Don't Miss!
- News ಪಟ್ಟು ಬಿಡದೆ ನಾಮಪತ್ರ ಸಲ್ಲಿಸಿದ ಕೆಎಸ್ ಈಶ್ವರಪ್ಪಗೆ ಏಪ್ರಿಲ್ 22 ಡೆಡ್ ಲೈನ್!
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅಂಬರೀಶ' ಚಿತ್ರಕ್ಕೆ ಮೇನ್ ಥಿಯೇಟರ್ ಸಿಕ್ತು..!?
ಬಿಡುಗಡೆಯ ಹೊಸ್ತಿಲಲ್ಲಿರುವ 'ಅಂಬರೀಶ' ಕಳೆದ ವಾರದಿಂದ ಗಾಂಧಿನಗರದಲ್ಲಿ ದೊಡ್ಡ ಮಟ್ಟಕ್ಕೆ ಸುದ್ದಿಯಾಗುತ್ತಿರುವುದು ಥಿಯೇಟರ್ ವಿಷ್ಯದಲ್ಲಿ. 'ಅಂಬರೀಶ' ಚಿತ್ರಕ್ಕೆ ಕೆ.ಜಿ ರೋಡ್ ನಲ್ಲಿರುವ ಪ್ರಮುಖ ಚಿತ್ರಮಂದಿರ ಸಿಗುತ್ತಿಲ್ಲ. ಆದ್ರೇನಂತೆ, ಮಿಕ್ಕ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡ್ತೀವಿ, ಹೊಸ ಟ್ರೆಂಡ್ ಶುರುಮಾಡ್ತೀನಿ ಅಂತ ದರ್ಶನ್ ಟ್ವೀಟ್ ಕೂಡ ಮಾಡಿದ್ದರು.
ಇದೇ
ಟ್ವೀಟ್
ನೊಂದಿಗೆ
ದರ್ಶನ್
ಅಡ್ಡದಿಂದ
ಬಂದಿರುವ
ಮತ್ತೊಂದು
ಟ್ವೀಟ್
ಪ್ರಕಾರ
'ಅಂಬರೀಶ'
ಚಿತ್ರ
ಕೆ.ಜಿ.ರೋಡ್
ನ
ಪ್ರಮುಖ
ಚಿತ್ರಮಂದಿರವೊಂದರಲ್ಲಿ
ರಿಲೀಸ್
ಆಗುತ್ತಿದೆ.
ಅದರ
ಅಫೀಶಿಯಲ್
ಪೋಸ್ಟರ್
ಕೂಡ
ರಿಲೀಸ್
ಆಗಿದೆ.
ಬೇಕಾದ್ರೆ
ನೀವೇ
ನೋಡಿ...
ಇದೇ
ನವೆಂಬರ್
೨೦
ರಿಂದ
ಈ
ನಮ್ಮ
ಕರುನಾಡ
ಭೂಪತಿಯ
ಆರ್ಭಟ
ಶುರು.
ಪ್ರಪ್ರತಮ
ಬಾರಿಗೆ
ಅಂಬರೀಷ
ಚಿತ್ರದ
ಥಿಯೇಟರ್
ಲಿಸ್ಟ್
ನಿಮ್ಮ
ಮುಂದೆ
:
pic.twitter.com/jwcZVqK7zf
—
D
Company
(
R
)
(@Dcompany171)
November
14,
2014
ಕೆ.ಜಿ.ರೋಡ್
ನ
ಯಾವ
ಥಿಯೇಟರ್
ನಲ್ಲಿ
'ಅಂಬರೀಶ'
ರಿಲೀಸ್
ಆಗುತ್ತದೆ
ಅಂತ
ಇನ್ನೂ
ಪಕ್ಕಾ
ಆಗದ
ಕಾರಣ,
ಬರೀ
ಕೆ.ಜಿ.ರೋಡ್
ನ
ಪ್ರಮುಖ
ಚಿತ್ರಮಂದಿರ
ಸೇರಿದಂತೆ
ರಾಜ್ಯಾದ್ಯಂತ
200ಕ್ಕೂ
ಹೆಚ್ಚು
ಥಿಯೇಟರ್
ಗಳಲ್ಲಿ
'ಅಂಬರೀಶ'
ದರ್ಬಾರ್
ಶುರುವಾಗಲಿದೆ
ಅನ್ನುವ
ಪೋಸ್ಟರ್
ನ
ದರ್ಶನ್
ಅಭಿಮಾನಿಗಳ
ಸಂಘ
'ಡಿ'ಕಂಪನಿ
ಟ್ವೀಟ್
ಮಾಡಿದೆ.
