For Quick Alerts
For Daily Alerts
Don't Miss!
- News Namma Metro Service Extension: ಲೋಕಸಭಾ ಚುನಾವಣೆಗಾಗಿ ಮೆಟ್ರೋ ಸೇವೆ ವಿಸ್ತರಣೆ, ಗಮನಿಸಿ
- Automobiles Hero: ಮಧ್ಯಮ ವರ್ಗದವರ ನೆಚ್ಚಿನ ಬೈಕ್.. ರೂ.75 ಸಾವಿರ ಬೆಲೆ.. ಮೈಲೇಜ್ನಲ್ಲಿ ಸರಿ ಸಾಟಿಯಿಲ್ಲ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನವೆಂಬರ್ ಒಂದರದು ಕೃಷ್ಣದೇವರಾಯ ನೋಡಲು ಮರೆಯದಿರಿ
Tv
oi-Balaraj
|
ಡಾ.ರಾಜ್, ಭಾರತಿ, ಜಯಂತಿ, ಪಂತುಲು, ನರಸಿಂಹರಾಜು ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರವನ್ನು ಬಿ.ಆರ್ ಪಂತುಲು ನಿರ್ದೇಶಿಸಿದ್ದರು. ಈ ಚಿತ್ರ ಕನ್ನಡಿಗರೆಲ್ಲರೂ ಒಮ್ಮೆ ನೋಡ ಬೇಕೆನ್ನುವ ನಮ್ಮ ಸಲಹೆ ಏನಕ್ಕೆ ಅಂದರೆ ಚಿತ್ರದ ಸಾಹಿತ್ಯ, ಚಿತ್ರಕಥೆ, ಹಾಡುಗಳು ಮತ್ತು ಎಲ್ಲಕ್ಕಿಂತಲೂ ಮಿಗಿಲಾದ ಪರಕಾಯ ಪ್ರವೇಶಿಸಿದ ಅಣ್ಣಾವ್ರ ಅಭಿನಯ.
ಕ್ಲೈಮ್ಯಾಕ್ಷ್ ನಲ್ಲಿನ ಟ್ರಾಜಿಡಿ ದೃಶ್ಯಗಳು ಎಂಥವರ ಕಣ್ಣಲ್ಲೂ ನೀರುರಿಸುವುದಂತೂ ಖಂಡಿತ. ಕಣಗಾಲ್ ಪ್ರಭಾಕರ್ ಶಾಸ್ತ್ರಿ ಚಿತ್ರಕಥೆ, ಸಂಭಾಷಣೆ ಮತ್ತು ಟಿ ಜಿ ಲಿಂಗಪ್ಪ ಸಂಗೀತದ ಹಾಡುಗಳಾದ ತಿರುಪತಿ ಗಿರಿವಾಸ ಶ್ರೀವೆಂಕಟೇಶ, ಶರಣು ವಿರೂಪಾಕ್ಷ ಮುಂತಾದ ಹಾಡುಗಳು ಇಂದಿಗೂ ಜನಜನನಿತ.
ಅಲ್ಲದೆ ಅಮೆರಿಕಾದಲ್ಲಿ ಬಿಡುಗಡೆಗೊಂಡ ಕನ್ನಡದ ಮೊದಲ ಚಿತ್ರವೆನ್ನುವ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಉದಯ ಟಿವಿಯಲ್ಲಿ ಬೆಳಗ್ಗೆ ಶ್ರೀಕೃಷ್ಣ ದೇವರಾಯ ಚಿತ್ರ ಮಂಗಳವಾರ (ನ 1) ಬೆಳಗ್ಗೆ 9.30 ಕ್ಕೆ ಪ್ರಸಾರವಾಗಲಿದೆ. ಅಂದು ಮಧ್ಯಾಹ್ನ 2.30ಕ್ಕೆ ಡಾ.ವಿಷ್ಣುವರ್ಧನ್ ಅವರ ಕದಂಬ ಚಿತ್ರ ಕೂಡ ಪ್ರಸಾರವಾಗಲಿದೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಉದಯ ಟಿವಿ ಡಾ ರಾಜ್ ಕಿರುತೆರೆ ಶ್ರೀಕೃಷ್ಣದೇವರಾಯ ವಿಷ್ಣುವರ್ಧನ್ ಕದಂಬ udaya tv dr raj small screen srikrishnadevaraya vishnuvardhan kadamba
English summary
Dr. Rajkumar's mighty historical movie Sri Krishna Devaraya telecasting on November 1st in Udaya TV.
Story first published: Monday, October 31, 2011, 10:59 [IST]
Other articles published on Oct 31, 2011