Don't Miss!
- News 'ಚೆಂಬು' ಜಾಹೀರಾತಿನ ಮೂಲಕ ಮೋದಿ ಸರ್ಕಾರದ ವಿರುದ್ದ ನೇರ ದಾಳಿಗಿಳಿದ ಕಾಂಗ್ರೆಸ್
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರೀತಿ ಮಾಡಿ ಮೋಸ ಮಾಡಿದ್ರಂತೆ ಆ ನಟಿ !
Recommended Video
ನಟಿ ಪ್ರಿಯಾಂಕ ಚಿಂಚೊಳ್ಳಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. 'ಹರ ಹರ ಮಹಾದೇವಾ' ಧಾರಾವಾಹಿಯಲ್ಲಿ ತಮ್ಮ ಅಭಿನಯದ ಮೂಲಕವೇ ಸಾವಿರಾರು ಅಭಿಮಾನಿಗಳನ್ನ ಪಡೆದುಕೊಂಡ ಕಲಾವಿದೆ ಈಕೆ.
ಇಷ್ಟು ದಿನ ಉತ್ತಮ ನಟಿ ಎಂದು ಎಲ್ಲರಿಂದಲೂ ಮೆಚ್ಚುಗೆಯನ್ನು ಪಡೆದುಕೊಂಡ ಪ್ರಿಯಾಂಕ ಚಿಂಚೊಳ್ಳಿ ಸದ್ಯ ಪ್ರೀತಿ ಮಾಡಿ ಮೋಸ ಮಾಡಿದ್ದಾರೆ ಎನ್ನುವ ಆರೋಪವನ್ನು ಎದುರಿಸುತ್ತಿದ್ದಾರೆ.
'ರಾಧಾ ರಮಣ' ಧಾರಾವಾಹಿಯ ನಟನಿಗೆ ಕೂಡಿ ಬಂತು ಕಂಕಣಭಾಗ್ಯ
ಸಾಕಷ್ಟು ದಿನಗಳಿಂದ ಪ್ರಿಯಾಂಕ ಜೊತೆಯಲ್ಲಿಯೇ ಇದ್ದ ಸ್ನೇಹಿತನೇ ಈ ಆರೋಪ ಮಾಡುತ್ತಿರುವುದು ಅನೇಕರಿಗೆ ಆಶ್ಚರ್ಯ ತರಿಸಿದೆ. ಹಾಗಾದ್ರೆ ಏನಿದು ಆರೋಪ? ಈ ವಿಚಾರಕ್ಕೆ ಪ್ರಿಯಾಂಕ ಹೇಳುವ ಉತ್ತರವೇನು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ
ನಟಿ ಪ್ರಿಯಾಂಕ ಚಿಂಚೊಳ್ಳಿ
ನಟಿ ಪ್ರಿಯಾಂಕ ಚಿಂಚೊಳ್ಳಿ ಕಿರುತೆರೆ ಹಾಗೂ ಬೆಳ್ಳಿ ತೆರೆಯ ನಾಯಕ ನಟಿ. ಹರಹರ ಮಹಾದೇವಾ ಧಾರಾವಾಹಿ ಸೇರಿದಂತೆ ಬಿಲ್ ಗೇಟ್ಸ್ ಸಿನಿಮಾದಲ್ಲಿಯೂ ನಾಯಕಿಯಾಗಿ ಅಭಿನಯ ಮಾಡಿದ್ದಾರೆ.
ಏನಿದು ವಿವಾದ ?
ನಟಿ ಪ್ರಿಯಾಂಕ ಚಿಂಚೊಳ್ಳಿ ಅವರ ಸ್ನೇಹಿತನಾಗಿರುವ ಸಾಯಿ ರಾಮ್ ಎನ್ನುವವರನ್ನು ಪ್ರೀತಿ ಮಾಡಿ ಮದುವೆ ಆಗುವ ಭರವಸೆ ಕೊಟ್ಟಿದ್ದರಂತೆ. ಅದರ ಜೊತೆಗೆ ಸಾಯಿ ರಾಮ್ ಜೊತೆಯಲ್ಲಿ ಸಾಕಷ್ಟು ಕಡೆ ಪ್ರವಾಸವನ್ನು ಮಾಡಿದ್ದಾರಂತೆ. ಪ್ರಿಯಾಂಕ ಅವರ ತಾಯಿ ಕೂಡ ತಮ್ಮ ಮಗಳನ್ನು ನಿನಗೆ ಮದುವೆ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ದರು ಎಂದು ಸಾಯಿ ರಾಮ್ ಆರೋಪ ಮಾಡಿದ್ದಾರೆ.
ಹೊಸ ಪ್ರೀತಿಯಲ್ಲಿ ಪ್ರಿಯಾಂಕ
ನಟಿ ಪ್ರಿಯಾಂಕ ಚಿಂಚೊಳ್ಳಿ ನನಗೆ ಗೊತ್ತಿಲ್ಲದ ರೀತಿಯಲ್ಲಿ ಕಿರುತೆರೆಯ ನಟ ಶಿಶೀರ್ ಶಾಸ್ತ್ರಿ ಜೊತೆಯಲ್ಲಿಯೂ ಪ್ರೀತಿಯಲ್ಲಿದ್ದಾರೆ. ನನಗೆ ಮೋಸ ಮಾಡಿದ್ದಾರೆ ಎಂದೂ ಸಾಯಿ ರಾಮ್ ಆರೋಪಿಸಿದ್ದಾರೆ.
ಆರೋಪವನ್ನು ಸುಳ್ಳು ಎಂದ ನಟಿ
ನಟಿ ಪ್ರಿಯಾಂಕ ಸಾಯಿ ರಾಮ್ ನನ್ನ ಸ್ನೇಹಿತ ಆದರೆ ಅವರು ಮಾಡುತ್ತಿರುವ ಆರೋಪ ಸುಳ್ಳು ಎಂದಿದ್ದಾರೆ. ದುರುದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ ನನ್ನನ್ನು ಪ್ರೀತಿ ಮಾಡುವವರಿಗೆ ನಾನು ಏನು ಎನ್ನುವುದು ಗೊತ್ತಿದೆ ಎಂದಿದ್ದಾರೆ.