Don't Miss!
- Automobiles
ಗ್ರಾಹಕರೇ... ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ
- News
ಇಂತಹ ಅಯೋಗ್ಯರಿಗೆ ಅಧಿಕಾರ ಕೊಟ್ಟ ಜನತೆ ಈಗ ಬರುವ ಚುನಾವಣೆಗೆ ಕಾಯುತ್ತಿದ್ದಾರೆ: ಸರ್ಕಾರದ ವಿರುದ್ದ ಜೆಡಿಎಸ್ ಕಿಡಿ
- Technology
ಹೆಚ್ಚಿನ ಡೇಟಾ ಬೇಕು ಅಂದ್ರೆ BSNLನ ಈ ಪ್ಲ್ಯಾನ್ಗಳು ಬೆಸ್ಟ್!
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಸ್ಕರ್ ರೇಸ್ ನಿಂದ ಹೊರಬಿದ್ದ 'ಕುರುಕ್ಷೇತ್ರ' ಮತ್ತು 'ಡಿಯರ್ ಕಾಮ್ರೇಡ್'
Recommended Video
2020ನೇ ಸಾಲಿನ ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿ ಕನ್ನಡದ ಕುರುಕ್ಷೇತ್ರ ಸಿನಿಮಾ ಕೂಡ ಸ್ಥಾನ ಗಿಟ್ಟಿಸಿಕೊಂಡಿತ್ತು. ಆದ್ರೀಗ ಆಸ್ಕರ್ ರೇಸ್ ನಿಂದ ಕುರುಕ್ಷೇತ್ರ ಸಿನಿಮಾ ಹೊರಬದ್ದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕುರುಕ್ಷೇತ್ರ' ರಿಲೀಸ್ ಆಗಿ 50 ದಿನಗಳನ್ನು ಪೂರೈಸಿ ನೂರು ದಿನಗಳತ್ತ ಮುನ್ನುಗ್ಗುತ್ತಿದೆ.
ಆಸ್ಕರ್
ಪ್ರಶಸ್ತಿಗೆ
ಭಾರತದಿಂದ
ಅಧಿಕೃತ
ಪ್ರವೇಶ
ಪಡೆದ
'ಗಲ್ಲಿ
ಬಾಯ್'
ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸುತ್ತಿರುವ ಕುರುಕ್ಷೇತ್ರ ಭಾರತದಿಂದ ಆಸ್ಕರ್ ಗೆ ಆಯ್ಕೆ ಆಗುವ ಸಿನಿಮಾ ಲಿಸ್ಟ್ ನಲ್ಲಿ ಸ್ಥಾನ ಪಡೆದಿತ್ತು. ಆಸ್ಕರ್ ರೇಸ್ ನಲ್ಲಿದ್ದ ಭಾರತದ ಒಟ್ಟು 28 ಸಿನಿಮಾಗಳಲ್ಲಿ ಕುರುಕ್ಷೇತ್ರ ಕೂಡ ಒಂದಾಗತ್ತು. ಜೊತೆಗೆ ರಶ್ಮಿಕಾ ಮಂದಣ್ಣ ಅಭಿನಯದ ಡಿಯರ್ ಕಾಮ್ರೇಡ್ ಸಿನಿಮಾ ಕೂಡ ಲಿಸ್ಟ್ ನಲ್ಲಿ ಇತ್ತು. ಆದ್ರೀಗ ಎರಡು ಸಿನಿಮಾ ರೇಸ್ ನಿಂದ ಹೊರಬಿದ್ದಿವೆ.

