For Quick Alerts
For Daily Alerts
Don't Miss!
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ಶ್ರುತಿಗೆ ಭಾವನಾ ಬೆಳಗೆರೆ ಕೊಟ್ಟ ವರದಾನ
Tv
oi-Harshitha
By Harshitha
|
'ಬಿಗ್ ಬಾಸ್' ನೀಡುವ ಆದೇಶದ ಪ್ರಕಾರ, ಮನೆಯಿಂದ ಹೊರ ಹೋಗುವ ಸದಸ್ಯರು, ಸ್ಪರ್ಧಿಗಳಿಗೆ ಒಂದೊಂದು ವಿಚಿತ್ರ ಶಿಕ್ಷೆ ವಿಧಿಸಿ ಹೋಗುತ್ತಾರೆ. ಇದುವರೆಗೂ ಅಯ್ಯಪ್ಪ, ರೆಹಮಾನ್, ಚಂದನ್ ಅಂತಹ ಶಿಕ್ಷೆ ಅನುಭವಿಸಿದ್ದಾರೆ.
ಆದರೆ, ಈ ಬಾರಿ 'ಬಿಗ್ ಬಾಸ್' ಶಿಕ್ಷೆ ನೀಡುವ ಬದಲು ಭಾವನಾ ಬೆಳಗೆರೆಗೆ ವರದಾನ ಮಾಡುವ ಅಧಿಕಾರ ನೀಡಿದರು. ಅದರ ಪ್ರಕಾರ, ಮುಂದಿನ ವಾರದ ಎಲಿಮಿನೇಷನ್ ನಿಂದ ಓರ್ವ ಸದಸ್ಯರನ್ನ ಭಾವನಾ ಬೆಳಗೆರೆ ಬಚಾವ್ ಮಾಡ್ಬೇಕಿತ್ತು.
ಕೂಡಲೇ ಭಾವನಾ ಬೆಳಗೆರೆ ನಟಿ ಶ್ರುತಿ ಹೆಸರು ಆಯ್ಕೆ ಮಾಡಿದರು. ಪರಿಣಾಮ, ಮುಂದಿನ ವಾರದ ಎಲಿಮಿನೇಷನ್ ನಿಂದ ನಟಿ ಶ್ರುತಿ ಸೇಫ್ ಆಗಿದ್ದಾರೆ. ['ಬಿಗ್ ಬಾಸ್' ಮನೆಯಿಂದ ಹೊರಬಿದ್ದ ಭಾವನಾ ಬೆಳಗೆರೆ]
ಈಗಾಗಲೇ ಫೋನ್ ಬೂತ್ ಟಾಸ್ಕ್ ನಲ್ಲಿ ಸೋತ ಕಾರಣ ನಟಿ ಪೂಜಾ ಗಾಂಧಿ ಮತ್ತು ಅಯ್ಯಪ್ಪ ನೇರವಾಗಿ ನಾಮಿನೇಟ್ ಆಗಿದ್ದಾರೆ. ಇವರ ಪಟ್ಟಿಗೆ ಶ್ರುತಿ ಬಿಟ್ಟು ಇನ್ಯಾರು ಸೇರುತ್ತಾರೋ, ಕಾದು ನೋಡೋಣ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: bigg boss kannada 3 bigg boss reality show tv colors channel shruthi ಬಿಗ್ ಬಾಸ್ ಕನ್ನಡ 3 ಬಿಗ್ ಬಾಸ್ ರಿಯಾಲಿಟಿ ಶೋ ಟಿವಿ ಕಲರ್ಸ್ ವಾಹಿನಿ ಶ್ರುತಿ
English summary
Before leaving Bigg Boss house, Journalist Bhavana Belagere gave immunity to Kannada Actress Shruthi from next week's elimination.