ಆ ಕರಾಳ ರಾತ್ರಿ ಚಿತ್ರದಲ್ಲಿ ಜಯರಾಮ್ ಕಾರ್ತಿಕ್, ಅನುಪಮಾ ಗೌಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ ಹಾಗೂ ರಂಘಾಯಣ ರಘು, ನವೀಣ್ ಕೃಷ್ಣ, ವೀಣಾ ಸುಂದರ್ ಮತ್ತಿತರು ಅಭಿನಯಿಸಿದ್ದಾರೆ.
ಈ ಚಿತ್ರಕ್ಕೆ ದಯಾಳ್ ಪದ್ಮನಾಭನ್ ನಿರ್ದೇಶನ ಮಾಡಿದ್ದಾರೆ. ಅವಿನಾಶ್ ಯು ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ಮತ್ತು ಗಣೇಶ್ ನಾರಾಯಣ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಕಥೆ
ಮಹಾಲಕ್ಷ್ಮಿ ಮನೆಗೆ ಬರ್ತಾಳೆ ಎಂದು ಬುಡಬುಡಕೆಯವನು (ನವೀನ್ ಕೃಷ್ಣ) ಶುಭಶಕುನ ನುಡಿದ ಮೇಲೆ ಅಪರಿಚಿತ ವ್ಯಕ್ತಿ ಚನ್ನಕೇಶವ (ಕಾರ್ತಿಕ್ ಜಯರಾಂ) ಒಂಟಿ ಮನೆ ಮಲ್ಲಣ್ಣನ (ರಂಗಾಯಣ ರಘು) ಮನೆಗೆ ಬರ್ತಾನೆ. ಒಂದು ರಾತ್ರಿ ಅಲ್ಲೇ ಉಳಿದುಕೊಳ್ಳಲು ಚನ್ನಕೇಶವ ಮನಸ್ಸು ಮಾಡಿದ್ಮೇಲೆ, ಆ ರಾತ್ರಿ ಅಲ್ಲಿ ಏನೇನೆಲ್ಲಾ ಆಗುತ್ತದೆ ಅನ್ನೋದೇ ಚಿತ್ರದ ಹೂರಣ.
ಈ ಚಿತ್ರಕ್ಕೆ ದಯಾಳ್ ಪದ್ಮನಾಭನ್ ನಿರ್ದೇಶನ ಮಾಡಿದ್ದಾರೆ. ಅವಿನಾಶ್ ಯು ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ ಮತ್ತು ಗಣೇಶ್ ನಾರಾಯಣ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಕಥೆ
ಮಹಾಲಕ್ಷ್ಮಿ ಮನೆಗೆ ಬರ್ತಾಳೆ ಎಂದು ಬುಡಬುಡಕೆಯವನು (ನವೀನ್ ಕೃಷ್ಣ) ಶುಭಶಕುನ ನುಡಿದ ಮೇಲೆ ಅಪರಿಚಿತ ವ್ಯಕ್ತಿ ಚನ್ನಕೇಶವ (ಕಾರ್ತಿಕ್ ಜಯರಾಂ) ಒಂಟಿ ಮನೆ ಮಲ್ಲಣ್ಣನ (ರಂಗಾಯಣ ರಘು) ಮನೆಗೆ ಬರ್ತಾನೆ. ಒಂದು ರಾತ್ರಿ ಅಲ್ಲೇ ಉಳಿದುಕೊಳ್ಳಲು ಚನ್ನಕೇಶವ ಮನಸ್ಸು ಮಾಡಿದ್ಮೇಲೆ, ಆ ರಾತ್ರಿ ಅಲ್ಲಿ ಏನೇನೆಲ್ಲಾ ಆಗುತ್ತದೆ ಅನ್ನೋದೇ ಚಿತ್ರದ ಹೂರಣ.
-
ಕಾರ್ತಿಕ್ ಜಯರಾಂas ಚನ್ನಕೇಶವ
-
ಅನುಪಮಾ ಗೌಡas ಮಲ್ಲಿಕಾ
-
ರಂಗಾಯಣ ರಘುas ಮಲ್ಲಣ್ಣ
-
ವೀಣಾ ಸುಂದರ್
-
ನವೀನ ಕೃಷ್ಣ
-
ಜಯಶ್ರೀನಿವಾಸನ್
-
ಆಶಿತಾ ಚಂದ್ರಪ್ಪ
-
ಸಿಹಿ ಕಹಿ ಚಂದ್ರು
-
ದಯಾಳ್ ಪದ್ಮನಾಭನ್Director
-
ಅವಿನಾಶ್ ಯು ಶೆಟ್ಟಿProducer
-
ಗಣೇಶ್ ನಾರಾಯಣ್ ಆರ್ ಎಸ್Music Director
-
kannada.filmibeat.comನಿರ್ದೇಶಕ ದಯಾಳ್ ಪದ್ಮನಾಭನ್ ವೃತ್ತಿ ಜೀವನದಲ್ಲಿಯೇ 'ಆ ಕರಾಳ ರಾತ್ರಿ' ದಿ ಬೆಸ್ಟ್ ಸಿನಿಮಾ. ಈ ಚಿತ್ರ ಎಷ್ಟು ಸಿಂಪಲ್ ಆಗಿದ್ಯೋ, ಅಷ್ಟೇ ಚೆನ್ನಾಗಿದೆ. ಈ ವಾರಾಂತ್ಯದಲ್ಲಿ ಫ್ರೀ ಇದ್ದರೆ, 'ಆ ಕರಾಳಿ ರಾತ್ರಿ'ಯನ್ನ ಕಣ್ತುಂಬಿಕೊಳ್ಳಿ.
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
-
ಕನ್ನಡ ಫಿಲ್ಮ್ ಮೇಕರ್ಸ್ಗೆ ಚಿತ್ರಮಂದಿರಗಳು ಬೇಡ್ವಾ? ಓಟಿಟಿ ಸಾಕಾ? ಏನಿದು ಭೀತಿ?
ನಿಮ್ಮ ಪ್ರತಿಕ್ರಿಯೆ