Don't Miss!
- News Neha Murder Case: ವೈಯಕ್ತಿಕ ಕಾರಣಕ್ಕೆ ವಿದ್ಯಾರ್ಥಿನಿ ನೇಹಾ ಕೊಲೆ ಎಂದ ಸಿಎಂ ಸಿದ್ದರಾಮಯ್ಯ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಬ್ಬಾ..'ಯಜಮಾನ' ಟೈಟಲ್ ನಲ್ಲಿಯೇ ಇಷ್ಟೊಂದು ವಿಷಯವಿದೆ!
Recommended Video
'ಯಜಮಾನ' ಸಿನಿಮಾ ಇನ್ನು 8 ದಿನಗಳಲ್ಲಿ ಬಿಡುಗಡೆಯಾಗುತ್ತಿದೆ. ಆ ಸಿನಿಮಾ ನೋಡುವ ಮುನ್ನ ಆ ಟೈಟಲ್ ನಲ್ಲಿ ಇರುವ ವಿಷಯವನ್ನು ತಿಳಿಸಿದ್ದಾರೆ ಗೀತರಚನೆಕಾರ ಕವಿರಾಜ್.
'ಯಜಮಾನ' ಚಿತ್ರದ ಪತ್ರಿಕಾಗೋಷ್ಠಿ ಕಾರ್ಯಕ್ರಮಕ್ಕೆ ಆಗಮಿಸಿದ ಕವಿರಾಜ್ 'ಯಜಮಾನ' ಎಂಬ ನಾಲ್ಕು ಅಕ್ಷರದಲ್ಲಿಯೇ ಚಿತ್ರದ ಬಗ್ಗೆ ಮಾತನಾಡಿದರು.
ದರ್ಶನ್ ಪಾಲಿನ ರಿಯಲ್ 'ಯಜಮಾನ' ಇವರೊಬ್ಬರೇ
ಜನ - 'ಜನ' ಈ ಸಿನಿಮಾ ಮೆಚ್ಚುತ್ತಾರೆ
ಜಯ - ಸಿನಿಮಾಗೆ 'ಜಯ' ಸಿಗುತ್ತದೆ
ಜಮಾ - ನಿರ್ಮಾಪಕರ ಖಾತೆಯ ಹಣ 'ಜಮಾ' ಆಗುತ್ತದೆ
ಜಮಾನ - 'ಜಮಾನ' ಯಜಮಾನನನ್ನು ಮೆಚ್ಚುತ್ತದೆ
ಎಂದು ನಾಲ್ಕು ಅಕ್ಷರವನ್ನು ಇಟ್ಟುಕೊಂಡು ಆಟ ಆಡಿದರು. ಕವಿರಾಜ್ ಅವರ ಪದಗಳ ಆಟವನ್ನು ಕಂಡು ದರ್ಶನ್ ಕೂಡ ಚಪ್ಪಾಳೆ ತಟ್ಟಿದರು.
50ನೇ ಸಿನಿಮಾ ಬಗ್ಗೆ ಕ್ಲಾರಿಟಿ ನೀಡಿದ ದರ್ಶನ್
ಅಂದಹಾಗೆ, ದರ್ಶನ್ ಅವರ ಅನೇಕ ಸಿನಿಮಾಗಳಿಗೆ ಕವಿರಾಜ್ ಹಾಡನ್ನು ಬರೆದಿದ್ದಾರೆ. 'ಯಜಮಾನ'ದ 'ಒಂದು ಮುಂಜಾನೆ..' ಹಾಡಿಗೆ ಸಹ ಕವಿರಾಜ್ ಸಾಹಿತ್ಯವಿದೆ. ಈ ಹಾಡಿಗೆ 50 ಪಲ್ಲವಿಗಳನ್ನು ಬರೆದಿದ್ದು, ಕೊನೆಗೆ ಒಂದು ಪಲ್ಲವಿಯನ್ನು ಹರಿಕೃಷ್ಣ ಆಯ್ಕೆ ಮಾಡಿಕೊಂಡರಂತೆ.