For Quick Alerts
For Daily Alerts
Don't Miss!
- News ಬೆಳಗಾವಿ: ಪ್ರತಿಸ್ಪರ್ಧಿ ಯುವಕನೆಂದು ನಿರ್ಲಕ್ಷ್ಯ ಮಾಡಲ್ಲ: ಪ್ರಚಾರದ ಬಗ್ಗೆ ಜಗದೀಶ್ ಶೆಟ್ಟರ್ ಹೇಳಿದ್ದೇನು?
- Lifestyle ವಿಶಿಷ್ಟ ಹೊಸ ರೀತಿಯ ಪುಳಿಯೋಗರೆ ರೆಸಿಪಿ..! ಸಖತ್ ಟೇಸ್ಟಿ..!
- Finance BWSSB: ನೀರನ್ನು ಪೋಲು ಮಾಡಿದ 22 ಕುಟುಂಬಗಳಿಗೆ ತಲಾ ₹ 5000 ದಂಡ
- Sports IPL 2024 RCB vs PBKS: ಹೋಳಿ ದಿನದಂದು ಪಂಜಾಬ್ ವಿರುದ್ಧ ಗೆಲುವಿನ ರಂಗು ಪಡೆಯಲು ಸಜ್ಜಾದ ಆರ್ಸಿಬಿ
- Technology Samsung: ಸ್ಯಾಮ್ಸಂಗ್ ಗ್ಯಾಲಕ್ಸಿ S24 ಅಲ್ಟ್ರಾದ S ಪೆನ್ನಿಂದ ಕೆಟ್ಟ ವಾಸನೆ! ಚಿಂತಿಸಬೇಡಿ ಎಂದ ಸ್ಯಾಮ್ಸಂಗ್
- Automobiles Affordable CNG Suv's: ಭಾರತದ ಕೈಗೆಟುಕುವ ಬೆಲೆಯ ಬೆಸ್ಟ್ ಸಿಎನ್ಜಿ ಎಸ್ಯುವಿಗಳಿವು!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೋಟ್ಯಾಧಿಪತಿಗೆ ನೂಕುನುಗ್ಗಲು, 4ಲಕ್ಷ ಎಸ್ಎಂಎಸ್
Tv
oi-Balaraj
|
ಸುವರ್ಣವಾಹಿನಿ ಒಟ್ಟು ಹತ್ತು ಲಕ್ಷ ಎಸ್ಎಂಎಸ್ ಗಳನ್ನು ಪಡೆಯುವ ಗುರಿ ಇಟ್ಟು ಕೊಂಡಿದೆ. ಜನರು ಕಳುಹಿಸುವ ಮೆಸೇಜುಗಳನ್ನು ಕಂಪ್ಯೂಟರಿಗೆ ಫೀಡ್ ಮಾಡಲಾಗುತ್ತದೆ. ಎಷ್ಟೇ ಲಕ್ಷ ನೊಂದಣಿಯಾಗಲಿ, ಅದರಿಂದ 250 ಮಂದಿಯನ್ನು ಮಾತ್ರ ಆಯ್ಕೆ ಮಾಡಲಾಗುವುದು.
ಗಣಕಯಂತ್ರದ ಮೂಲಕ ಆಯ್ಕೆಯಾಗುವ ಅದೃಷ್ಟವಂತರು ಕೋಟ್ಯಾಧಿಪತಿ ಕಟಕಟೆ ಏರಲು ಅರ್ಹರಾಗುತ್ತಾರೆ. ಪುನೀತ್ ರಾಜ್ಕುಮಾರ್ ಕೇಳುವ ಪ್ರಶ್ನೆಗಳಿಗೆ ಸರಿಯುತ್ತರ ನೀಡಿ ಕೋಟ್ಯಾಧಿಪತಿಯಾಗಬಹುದು. ಅದೃಷ್ಟ ಕಡಿಮೆ ಇದ್ದರೆ, ಅಟ್ ಲೀಸ್ಟ್ ಲಕ್ಷಾಧಿಪತಿ ಯಾಕಾಗಬಾರದು.
ಕಂಪ್ಯೂಟರ್ಜಿ ಆಯ್ಕೆ ಮಾಡುವ 250 ಮಂದಿಯನ್ನು ಚೆನ್ನೈಗೆ ಕರೆಸಲಾಗುತ್ತದೆ. ಅಲ್ಲಿನ ಎವಿಎಂ ಸ್ಟೂಡಿಯೋದಲ್ಲಿ ಚಿತ್ರೀಕರಣ ನಡೆಯುತ್ತದೆ. ಫೆಬ್ರವರಿ 27 ರಿಂದ ಕನ್ನಡದ ಕೋಟ್ಯಾಧಿಪತಿ ಪ್ರಸಾರ ಆರಂಭವಾಗಲಿದೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಪುನೀತ್ ರಾಜ್ ಕುಮಾರ್ ಕನ್ನಡ ಕೋಟ್ಯಾಧಿಪತಿ ಸುವರ್ಣ ಟಿವಿ kannada kotyadipathi puneeth rajkumar suvarna channel
English summary
Over whelming response for Puneeth Rajkumar's Kannadada Kotyadipathi. So far Suvarna TV received over four lacs SMS.
Story first published: Wednesday, January 4, 2012, 16:05 [IST]
Other articles published on Jan 4, 2012