Don't Miss!
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- News ಮೈಸೂರು: ಪ್ರಧಾನಿ ಮೋದಿ ಕುರಿತಾದ ಹಾಡು ಶೇರ್ ಮಾಡಿ ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ರೀನಗರ ಕಿಟ್ಟಿ ಬಿಚ್ಚಿಡಲಿದ್ದಾರೆ ಐದು ಕೊಲೆ ರಹಸ್ಯ!
ಅತ್ಯಂತ
ಕಡಿಮೆ
ಅವಧಿಯಲ್ಲೇ
ಹೆಚ್ಚು
ವೀಕ್ಷಕ
ಹಾಗು
ಅಭಿಮಾನಿಗಳನ್ನು
ಸಂಪಾದಿಸಿರುವ
ಕ್ರೈಂ
ಫೈಲ್,ಯಶಸ್ವಿಯಾಗಿ
100ನೇ
ಸಂಚಿಕೆಯನ್ನು
ಪೂರೈಸುತ್ತಿದೆ.
ಜೀ
ಕನ್ನಡ
ವಾಹಿನಿಯಲ್ಲಿ
ಇದೇ
ದಿನಾಂಕ
ಆಗಷ್ಟ್
10
ಮತ್ತು
11
ರಂದು
ಶನಿವಾರ
ಮತ್ತು
ಭಾನುವಾರ
ರಾತ್ರಿ
10
ಗಂಟೆಗೆ
ಎರಡು
ಕಂತುಗಳಲ್ಲಿ
ವಿಶೇಷ
ಸಂಚಿಕೆ
ಪ್ರಸಾರವಾಗಲಿದೆ.
ಈ ವಿಶೇಷ ಸಂಚಿಕೆಯಲ್ಲಿ ಬೆಂಗಳೂರಿನಲ್ಲಿ 1956 ರಲ್ಲಿ ನಡೆದ ಒಂದು ರೋಚಕ ಕ್ರೈಂ ಸ್ಟೋರಿಯನ್ನು ಪ್ರಸಾರ ಮಾಡಲಾಗುತ್ತಿದೆ. ಈ ವಿಶೇಷ ಸಂಚಿಕೆಯಲ್ಲಿ ಜನಪ್ರಿಯ ಸಿನೆಮಾ ನಟರಾದ ಶ್ರೀನಗರ ಕಿಟ್ಟಿ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ.
ಇಡೀ ದೇಶದ ಗಮನ ಸೆಳೆದಿದ್ದ ಈ ಅಪರಾಧ ಪ್ರಕರಣವನ್ನು ಸಿನೆಮಾ ಮಾದರಿಯಲ್ಲಿ ಸಂಪೂರ್ಣ ಮರುಸೃಷ್ಟಿಸಲಾಗಿದೆ.ಅಂದಿನ ಕಾಲದ ವಾಹನಗಳು, ಜಟಕಾಬಂಡಿ, ವೇಷಭೂಷಣಗಳು ಹಾಗು ಲೋಕೇಶನ್ ಗಳನ್ನು ಬಳಸಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ನಿರ್ವಾಹಕರಾದ ಸಿದ್ದು ಕಾಳೋಜಿ ತಿಳಿಸಿದ್ದಾರೆ.
ಇದರಲ್ಲಿ
ಇದುವರೆಗೆ
ಕ್ರೈಂ
ಫೈಲ್
ನ
ನಿರೂಪಕರಾಗಿದ್ದ
ಖ್ಯಾತ
ಕಿರುತೆರೆ
ನಟ
ರವಿಪ್ರಸಾದ
ಮಂಡ್ಯ
ಸೇರಿದಂತೆ
ಅನೇಕ
ನುರಿತ
ಕಲಾವಿದರು
ಅಭಿನಯಿಸಿದ್ದಾರೆ.
ಖ್ಯಾತ
ಕಿರುತೆರೆ
ನಿರ್ದೇಶಕ
ವಿನೋದ
ಧೊಂಡಾಳೆ
ಈ
ವಿಶೇಷ
ಸಂಚಿಕೆಯನ್ನು
ನಿರ್ದೇಶಿಸಿದ್ದಾರೆ.
ತಪ್ಪದೆ
ವೀಕ್ಷಿಸಿ.
(ಒನ್ಇಂಡಿಯಾ
ಕನ್ನಡ)