಡೆಸಿದೆ.
ಚಿತ್ರಕ್ಕೆ ಸರಿಯಾಗಿ ಪ್ರಚಾರ ಕೊಡದೇ ಇದ್ದದ್ದೂ ಮತ್ತೊಂದು ಲೋಪ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಚಿತ್ರದಲ್ಲಿ ರವಿಚಂದ್ರನ್, ದೇವರಾಜ್, ಸರಿತಾ, ಚೇತನ್ ಮುಂತಾದ ಕಲಾವಿದರಿದ್ದರೂ ಪ್ರಯೋಜನವಾಗಿಲ್ಲ. ರವಿಚಂದ್ರನ್ ಅವರ ಎಂದಿನ ಚಿತ್ರಗಳ ಶೈಲಿಯಲ್ಲಿಲ್ಲದೆ ಕ್ರೇಜಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ ದಶಮುಖ. (ಒನ್ಇಂಡಿಯಾ ಕನ್ನಡ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ರವಿಚಂದ್ರನ್ ಕ್ರೇಜಿಸ್ಟಾರ್ ಸೂರಪ್ಪ ಬಾಬು ಬಾಕ್ಸಾಫೀಸ್ ravichandran crazy star soorappa babu box office
English summary
Crazy Star Ravichandran's Dashamukha is a box office disappoinment that will have a hard struggle just making back its reported Rs 2 cr production cost. It is not a regular Ravichandran’s movie where we get to see him in the role of a do-gooder sporting dhoti and living his life for the welfare of the people.
Story first published: Monday, April 30, 2012, 12:41 [IST]
Other articles published on Apr 30, 2012