Don't Miss!
- News ಮೈಸೂರು: ಪ್ರಧಾನಿ ಮೋದಿ ಕುರಿತಾದ ಹಾಡು ಶೇರ್ ಮಾಡಿ ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜ್ ಸ್ಮಾರಕ ಉದ್ಘಾಟನೆಗೆ ಶಾರುಖ್ ಖಾನ್, ಹೃತಿಕ್?
ಕನ್ನಡ ಚಿತ್ರರಂಗವೇ ಎರೆಡೆರೆಡು ದಿನ ರಜೆ ಹಾಕಿ ಕಾದು ಕುಳಿತಿರೋ ನವೆಂಬರ್ ಸಂಭ್ರಮ ಅಂದ್ರೆ ಅದು ರಾಜ್ ಸ್ಮಾರಕದ ಉದ್ಘಾಟನೆ. ಕಂಠೀರವ ಸ್ಟುಡಿಯೋ ಬಳಿ ಇರೋ ರಾಜ್ ಸ್ಮಾರಕದ ಉದ್ಘಾಟನೆ ಇದೇ ನವೆಂಬರ್ 29ರಂದು ನಡೆಯಲಿದ್ದು ಇದಕ್ಕೆ ಬಾಲಿವುಡ್ ತಾರೆಯರ ಸಂಗಮವಾಗಲಿದೆ.
ಇಲ್ಲಿಯವರೆಗೂ ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ತೆಲುಗಿನ ಮೆಗಾಸ್ಟಾರ್ ಚಿರಂಜೀವಿ, ಬಾಲಿವುಡ್ ನಟ ಅಮಿತಾಬ್ ರಂತಹ ಮೇರು ತಾರೆಯರು ರಾಜ್ ಸ್ಮಾರಕದ ಲೋಕಾರ್ಪಣೆಗೆ ಬರ್ತಿರೋ ಸುದ್ದಿ ಬಂದಿತ್ತು. [ರಾಜ್ ಸ್ಮಾರಕ ಲೋಕಾರ್ಪಣೆಗೆ ಬಿಗ್ ಬಿ, ರಜನಿ, ಚಿರು]
ಈಗ
ಬಾಲಿವುಡ್
ಬಾದ್
ಶಾ
ಶಾರುಖ್
ಕೂಡ
ಅಮಿತಾಬ್
ಜೊತೆ
ಬರುವ
ಸಾಧ್ಯತೆಯಿದೆ.
ಮತ್ತೊಬ್ಬ
ಸೂಪರ್
ಸ್ಟಾರ್
ಹೃತಿಕ್
ರೋಷನ್
ಗೆ
ಕೂಡ
ಆಹ್ವಾನ
ಹೋಗಿದ್ದು
ಹೃತಿಕ್
ಕೂಡ
ಬರುವ
ಸಾಧ್ಯತೆ
ಇದೆ
ಅಂತಿದೆ
ರಾಜ್
ಸ್ಮಾರಕ
ಸಮಿತಿಯ
ಮೂಲಗಳು.
ಒಟ್ಟಾರೆ ಕನ್ನಡದ ಕಣ್ಮಣಿಯ ಸಾಧನೆ ಸ್ಮರಿಸೋಕೆ ಭಾರತೀಯ ಚಿತ್ರರಂಗವೇ ಬೆಂಗಳೂರಿಗೆ ಬಂದಿಳಿಯಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಖ್ಯಾತ ನಟರಾದ ಅಮಿತಾಬ್ ಬಚ್ಚನ್, ರಜನೀಕಾಂತ್, ಕಮಲಹಾಸನ್, ಚಿರಂಜೀವಿ, ಮುಮ್ಮುಟ್ಟಿ, ವಸತಿ ಸಚಿವರೂ ಆಗಿರುವ ಅಂಬರೀಶ್ ಹಾಗೂ ಬಿ. ಸರೋಜಾದೇವಿ ಅವರನ್ನು ಆಹ್ವಾನಿಸಲು ಸಮಿತಿಯು ತೀರ್ಮಾನಿಸಿದೆ.
ಸ್ಮಾರಕ ಉದ್ಘಾಟನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ನೆರವೇರಿಸುವ ಸಂಬಂಧ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಆರ್. ರೋಷನ್ ಬೇಗ್ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗರಾಜು ಅವರ ಅಧ್ಯಕ್ಷತೆಯಲ್ಲಿ ಸಾಂಸ್ಕೃತಿಕ ಸಮಿತಿಗಳನ್ನು ರಚಿಸಲಾಗಿದೆ.