ತೆಲುಗು ನಿರ್ದೇಶಕ ನಾಗೇಶ್ ನಾರದಾಸಿ ನಿರ್ದೇಶಿಸಿರುವ ಸಾಹಸ ಪ್ರಧಾನ ಪ್ರೇಮ ಚಿತ್ರದಲ್ಲಿ ವಿದ್ಯಾಭರಣ್ ನಾಯಕನಾಗಿ ನಟಿಸಿದ್ದಾರೆ. ಡೈನಾಮಿಕ್ ಸ್ಟಾರ್ ದೇವಾರಾಜ್,ಜೈ ಜಗದೀಶ್, ವಿನಯ ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕಥೆ
ವಿರಾಜ್ (ವಿದ್ಯಾಭರಣ್) ಮತ್ತು ನಂದಿನಿ (ಶಿರಿನ) ಇವರಿಬ್ಬರ ಪ್ರೇಮ ಮತ್ತು ಅದಕ್ಕೆ ಬರುವ ಅಡ್ಡಿ-ಆತಂಕಗಳನ್ನು ಈ ಜೋಡಿ ಎದುರಿಸುವ ಪರಿಯೇ ಚಿತ್ರದ ಕಥೆ. ಅಜ್ಜಿ ಮತ್ತು ತಾತನೊಂದಿಗೆ ವಾಸಿಸುವ ವಿರಾಜ್ ಯಾರಿಗೆ ಕಷ್ಟ ಬಂದರೂ ಸಹಾಯ ಮಾಡುವ ಉದಾರಿ. ಇದೇ ಪರೋಪಕಾರಿ ಗುಣವನ್ನು ಹೊಂದಿರುವ ನಂದಿನಿ ಮತ್ತು ವಿರಾಜ್ ನಡುವೆ ಪ್ರೇಮ ಅರುಳುತ್ತದೆ. ಎರಡು ಕಡೆಯಿಂದ ಇವರಿಬ್ಬರ ಮದುವೆಗೆ ಅಂಕಿತ ಬೀಳುತ್ತದೆ. ಆದರೆ ನಿಶ್ಚಿತಾರ್ಥ ಸಂದರ್ಭದಲ್ಲಿ ನಡೆಯುವ ಪ್ರಮಾದದಿಂದ ನಿಶ್ಚಿತಾರ್ಥವೇ ಮುರಿದು ಬೀಳುತ್ತದೆ....
Read: Complete ವಿರಾಜ್ ಕಥೆ
-
ನಾಗೇಶ್ ನಾರದಾಸಿDirector
-
ಮಂಜುನಾಥ ಸ್ವಾಮಿProducer
-
Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
-
ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
-
'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
-
ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
ನಿಮ್ಮ ಪ್ರತಿಕ್ರಿಯೆ