ಗಲ್ಲಿ ಬಾಯ್ ಆಯ್ಕೆ
ಆಸ್ಕರ್ ರೇಸ್ ನಲ್ಲಿದ್ದ 28 ಸಿನಿಮಾಗಳಲ್ಲಿ ಕೊನೆಯದಾಗಿ ಬಾಲಿವುಡ್ ನ ಗಲ್ಲಿ ಬಾಯ್ ಸಿನಿಮಾ ಭಾರತದಿಂದ ಆಯ್ಕೆ ಆಗಿ ಆಸ್ಕರ್ ರೇಸ್ ನಲ್ಲಿ ಸ್ಪರ್ಧಿಸಲಿದೆ. ರಾಣವೀರ್ ಸಿಂಗ್ ಮತ್ತು ಅಲಿಯಾ ಭಟ್ ಅಭಿನಯದ ಗಲ್ಲಿ ಬಾಯ್ ಸಿನಿಮಾ ಅಧಿಕೃತವಾಗಿ ಆಯ್ಕೆಯಾಗಿರುವುದು ಅನೇಕ ಬಾಲಿವುಡ್ ಸ್ಟಾರ್ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ರೇಸ್ ನಲ್ಲಿದ್ದ ಸೌತ್ ಇಂಡಿಯಾದ ಸಿನಿಮಾಗಳು
ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಕೊನೆಯದಾಗಿ ಭಾರತದಿಂದ ಗಲ್ಲಿ ಸಿನಿಮಾ ಆಯ್ಕೆಯಾಗಿದೆ. ಈ ಲಿಸ್ಟ್ ನಲ್ಲಿ ಕನ್ನಡದ ಕುರುಕ್ಷೇತ್ರ ಸಿನಿಮಾ ಸೇರಿದಂತೆ ಸೌತ್ ಇಂಡಿಯಾದಿಂದ ವಡ ಚೆನ್ನೈ, ಉಯಾರೆ, ಸೂಪರ್ ಡಿಲಕ್ಸ್, ಡಿಯರ್ ಕಾಮ್ರೆಡ್ ಸಿನಿಮಾಗಳು ಭಾರತದ 28 ಸಿನಿಮಾಗಳ ಲಿಸ್ಟ್ ನ ರೇಸ್ ನಲ್ಲಿದ್ದವು. ಗಲ್ಲಿ ಬಾಯ್ ಅಧಿಕೃತವಾಗಿ ಎಂಟ್ರಿ ಪಡೆಯುವ ಮೂಲಕ ಉಳಿದೆಲ್ಲ ಸಿನಿಮಾಗಳು ರೇಸ್ ನಿಂದ ಹೊರಬಿದ್ದಿವೆ.
BIG
NEWS:
2020
ಆಸ್ಕರ್
ರೇಸ್
ನಲ್ಲಿ
ಕನ್ನಡದ
ಏಕೈಕ
ಚಿತ್ರ
ಕುರುಕ್ಷೇತ್ರ.!

ಫೆಬ್ರವರಿಯಲ್ಲಿ ಪ್ರಶಸ್ತಿ ಘೋಷಣೆ
92ನೇ ಅಕಾಡೆಮೆ ಅವಾರ್ಡ್ ಅನ್ನು ಮುಂದಿನ ವರ್ಷ ಫೆಬ್ರವರಿ 9ರಂದು ಘೋಷಣೆ ಮಾಡಲಾಗುತ್ತೆ. ಇದುವರೆಯೂ ಭಾರತದ ಯಾವ ಸಿನಿಮಾವು ಆಸ್ಕರ್ ಪ್ರಶಸ್ತಿಯನ್ನು ಎತ್ತಿ ಹಿಡಿದಿಲ್ಲ. ಕೊನೆಯದಾಗಿ 2001ರಲ್ಲಿ ಅತ್ಯುತ್ತಮ ವಿದೇಶಿ ಚಲನಚಿತ್ರ ವಿಭಾಗದಲ್ಲಿ ಲಗಾನ್ ಸಿನಿಮಾ ಟಾಪ್ ಫೈವ್ ಲಿಸ್ಟ್ ನಲ್ಲಿ ಜಾಗ ಪಡೆದಿತ್ತು.
ಮುನಿರತ್ನ
ಹೀಗೆ
ಮಾಡಿದ್ರೆ
'ಕುರುಕ್ಷೇತ್ರ'
ಇನ್ನೂ
ಎತ್ತರಕ್ಕೆ
ಹೋಗ್ತಿತ್ತು.!

'ವಿಲೇಜ್ ರಾಕ್ ಸ್ಟಾರ್ಸ್' ಸಿನಿಮಾ ಎಂಟ್ರಿಯಾಗಿತ್ತು
ಕಳೆದ ಬಾರಿ 'ವಿಲೇಜ್ ರಾಕ್ ಸ್ಟಾರ್ಸ್' ಸಿನಿಮಾ ಅತ್ಯುತ್ತಮ ವಿದೇಶಿ ವಿಭಾಗದಲ್ಲಿ ಭಾರತದಿಂದ ನಾಮನಿರ್ದೇಶನವಾಗಿತ್ತು. ಆದರೆ, ಪ್ರಶಸ್ತಿ ಸುತ್ತಿನ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲು ಈ ಚಿತ್ರ ಹಿನ್ನಡೆ ಅನುಭವಿಸಿತ್ತು. ಈ ಸಲ 'ಗಲ್ಲಿ ಬಾಯ್' ಪ್ರಶಸ್ತಿ ತರುತ್ತಾ ಎಂಬ ಕುತೂಹಲ ಹುಟ್ಟಿಕೊಂಡಿದೆ.