For Quick Alerts
For Daily Alerts
Don't Miss!
- News Karnataka LS Election 2024 LIVE: ಇಂದು ದೇಶದಲ್ಲಿ ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಭಕ್ತಕುಂಬಾರ' ಹಲವು ಬಾರಿ ನೋಡಿದ್ದ ಆಚಾರ್ಯ
News
oi-Rajendra
By Rajendra
|
ಬೇಡರ ಕಣ್ಣಪ್ಪ, ಹೇಮರೆಡ್ಡಿ ಮಲ್ಲಮ್ಮ, ಜಗನ್ಮೋಹಿನಿ ಆಚಾರ್ಯರಿಗೆ ತುಂಬಾ ಇಷ್ಟವಾಗಿದ್ದವು. ಉಡುಪಿಯ ರಾಮಕೃಷ್ಣ ಟಾಕೀಸಿನಲ್ಲಿ 'ಭಕ್ತ ಕುಂಬಾರ' ಚಿತ್ರವನ್ನು ಹಲವಾರು ಬಾರಿ ಆಚಾರ್ಯರು ನೋಡಿದ್ದರು. ಆಕ್ಷನ್ ಸಿನಿಮಾಗಳಿಗಿಂತ ಹೆಚ್ಚಾಗಿ ಕಾಮಿಡಿ ಚಿತ್ರಗಳನ್ನು ಇಷ್ಟಪಡುತ್ತಿದ್ದರು. ಪಕ್ಷ ಸಂಘಟನೆಗೆ ನಿಧಿ ಸಂಗ್ರಹಿಸಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಪುನೀತ್ ಫಾರಂ ಬಾಗಿಲು ತಟ್ಟಿದ ಆಚಾರ್ಯರನ್ನು ಸ್ವತಃ ಡಾ. ರಾಜ್ ಸ್ವಾಗತಿಸಿದ್ದರು.
ತಿಂಡಿ, ಕಾಫಿ ಜೊತೆಗೆ ನಿರ್ಮಲ ಮನಸ್ಸಿನ ರಾಜ್ಕುಮಾರ್ ಜೊತೆ ಆಚಾರ್ಯ ಚಿತ್ರರಂಗದ ಕುರಿತು ಮಾತನಾಡಿದ್ದರು. ಆಚಾರ್ಯಅವರು ಬಂದ ಉದ್ದೇಶ ತಿಳಿಸಿದಾಗ, ರಾಜ್ ಪಾರ್ವತಮ್ಮನವರ ಮುಖ ನೋಡಿದ್ದರು. ಪಾರ್ವತಮ್ಮನವರು ಆ ಕಾಲಕ್ಕೆ ಅತಿ ಹೆಚ್ಚು ಎನ್ನಹುದಾಗಿದ್ದ ಕಂತೆಯೊಂದನ್ನು ಕೈಗಿಟ್ಟು ಒಳ್ಳೆದಾಗಲಿ ಎಂದಿದ್ದರು. ಹೀಗೆ ಆಚಾರ್ಯರ ಸಿನಿಮಾನುಭವ ಇನ್ನು ನೆನಪು ಮಾತ್ರ. (ಒನ್ಇಂಡಿಯಾ ಕನ್ನಡ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Karnatak's former minister and a senior Bharatiya Janata Party leader late VS Acharya was a big fan of Kannada films. He watched Kannada matinee idol Dr.Rajkumar's 'Bhakta Kumbara' several times in Upudi's Ramakrishna talkies