Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುತ್ತಾತನನ್ನು ಕಳೆದುಕೊಂಡ ದುಃಖದಲ್ಲಿ 'ರಾಜಕುಮಾರ' ನಿರ್ದೇಶಕ
ನಿರ್ದೇಶಕ ಸಂತೋಷ್ ಆನಂದ್ ರಾಮ್ ಈಗ ದುಃಖದಲ್ಲಿ ಇದ್ದಾರೆ. ಪ್ರೀತಿಯ ಮುತ್ತಾತನನ್ನು ಕಳೆದುಕೊಂಡಿದ್ದಾರೆ. ಸಂತೋಷ್ ಆನಂದ್ ರಾಮ್ ತಮ್ಮ ಮುತ್ತಾತ ನಿಧನರಾದ ವಿಷಯವನ್ನು ಟ್ಟಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ.
''104 ವರುಷ ಮುತ್ತಿನಂತೆ ಬದುಕಿದ ನನ್ನ ಮುತ್ತಾತ ಇನ್ನಿಲ್ಲ!. ಆ ಆಲದ ಮರ ನನ್ನ ಮದುವೆಗೆ ಬಂದು ನನ್ನ ಹರಸಿದ್ದರು ಅದು ನನ್ನ ಪುಣ್ಯ. ಸ್ವಾವಲಂಬಿಯಾಗಿ 100 ವರುಷ ಬಾಳಿದ ನೀವು ಮತ್ತು ನಿಮ್ಮ ಬದುಕು ನಮಗೆ ಆದರ್ಶ. ನಮ್ಮ ಕುಟುಂಬದ ಅಜರಾಮರ ಇನ್ನು ಪಂಚಭೂತಗಳಲ್ಲಿ ಅಮರ'' ಎಂದು ಸಂತೋಷ್ ಆನಂದ್ ರಾಮ್ ಬರೆದುಕೊಂಡಿದ್ದಾರೆ.
104 ವರುಷ ಮುತ್ತಿನಂತೆ ಬದುಕಿದ ನನ್ನ ಮುತ್ತಾತ ಇನ್ನಿಲ್ಲ ! ಆ ಆಲದ ಮರ ನನ್ನ ಮದುವೆಗೆ ಬಂದು ನನ್ನ ಹರಸಿದ್ದರು ಅದು ನನ್ನ ಪುಣ್ಯ ! ಸ್ವಾವಲಂಬಿ ಯಾಗಿ 100 ವರುಷ ಬಾಳಿದ ನೀವು ಮತ್ತು ನಿಮ್ಮ ಬದುಕು ನಮಗೆ ಆದರ್ಶ....! ನಮ್ಮ ಕುಟುಂಬದ ಅಜರಾಮರ ಇನ್ನು ಪಂಚಬೂತಗಳಲ್ಲಿ ಅಮರ🙏 pic.twitter.com/p2HVNoo5mG
— Santhosh Ananddram (@SanthoshAnand15) May 16, 2018
ತಮ್ಮ ಕುಟುಂಬದ ಆಲದ ಮರದಂತೆ ಇದ್ದ ಮುತ್ತಾತನ ಆಗಲಿಗೆ ಸಂತೋಷ್ ಕಣ್ಣೀರು ಹಾಕಿದ್ದಾರೆ. ಅಂದಹಾಗೆ, ಸಂತೋಷ್ ಆನಂದ್ ರಾಮ್ ಕನ್ನಡದಲ್ಲಿ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಸಂತೋಷ್ ಅವರ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮತ್ತು 'ರಾಜಕುಮಾರ' ಚಿತ್ರಗಳ ಸೂಪರ್ ಹಿಟ್ ಆಗಿದ್ದು, ಮೂರನೇ ಸಿನಿಮಾವನ್ನು ಸಹ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಮಾಡುತ್ತಿದ್ದಾರೆ.