ಅಲ್ಲಿಗೆ,
'ಅಂಬರೀಶ'
ಚಿತ್ರಕ್ಕೆ
ಮೆಜೆಸ್ಟಿಕ್
ನಲ್ಲಿ
ಥಿಯೇಟರ್
ಸಿಕ್ತಾ
ಅಂದ್ರೆ,
ಅದರ
ಬಗ್ಗೆ
ಯಾರೂ
ಬಾಯಿಬಿಡುತ್ತಿಲ್ಲ.
ಅಸಲಿಗೆ,
ಗಾಂಧಿನಗರದಲ್ಲಿ
ಎಲ್ಲಾ
ಚಿತ್ರಮಂದಿರಗಳು
ಸಿನಿಮಾಗಳಿಂದ
ತುಂಬಿತುಳುಕುತ್ತಿಲ್ಲ.
ಕೆಲ
ಥಿಯೇಟರ್
ಗಳು
ಖಂಡಿತ
ಲಭ್ಯವಿದೆ.
ಆದ್ರೆ
ಅವು
ದರ್ಶನ್
ಚಿತ್ರಕ್ಕೆ
ಸೂಕ್ತವಿಲ್ಲ
ಅನ್ನುವುದು
ಕೆಲವರ
ಅಭಿಪ್ರಾಯ.
['ಅಂಬರೀಶ'
ಬಗ್ಗೆ
ಮೌನ
ಮುರಿದ
ಚಾಲೆಂಜಿಂಗ್
ಸ್ಟಾರ್]
ಗಾಂಧಿನಗರದ ಉತ್ತಮ ಚಿತ್ರಮಂದಿರಕ್ಕೋಸ್ಕರ ಚಿತ್ರತಂಡ ಪ್ರಯತ್ನಿಸುತ್ತಿದೆ. ಒಂದ್ವೇಳೆ ಅದು ಸಿಕ್ಕರೆ, ಕೆ.ಜಿ.ರೋಡ್ ನ ಚಿತ್ರಮಂದಿರ ಜೊತೆಗೆ ಬೆಂಗಳೂರಿನ ಪ್ರಸನ್ನ, ನವರಂಗ್. ಸಿದ್ಧೇಶ್ವರ, ಗೋವರ್ಧನ್, ಬಾಲಾಜಿ. ಈಶ್ವರಿ, ಸೇರಿದಂತೆ ಮೈಸೂರಿನ ಶಾಂತಲ, ಸಂಗಮ್, ಮಂಡ್ಯದ ಸಂಜಯ್, ಬೆಳಗಾವಿಯ ಚಿತ್ರ, ಬಾಗಲಕೋಟೆಯ ವಾಸವಿ ಸೇರಿದಂತೆ ಮಲ್ಟಿಪ್ಲೆಕ್ಸ್ ಗಳಲ್ಲಿ ರಾಜ್ಯಾದ್ಯಂತ ದರ್ಶನ್ 'ಅಂಬರೀಶ' ಆರ್ಭಟ ಶುರುವಾಗಲಿದೆ. ಇಲ್ಲದಿದ್ದರೆ 'ಅಂಬರೀಶ' ಹೊಸ ಟ್ರೆಂಡ್ ಹುಟ್ಟುಹಾಕುವುದು ಖಚಿತ. (ಫಿಲ್ಮಿಬೀಟ್ ಕನ್ನಡ)